ಪೂರ್ವ ಮುಂಗಾರು ಅಬ್ಬರ: ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾದ ಕರ್ನಾಟಕದ 10 ಜಿಲ್ಲೆಗಳು, ಎಲ್ಲಿ ಎಷ್ಟು ಮಳೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪೂರ್ವ ಮುಂಗಾರು ಅಬ್ಬರ: ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾದ ಕರ್ನಾಟಕದ 10 ಜಿಲ್ಲೆಗಳು, ಎಲ್ಲಿ ಎಷ್ಟು ಮಳೆ

ಪೂರ್ವ ಮುಂಗಾರು ಅಬ್ಬರ: ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆಯಾದ ಕರ್ನಾಟಕದ 10 ಜಿಲ್ಲೆಗಳು, ಎಲ್ಲಿ ಎಷ್ಟು ಮಳೆ

ಕರ್ನಾಟಕದಲ್ಲಿ ಮಂಗಳವಾರ ಒಂದೇ ದಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕರಾವಳಿ,ಮಲೆನಾಡು, ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಆಗಿರುವ ಮಳೆ ಪ್ರಮಾಣದ ವಿವರ ಇಲ್ಲಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಅತಿ ಹೆಚ್ಚಿನ 268 ಮಿ.ಮೀ ಮಳೆ ಸುರಿದಿದ್ದು ಸಾಕಷ್ಟು ಕಡೆ ಅನಾಹುತ ಆಗಿದೆ.
icon

(1 / 10)

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಅತಿ ಹೆಚ್ಚಿನ 268 ಮಿ.ಮೀ ಮಳೆ ಸುರಿದಿದ್ದು ಸಾಕಷ್ಟು ಕಡೆ ಅನಾಹುತ ಆಗಿದೆ.
(The Hindu)

ಅತಿ ಹೆಚ್ಚು ಅರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗಳವಾರದಂದು ಎಡಬಿಡದೇ ಮಳೆ ಬಿದ್ದು, 223 ಮೀ. ಮೀ ಮಳೆಯಾದ ದಾಖಲಾಗಿದೆ
icon

(2 / 10)

ಅತಿ ಹೆಚ್ಚು ಅರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಂಗಳವಾರದಂದು ಎಡಬಿಡದೇ ಮಳೆ ಬಿದ್ದು, 223 ಮೀ. ಮೀ ಮಳೆಯಾದ ದಾಖಲಾಗಿದೆ
(Deccan Herald)

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ 157 ಮಿ.ಮೀ ಮಳೆ ದಕ್ಷಿಣ ಕನ್ನಡದಲ್ಲಿ ಆಗಿದೆ.
icon

(3 / 10)

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ 157 ಮಿ.ಮೀ ಮಳೆ ದಕ್ಷಿಣ ಕನ್ನಡದಲ್ಲಿ ಆಗಿದೆ.

ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಧಾರವಾಡದಲ್ಲೂ ಮಂಗಳವಾರ ಭಾರೀ ಮಳೆಯೇ ಸುರಿದಿದೆ. ಜಿಲ್ಲೆಯಲ್ಲಿ 137 ಮಿ.ಮೀ ನಷ್ಟು ಮಳೆಯಾಗಿದೆ
icon

(4 / 10)

ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ, ವಿದ್ಯಾಕಾಶಿ ಧಾರವಾಡದಲ್ಲೂ ಮಂಗಳವಾರ ಭಾರೀ ಮಳೆಯೇ ಸುರಿದಿದೆ. ಜಿಲ್ಲೆಯಲ್ಲಿ 137 ಮಿ.ಮೀ ನಷ್ಟು ಮಳೆಯಾಗಿದೆ

