ಕರ್ನಾಟಕ ಬಂದ್ಗೆ ಸಿಗದ ನಿರೀಕ್ಷಿತ ಬೆಂಬಲ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ಯಾವ ಊರಲ್ಲಿ ಪ್ರತಿಕ್ರಿಯೆ ಹೇಗಿತ್ತು
- Karnataka Bandh: ಕರ್ನಾಟಕದಲ್ಲಿ ಶನಿವಾರ ಕರೆಯಲಾಗಿದ್ದ ಬಂದ್ಗೆ ಬಹುತೇಕ ಬೆಂಗಳೂರು,ಮಂಗಳೂರು ಸಹಿತ ಪ್ರಮುಖ ಊರುಗಳಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಎಲ್ಲೆಡೆ ಪ್ರತಿಭಟನೆಗಳು ನಡೆದವು.
- Karnataka Bandh: ಕರ್ನಾಟಕದಲ್ಲಿ ಶನಿವಾರ ಕರೆಯಲಾಗಿದ್ದ ಬಂದ್ಗೆ ಬಹುತೇಕ ಬೆಂಗಳೂರು,ಮಂಗಳೂರು ಸಹಿತ ಪ್ರಮುಖ ಊರುಗಳಲ್ಲಿ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಎಲ್ಲೆಡೆ ಪ್ರತಿಭಟನೆಗಳು ನಡೆದವು.
(1 / 13)
ಮೈಸೂರು ಪ್ರವಾಸಿಗರ ನಗರಿ. ವಾರಾಂತ್ಯ ರಜೆ ಇದ್ದುದರಿಂದ ಪ್ರವಾಸಿಗರು ಅರಮನೆಗೆ ಆಗಮಿಸಿದರೂ ಸಂಖ್ಯೆ ಕೊಂಚ ಕಡಿಮೆಯೇ ಇತ್ತು.
(Sriram)(2 / 13)
ಬೆಂಗಳೂರಿನಲ್ಲಿ ಟೌನ್ ಹಾಲ್ ವೇಳೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಸಾರಾ ಗೋವಿಂದು ಮತ್ತಿತರರು ಪೊಲೀಸರು ಬಂಧಿಸಿದರು.
(Asianet Suvarna)(3 / 13)
ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ಆಕ್ರೋಶ ಹೊರ ಹಾಕಿದರು.
(prajavani)(4 / 13)
ಬೆಳಗಾವಿಯ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
(prajavani)(5 / 13)
ರಾಯಚೂರಿನಲ್ಲಿ ಬಂದ್ಗೆ ನಿರೀಕ್ಷಿತ ಬೆಂಬಲ ಇರಲಿಲ್ಲ.ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆ ಇತ್ತು.
(prajavani)(6 / 13)
ಮಂಗಳೂರು ನಗರದಲ್ಲಿ ಬಂದ್ನ ಬಿಸಿ ಇರಲಿಲ್ಲ.ಬೆಳಿಗ್ಗೆಯಿಂದಲೇ ನಗರದಲ್ಲಿ ವಾಹನ ಸಂಚಾರ ಯಥಾರೀತಿಯಾಗಿತ್ತು.
(The Hindu)(7 / 13)
ಬೆಂಗಳೂರು ನಗರದಲ್ಲಿ ಬಂದ್ ಹಿನ್ನೆಲೆಯಲ್ಲಿ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನಿಂದಲೇ ಭಾರೀ ಪೊಲೀಸ್ ಭದ್ರತೆ ಹಾಕಲಾಗಿತ್ತು.
(8 / 13)
ಬೆಂಗಳೂರಿನ ಟೌನ್ ಹಾಲ್ ಬಳಿ ಹೋರಾಟ ನಡೆಸಿದ ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
(Sudhakar Jain)(10 / 13)
ಉತ್ತರ ಕರ್ನಾಟಕದ ಕೇಂದ್ರವಾದ ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮನ ವೃತ್ತದಲ್ಲಿ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
(12 / 13)
ಕರ್ನಾಟಕದ ಗಡಿ ಜಿಲ್ಲೆ ಬೀಧರ್ ಬಸ್ ನಿಲ್ದಾನದಲ್ಲಿ ಪ್ರಯಾಣಿಕರ ಸಂಚಾರ ದಿನದಂತೆಯೇ ಇರುವುದು ಕಂಡು ಬಂದಿತು.
ಇತರ ಗ್ಯಾಲರಿಗಳು