Karnataka Flood: ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲೆಡೆ ಪ್ರವಾಹ, ಭದ್ರಾವತಿಗೂ ನುಗ್ಗಿದ ನೀರು, ನಂಜನಗೂಡು ಜಲಾವೃತ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Flood: ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲೆಡೆ ಪ್ರವಾಹ, ಭದ್ರಾವತಿಗೂ ನುಗ್ಗಿದ ನೀರು, ನಂಜನಗೂಡು ಜಲಾವೃತ Photos

Karnataka Flood: ಉಕ್ಕಿ ಹರಿಯುತ್ತಿರುವ ನದಿಗಳು, ಎಲ್ಲೆಡೆ ಪ್ರವಾಹ, ಭದ್ರಾವತಿಗೂ ನುಗ್ಗಿದ ನೀರು, ನಂಜನಗೂಡು ಜಲಾವೃತ photos

  • Flood in Karnaaka ಭಾರೀ ಮಳೆಯಿಂದ ನದಿಗಳು ತುಂಬಿವೆ. ಜಲಾಶಯಗಳಿಂದ ನೀರು ಹರಿಸಿ ನಗರ, ಹಳ್ಳಿಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಪ್ರವಾಹ ಸ್ಥಿತಿ ಹೆಚ್ಚಾಗಿದೆ. ಈ ಕುರಿತ ಚಿತ್ರ ನೋಟ ಇಲ್ಲಿದೆ.

ಭದ್ರಾ ಜಲಾಶಯದಿಂದ 60 ಸಾವಿರ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಹಲವು ಅಂಗಡಿಗೂ  ನೀರು ನುಗ್ಗಿದೆ.
icon

(1 / 10)

ಭದ್ರಾ ಜಲಾಶಯದಿಂದ 60 ಸಾವಿರ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಹಲವು ಅಂಗಡಿಗೂ  ನೀರು ನುಗ್ಗಿದೆ.

ಭಾರೀ ಮಳೆಯಾಗಿ ಭದ್ರಾ ಜಲಾಶಯ ತುಂಬಿದ್ದರಿಂದ ಭದ್ರಾ ನದಿಗೆ ಭಾರೀ ಹರಿ ಬಿಡಲಾಗಿದ್ದು, ಭದ್ರಾವತಿ ನಗರದಲ್ಲಿ ನೀರು ನುಗ್ಗಿದೆ.
icon

(2 / 10)

ಭಾರೀ ಮಳೆಯಾಗಿ ಭದ್ರಾ ಜಲಾಶಯ ತುಂಬಿದ್ದರಿಂದ ಭದ್ರಾ ನದಿಗೆ ಭಾರೀ ಹರಿ ಬಿಡಲಾಗಿದ್ದು, ಭದ್ರಾವತಿ ನಗರದಲ್ಲಿ ನೀರು ನುಗ್ಗಿದೆ.

(malenadu today)

ಕೃಷ್ಣರಾಜ ಸಾಗರ ಜಲಾಶಯದಿಂದ ಭಾರೀ ನೀರು ಹರಿ ಬಿಡುತ್ತಿರುವುದರಿಂದ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಗಡಿ ಭಾಗವಾದ ಸತ್ತೆಗಾಲ ಬಳಿ ಕಾವೇರಿ ಹೊಳೆ ಪ್ರವಾಹ ಸ್ಥಿತಿಯಲ್ಲಿದೆ.
icon

(3 / 10)

ಕೃಷ್ಣರಾಜ ಸಾಗರ ಜಲಾಶಯದಿಂದ ಭಾರೀ ನೀರು ಹರಿ ಬಿಡುತ್ತಿರುವುದರಿಂದ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಗಡಿ ಭಾಗವಾದ ಸತ್ತೆಗಾಲ ಬಳಿ ಕಾವೇರಿ ಹೊಳೆ ಪ್ರವಾಹ ಸ್ಥಿತಿಯಲ್ಲಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲವು ಗ್ರಾಮಗಳಿಗೆ ಘಟಪ್ರಭಾ ನೀರು ನುಗ್ಗಿದೆ. ಈಗಲೂ ಗ್ರಾಮಗಳಲ್ಲಿ ಜಲಭಯವಿದೆ,
icon

(4 / 10)

ಭಾರೀ ಮಳೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲವು ಗ್ರಾಮಗಳಿಗೆ ಘಟಪ್ರಭಾ ನೀರು ನುಗ್ಗಿದೆ. ಈಗಲೂ ಗ್ರಾಮಗಳಲ್ಲಿ ಜಲಭಯವಿದೆ,

ಮಲೆನಾಡಿನಲ್ಲಿ ಭಾರೀ ಮಳೆಯಾಗಿ ಸಾಗರ ತಾಲ್ಲೂಕಿನ ಶರಾವತಿ ನದಿ ಮೂಲಕ ಲಿಂಗನಮಕ್ಕಿಗೂ ಹೆಚ್ಚಿನ ನೀರು ಹರಿದು ಬಂದಿದೆ.
icon

(5 / 10)

ಮಲೆನಾಡಿನಲ್ಲಿ ಭಾರೀ ಮಳೆಯಾಗಿ ಸಾಗರ ತಾಲ್ಲೂಕಿನ ಶರಾವತಿ ನದಿ ಮೂಲಕ ಲಿಂಗನಮಕ್ಕಿಗೂ ಹೆಚ್ಚಿನ ನೀರು ಹರಿದು ಬಂದಿದೆ.