ಏಲಕ್ಕಿ ನಾಡು ಎಂದೇ ಹೆಸರು ಪಡೆದಿರುವ ಹಾವೇರಿ ಜಿಲ್ಲೆಯ ಹಲವು ಭಾಗದಲ್ಲಿ ಎಡಬಿಡದೇ ಮಳೆಯಾಗಿದೆ, ಹಾವೇರಿಯಲ್ಲಿ ದಾಖಲಾದ ಮಳೆ ಪ್ರಮಾಣ  87 ಮಿ.ಮೀ.
icon

(5 / 10)

ಏಲಕ್ಕಿ ನಾಡು ಎಂದೇ ಹೆಸರು ಪಡೆದಿರುವ ಹಾವೇರಿ ಜಿಲ್ಲೆಯ ಹಲವು ಭಾಗದಲ್ಲಿ ಎಡಬಿಡದೇ ಮಳೆಯಾಗಿದೆ, ಹಾವೇರಿಯಲ್ಲಿ ದಾಖಲಾದ ಮಳೆ ಪ್ರಮಾಣ 87 ಮಿ.ಮೀ.

ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಜೋರಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ 73 ಮಿ.ಮೀ ಮಳೆಯಾದ ಮಾಹಿತಿಯಿದೆ.
icon

(6 / 10)

ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಜೋರಾಗಿದೆ. ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನದಲ್ಲಿ 73 ಮಿ.ಮೀ ಮಳೆಯಾದ ಮಾಹಿತಿಯಿದೆ.

ಮಲೆನಾಡಿನ ಜಿಲ್ಲೆ ಚಿಕ್ಕಮಗಳೂರಿನಲ್ಲೂ ಮಂಗಳವಾರದ ಮಳೆ ಜೋರಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 66.5  ಮಿ.ಮೀ ನಷ್ಟು ಮಳೆಯಾದ ದಾಖಲಾಗಿದೆ.
icon

(7 / 10)

ಮಲೆನಾಡಿನ ಜಿಲ್ಲೆ ಚಿಕ್ಕಮಗಳೂರಿನಲ್ಲೂ ಮಂಗಳವಾರದ ಮಳೆ ಜೋರಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ 66.5 ಮಿ.ಮೀ ನಷ್ಟು ಮಳೆಯಾದ ದಾಖಲಾಗಿದೆ.

ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ಕೊಪ್ಪಳ ಜಿಲ್ಲೆಯ ನಾನಾ ಭಾಗಗಳಲ್ಲಿ ಒಂದೇ ದಿನ 63 ಮಿ.ಮೀ ಮಳೆಯಾದ ಮಾಹಿತಿಯಿದೆ
icon

(8 / 10)

ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ಕೊಪ್ಪಳ ಜಿಲ್ಲೆಯ ನಾನಾ ಭಾಗಗಳಲ್ಲಿ ಒಂದೇ ದಿನ 63 ಮಿ.ಮೀ ಮಳೆಯಾದ ಮಾಹಿತಿಯಿದೆ

ಉತ್ತರ ಕರ್ನಾಟಕದ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನ ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ಒಂದೇ ದಿನ 63 ಮಿ.ಮೀ ಮಳೆಯಾದ ಮಾಹಿತಿಯನ್ನು ನೀಡಲಾಗಿದೆ.
icon

(9 / 10)

ಉತ್ತರ ಕರ್ನಾಟಕದ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನ ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ. ಒಂದೇ ದಿನ 63 ಮಿ.ಮೀ ಮಳೆಯಾದ ಮಾಹಿತಿಯನ್ನು ನೀಡಲಾಗಿದೆ.

ಬಿರು ಬಿಸಿಲಿನಿಂದ ಬಳಲಿದ್ದ ರಾಯಚೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಂಗಳವಾರ ಒಂದೇ ದಿನದಲ್ಲಿ 61.5 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
icon

(10 / 10)

ಬಿರು ಬಿಸಿಲಿನಿಂದ ಬಳಲಿದ್ದ ರಾಯಚೂರು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಂಗಳವಾರ ಒಂದೇ ದಿನದಲ್ಲಿ 61.5 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
(prajavani)

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು