Koppal Jatre 2025: ಕೊಪ್ಪಳ ಗವಿಮಠದ ದಾಸೋಹದ ಹಿಂದೆ ಇವೆ ನೂರಾರು ಕೈಗಳ ದಾನದ ಸೇವೆ; ಹೀಗಿತ್ತು ಆ ಸಂತೃಪ್ತಿ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Koppal Jatre 2025: ಕೊಪ್ಪಳ ಗವಿಮಠದ ದಾಸೋಹದ ಹಿಂದೆ ಇವೆ ನೂರಾರು ಕೈಗಳ ದಾನದ ಸೇವೆ; ಹೀಗಿತ್ತು ಆ ಸಂತೃಪ್ತಿ ಕ್ಷಣಗಳು

Koppal Jatre 2025: ಕೊಪ್ಪಳ ಗವಿಮಠದ ದಾಸೋಹದ ಹಿಂದೆ ಇವೆ ನೂರಾರು ಕೈಗಳ ದಾನದ ಸೇವೆ; ಹೀಗಿತ್ತು ಆ ಸಂತೃಪ್ತಿ ಕ್ಷಣಗಳು

Koppal Jatre 2025: ಕೊಪ್ಪಳದಲ್ಲಿ ನಡೆಯುತ್ತಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ದಾಸೋಹವೂ ಪ್ರಮುಖ. ನಿತ್ಯ ಬರುವ ಭಕ್ತರಿಗೆ ಉಣಬಡಿಸುವ ಹಿಂದೆ ಭಕ್ತರ ಸೇವೆಯೂ ಇದೆ. ಅದರ ನೋಟ ಇಲ್ಲಿದೆ. 

ಕೊಪ್ಪಳ ಅಜ್ಜನ ಜಾತ್ರೆಗೆ ಏನಾದರೂ ಕೊಟ್ಟರೆ ನಮಗೂ ನೆಮ್ಮದಿ ಎಂಬ ಭಾವದೊಂದಿಗೆ ಲಾಯದುಣಸಿ ಗ್ರಾಮಸ್ಥರು ಮಾಡಿದ್ದು ಬೂಂದಿಸೇವೆ.
icon

(1 / 9)

ಕೊಪ್ಪಳ ಅಜ್ಜನ ಜಾತ್ರೆಗೆ ಏನಾದರೂ ಕೊಟ್ಟರೆ ನಮಗೂ ನೆಮ್ಮದಿ ಎಂಬ ಭಾವದೊಂದಿಗೆ ಲಾಯದುಣಸಿ ಗ್ರಾಮಸ್ಥರು ಮಾಡಿದ್ದು ಬೂಂದಿಸೇವೆ.

ಲಕ್ಷಾಂತರ ಭಕ್ತರಿಗೆ ನಿತ್ಯ ರೊಟ್ಟಿ ಊಟ ಇರುವುದರಿಂದ ಅದಕ್ಕೆ ಜತೆಯಾಗಿ ಶೇಂಗಾ ಚಟ್ನಿಯನ್ನೂ ನೀಡಲಾಗುತ್ತದೆ. ಹೀಗೆ ಟನ್‌ಗಟ್ಟಲೇ ಶೇಂಗಾ ಚಟ್ನಿ ಮಠದ ದಾಸೋಹ ಭವನಕ್ಕೆ ಬಂದಿದೆ.
icon

(2 / 9)

ಲಕ್ಷಾಂತರ ಭಕ್ತರಿಗೆ ನಿತ್ಯ ರೊಟ್ಟಿ ಊಟ ಇರುವುದರಿಂದ ಅದಕ್ಕೆ ಜತೆಯಾಗಿ ಶೇಂಗಾ ಚಟ್ನಿಯನ್ನೂ ನೀಡಲಾಗುತ್ತದೆ. ಹೀಗೆ ಟನ್‌ಗಟ್ಟಲೇ ಶೇಂಗಾ ಚಟ್ನಿ ಮಠದ ದಾಸೋಹ ಭವನಕ್ಕೆ ಬಂದಿದೆ.

ನರೇಗಾದಲ್ಲಿ ಕೆಲಸ ಮಾಡುವವರು ಸೇರಿದಂತೆ ಹಲವು ಮಂದಿ ಪ್ರೀತಿಯಿಂದ ಕೊಪ್ಪಳ ಜಾತ್ರೆಗೆ ರೊಟ್ಟಿ ನೀಡಿದ್ದಾರೆ, ಈಗ ನೀಡಿದ ರೊಟ್ಟಿ ಪ್ರಮಾಣವೇ 20 ಲಕ್ಷ ತಲುಪಿದೆ.
icon

(3 / 9)

ನರೇಗಾದಲ್ಲಿ ಕೆಲಸ ಮಾಡುವವರು ಸೇರಿದಂತೆ ಹಲವು ಮಂದಿ ಪ್ರೀತಿಯಿಂದ ಕೊಪ್ಪಳ ಜಾತ್ರೆಗೆ ರೊಟ್ಟಿ ನೀಡಿದ್ದಾರೆ, ಈಗ ನೀಡಿದ ರೊಟ್ಟಿ ಪ್ರಮಾಣವೇ 20 ಲಕ್ಷ ತಲುಪಿದೆ.

