Republic Day 2025: ಕರ್ನಾಟಕದ ಹಲವೆಡೆ ಗಣರಾಜ್ಸೋತ್ಸವ ಸಡಗರ, ವಿಜಯನಗರದಲ್ಲಿ ಉರುಳಿ ಬಿತ್ತು ತ್ರಿವರ್ಣ ಧ್ವಜ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Republic Day 2025: ಕರ್ನಾಟಕದ ಹಲವೆಡೆ ಗಣರಾಜ್ಸೋತ್ಸವ ಸಡಗರ, ವಿಜಯನಗರದಲ್ಲಿ ಉರುಳಿ ಬಿತ್ತು ತ್ರಿವರ್ಣ ಧ್ವಜ

Republic Day 2025: ಕರ್ನಾಟಕದ ಹಲವೆಡೆ ಗಣರಾಜ್ಸೋತ್ಸವ ಸಡಗರ, ವಿಜಯನಗರದಲ್ಲಿ ಉರುಳಿ ಬಿತ್ತು ತ್ರಿವರ್ಣ ಧ್ವಜ

  • ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ಪಕ್ಷದ ಕಚೇರಿಯಲ್ಲಿ ಗಣರಾಜ್ಸೋತ್ಸವ ದಿನ ಆಚರಣೆ ಮಾಡಲಾಯಿತು. ವಿಜಯನಗರ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಉರುಳಿ ಬಿದ್ದ ಘಟನೆ ನಡೆಯಿತು.

ವಿಜಯನಗರ ಜಿಲ್ಲಾಡಳಿತದಿಂದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಸೋತ್ಸವದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಧ್ವಜಾರೋಹಣ ನೆರವೇರಿಸಿದ ಕೆಲವೇ ಹೊತ್ತಿನಲ್ಲಿ ತ್ರಿವರ್ಣ ಧ್ವಜ ಉರುಳಿ ಬಿತ್ತು. 
icon

(1 / 6)

ವಿಜಯನಗರ ಜಿಲ್ಲಾಡಳಿತದಿಂದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಸೋತ್ಸವದಲ್ಲಿ ಸಚಿವ ಜಮೀರ್‌ ಅಹಮದ್‌ ಖಾನ್‌ ಧ್ವಜಾರೋಹಣ ನೆರವೇರಿಸಿದ ಕೆಲವೇ ಹೊತ್ತಿನಲ್ಲಿ ತ್ರಿವರ್ಣ ಧ್ವಜ ಉರುಳಿ ಬಿತ್ತು. 

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರರು ಭಾಗಿಯಾದರು,
icon

(2 / 6)

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತಿತರರು ಭಾಗಿಯಾದರು,

ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಧ್ವಜ ವಂದನೆ ಸ್ವೀಕರಿಸಿದರು.
icon

(3 / 6)

ಮೈಸೂರಿನಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಧ್ವಜ ವಂದನೆ ಸ್ವೀಕರಿಸಿದರು.

ಉಡುಪಿಯಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು.
icon

(4 / 6)

ಉಡುಪಿಯಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು.

ಮಂಡ್ಯದಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಕೃಷಿ ಸಚಿವ ಎನ್‌,ಚಲುವರಾಯಸ್ವಾಮಿ ಅವರು ಪರೇಡ್‌ನಲ್ಲಿ ಭಾಗಿಯಾದರು.
icon

(5 / 6)

ಮಂಡ್ಯದಲ್ಲಿ ನಡೆದ ಗಣರಾಜ್ಸೋತ್ಸವದಲ್ಲಿ ಕೃಷಿ ಸಚಿವ ಎನ್‌,ಚಲುವರಾಯಸ್ವಾಮಿ ಅವರು ಪರೇಡ್‌ನಲ್ಲಿ ಭಾಗಿಯಾದರು.

ಬೆಂಗಳೂರಿನಲ್ಲಿರುವ ತಮ್ಮ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು.
icon

(6 / 6)

ಬೆಂಗಳೂರಿನಲ್ಲಿರುವ ತಮ್ಮ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಿದರು.


ಇತರ ಗ್ಯಾಲರಿಗಳು