Karnataka Kumbh mela 2025: ಕರ್ನಾಟಕದ ಕುಂಭಮೇಳಕ್ಕೆ ಮೈಸೂರಿನ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಕಲ ಸಿದ್ದತೆ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Kumbh Mela 2025: ಕರ್ನಾಟಕದ ಕುಂಭಮೇಳಕ್ಕೆ ಮೈಸೂರಿನ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಕಲ ಸಿದ್ದತೆ ಹೀಗಿದೆ

Karnataka Kumbh mela 2025: ಕರ್ನಾಟಕದ ಕುಂಭಮೇಳಕ್ಕೆ ಮೈಸೂರಿನ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಕಲ ಸಿದ್ದತೆ ಹೀಗಿದೆ

  • Karnataka Kumbh mela 2025: ಮೈಸೂರು ಜಿಲ್ಲೆ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತಯಾರಿ ಹೀಗಿದೆ.

ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತ್ರಿವೇಣಿ ಸಂಗಮ ಅಣಿಯಾಗಿದೆ,
icon

(1 / 9)

ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಸೋಮವಾರದಿಂದ ಮೂರು ದಿನ ನಡೆಯುವ ಕುಂಭಮೇಳಕ್ಕೆ ತ್ರಿವೇಣಿ ಸಂಗಮ ಅಣಿಯಾಗಿದೆ,

ತಿ ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದ ತೀರದಲ್ಲಿರುವ ಗುಂಜಾನರಸಿಂಹಸ್ವಾಮಿ ದೇಗುಲದಲ್ಲೂ ಸಿದ್ದತೆಗಳು ಪೂರ್ಣಗೊಂಡಿವೆ
icon

(2 / 9)

ತಿ ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದ ತೀರದಲ್ಲಿರುವ ಗುಂಜಾನರಸಿಂಹಸ್ವಾಮಿ ದೇಗುಲದಲ್ಲೂ ಸಿದ್ದತೆಗಳು ಪೂರ್ಣಗೊಂಡಿವೆ

ತಿನರಸೀಪುರದ ಕುಂಭಮೇಳದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಬಸವೇಶ್ವರ ದರ್ಶನಕ್ಕೆ ಸುಲಭವಾಗಲಿ ಎಂದು ಮರಳಿನ ಮೂಟೆಗಳನ್ನು ಹಾಕಲಾಗಿದೆ.
icon

(3 / 9)

ತಿನರಸೀಪುರದ ಕುಂಭಮೇಳದಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ಬಸವೇಶ್ವರ ದರ್ಶನಕ್ಕೆ ಸುಲಭವಾಗಲಿ ಎಂದು ಮರಳಿನ ಮೂಟೆಗಳನ್ನು ಹಾಕಲಾಗಿದೆ.

ತಿ. ನರಸೀಪುರ ಕುಂಭಮೇಳದ ಅಂಗವಾಗಿ ಮೂರು ದಿನ ನಡೆಯುವ ಧರ್ಮಸಭೆಗಳಿಗೆ ವೇದಿಕೆ ಅಣಿಗೊಳಿಸಲಾಗಿದೆ.
icon

(4 / 9)

ತಿ. ನರಸೀಪುರ ಕುಂಭಮೇಳದ ಅಂಗವಾಗಿ ಮೂರು ದಿನ ನಡೆಯುವ ಧರ್ಮಸಭೆಗಳಿಗೆ ವೇದಿಕೆ ಅಣಿಗೊಳಿಸಲಾಗಿದೆ.

ಈ ಬಾರಿ ಕುಂಭಮೇಳಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಭಾರೀ ಪೊಲೀಸ್‌ ಭದ್ರತೆಯನ್ನು ಇಲ್ಲಿ ಹಾಕಲಾಗಿದೆ.
icon

(5 / 9)

ಈ ಬಾರಿ ಕುಂಭಮೇಳಕ್ಕೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ ಭಾರೀ ಪೊಲೀಸ್‌ ಭದ್ರತೆಯನ್ನು ಇಲ್ಲಿ ಹಾಕಲಾಗಿದೆ.

ತಿನರಸೀಪುರದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.
icon

(6 / 9)

ತಿನರಸೀಪುರದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಆಗಮಿಸುವ ಭಕ್ತರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಕುಂಭಮೇಳಕ್ಕೆ ತಿ ನರಸೀಪುರದಲ್ಲಿ ಕೈಗೊಂಡ ಸಿದ್ದತೆಗಳನ್ನು ಭಾನುವಾರ ಪರಿಶೀಲಿಸಿದರು.
icon

(7 / 9)

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಕುಂಭಮೇಳಕ್ಕೆ ತಿ ನರಸೀಪುರದಲ್ಲಿ ಕೈಗೊಂಡ ಸಿದ್ದತೆಗಳನ್ನು ಭಾನುವಾರ ಪರಿಶೀಲಿಸಿದರು.

ತಿ.ನರಸೀಪುರ ಪಟ್ಟಣದ ಕಾವೇರಿ ಕಪಿಲಾ ನದಿ ಸಂಗಮದ ಪ್ರದೇಶದಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆ.
icon

(8 / 9)

ತಿ.ನರಸೀಪುರ ಪಟ್ಟಣದ ಕಾವೇರಿ ಕಪಿಲಾ ನದಿ ಸಂಗಮದ ಪ್ರದೇಶದಲ್ಲಿ ಸುರಕ್ಷತೆಗೆ ಒತ್ತು ನೀಡಲಾಗಿದೆ.

ತಿ.ನರಸೀಪುರದಲ್ಲಿ ನಡೆಯುವ ಕುಂಭಮೇಳಕ್ಕಾಗಿ ನದಿ ತೀರದಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸ್ವಚ್ಛತೆಗೂ ಒತ್ತು ನೀಡಲಾಗಿದೆ
icon

(9 / 9)

ತಿ.ನರಸೀಪುರದಲ್ಲಿ ನಡೆಯುವ ಕುಂಭಮೇಳಕ್ಕಾಗಿ ನದಿ ತೀರದಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಸ್ವಚ್ಛತೆಗೂ ಒತ್ತು ನೀಡಲಾಗಿದೆ


ಇತರ ಗ್ಯಾಲರಿಗಳು