ಭಾರೀ ನೀರು ಬಿಡುಗಡೆ ಕಾರಣದಿಂದ ಚಾಮರಾಜನಗರ ಹಾಗೂ ಮಂಡ್ಯ ಗಡಿ ಭಾಗವಾದ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.
icon

(6 / 10)

ಭಾರೀ ನೀರು ಬಿಡುಗಡೆ ಕಾರಣದಿಂದ ಚಾಮರಾಜನಗರ ಹಾಗೂ ಮಂಡ್ಯ ಗಡಿ ಭಾಗವಾದ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಾವೇರಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಕಬಿನಿ ಜಲಾಶಯದಿಂದ ಎಂಬತ್ತು ಸಾವಿರ ಕ್ಯೂಸೆಕ್‌ ನೀರು ಹರಿ ಬಿಡುತ್ತಿರುವುದರಿಂದ ನಂಜನಗೂಡು ನಗರದ ಹಲವು ಭಾಗಕ್ಕೆ ಕಪಿಲಾ ನದಿ ನೀರು ನುಗ್ಗಿ ಪ್ರವಾಹ ಉಂಟಾಗಿದೆ.
icon

(7 / 10)

ಕಬಿನಿ ಜಲಾಶಯದಿಂದ ಎಂಬತ್ತು ಸಾವಿರ ಕ್ಯೂಸೆಕ್‌ ನೀರು ಹರಿ ಬಿಡುತ್ತಿರುವುದರಿಂದ ನಂಜನಗೂಡು ನಗರದ ಹಲವು ಭಾಗಕ್ಕೆ ಕಪಿಲಾ ನದಿ ನೀರು ನುಗ್ಗಿ ಪ್ರವಾಹ ಉಂಟಾಗಿದೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕರ್ನಾಟಕದ ದ್ವೀಪ ನಗರಿ ಶ್ರೀರಂಗಪಟ್ಟಣ ಬಳಿ ಪ್ರವಾಹದ ಸನ್ನಿವೇಶ ಕಂಡು ಬಂದಿದ್ದು ಹೀಗೆ.
icon

(8 / 10)

ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕರ್ನಾಟಕದ ದ್ವೀಪ ನಗರಿ ಶ್ರೀರಂಗಪಟ್ಟಣ ಬಳಿ ಪ್ರವಾಹದ ಸನ್ನಿವೇಶ ಕಂಡು ಬಂದಿದ್ದು ಹೀಗೆ.

ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯ ಹರಿವಿನ ಪ್ರಮಾಣವು ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಗಣನೀಯವಾಗಿ ಏರಿ ಹಲವು ಕಡೆ ಪ್ರವಾಹ ಸನ್ನಿವೇಶ ಕಂಡು ಬಂದಿದೆ.
icon

(9 / 10)

ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯ ಹರಿವಿನ ಪ್ರಮಾಣವು ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಗಣನೀಯವಾಗಿ ಏರಿ ಹಲವು ಕಡೆ ಪ್ರವಾಹ ಸನ್ನಿವೇಶ ಕಂಡು ಬಂದಿದೆ.

ಕೊಡಗಿನ ಕುಶಾಲನಗರ ಬಳಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಹಲವು ಕಡೆ ಪ್ರವಾಹ ಉಂಟಾಗಿದೆ. ಸ್ಥಳಕ್ಕೆ ಸಚಿವ ಕೃಷ್ಣಬೈರೇಗೌಡ ತೆರಳಿ ಪರಿಸ್ಥಿತಿ ವೀಕ್ಷಿಸಿದರು.
icon

(10 / 10)

ಕೊಡಗಿನ ಕುಶಾಲನಗರ ಬಳಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಹಲವು ಕಡೆ ಪ್ರವಾಹ ಉಂಟಾಗಿದೆ. ಸ್ಥಳಕ್ಕೆ ಸಚಿವ ಕೃಷ್ಣಬೈರೇಗೌಡ ತೆರಳಿ ಪರಿಸ್ಥಿತಿ ವೀಕ್ಷಿಸಿದರು.


ಇತರ ಗ್ಯಾಲರಿಗಳು