ಕೊಪ್ಪಳದ ಜಾತ್ರೆಯಲ್ಲಿ ದಾನ ಮಾಡಿದವರು ಯಾರುಂಟು ಯಾರಿಲ್ಲ ಎನ್ನುವಂತೆ ಶೇಂಗಾ ಚಟ್ನಿ ಸಹಿತ ಹಲವು ವಸ್ತುಗಳನ್ನು ನೀಡಲಾಗಿದೆ.
icon

(4 / 9)

ಕೊಪ್ಪಳದ ಜಾತ್ರೆಯಲ್ಲಿ ದಾನ ಮಾಡಿದವರು ಯಾರುಂಟು ಯಾರಿಲ್ಲ ಎನ್ನುವಂತೆ ಶೇಂಗಾ ಚಟ್ನಿ ಸಹಿತ ಹಲವು ವಸ್ತುಗಳನ್ನು ನೀಡಲಾಗಿದೆ.

 ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಹಾಗರಗುಂಡ ಗ್ರಾಮದ ಗ್ರಾಮಸ್ಥರು ಪ್ರೀತಿಯಿಂದ ಶೇಂಗಾ ಚಟ್ನಿಯನ್ನು ತಯಾರಿಸಿ ಕಳುಹಿಸಿದ್ದಾರೆ.
icon

(5 / 9)

 ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಹಾಗರಗುಂಡ ಗ್ರಾಮದ ಗ್ರಾಮಸ್ಥರು ಪ್ರೀತಿಯಿಂದ ಶೇಂಗಾ ಚಟ್ನಿಯನ್ನು ತಯಾರಿಸಿ ಕಳುಹಿಸಿದ್ದಾರೆ.

ಕೊಪ್ಪಳದ ಹಲವು ಭಕ್ತರು ಶ್ರೀ ಮಠಕ್ಕೆ ಬೆಲ್ಲ ಸೇರಿದಂತೆ ವಿವಿಧ ವಸ್ತುಗಳನ್ನು ದಾಸೋಹಕ್ಕಾಗಿ ನೀಡಿ ದೊಡ್ಡತನ ಮೆರೆದಿದ್ದಾರೆ. 
icon

(6 / 9)

ಕೊಪ್ಪಳದ ಹಲವು ಭಕ್ತರು ಶ್ರೀ ಮಠಕ್ಕೆ ಬೆಲ್ಲ ಸೇರಿದಂತೆ ವಿವಿಧ ವಸ್ತುಗಳನ್ನು ದಾಸೋಹಕ್ಕಾಗಿ ನೀಡಿ ದೊಡ್ಡತನ ಮೆರೆದಿದ್ದಾರೆ. 

ಕೊಪ್ಪಳದ ಜಾತ್ರೆ ಅಡುಗೆಗೆ ನಿಂಬೆ ಹಣ್ಣು ಕೂಡ ಬೇಕು. ಇದನ್ನೂ ನೂರಾರು ರೈತರು ತಾವು ಬೆಳೆದ ಜಮೀನುಗಳಿಂದಲೇ ತಂದು ಕೊಟ್ಟಿದ್ಧಾರೆ.
icon

(7 / 9)

ಕೊಪ್ಪಳದ ಜಾತ್ರೆ ಅಡುಗೆಗೆ ನಿಂಬೆ ಹಣ್ಣು ಕೂಡ ಬೇಕು. ಇದನ್ನೂ ನೂರಾರು ರೈತರು ತಾವು ಬೆಳೆದ ಜಮೀನುಗಳಿಂದಲೇ ತಂದು ಕೊಟ್ಟಿದ್ಧಾರೆ.

ಕೊಪ್ಪಳ ಸಮೀಪದ ತಾವರಗೇರಾ ಹಂಚಿನಾಳ ಗ್ರಾಮಸ್ಥರು ಅಭಿಮಾನದಿಂದ ನೀಡಿರುವ ನಿಂಬೆ ಹಣ್ಣು ಜಾತ್ರೆಯ ದಾಸೋಹದ ಸವಿಯನ್ನು ಹೆಚ್ಚಿಸಿದೆ.
icon

(8 / 9)

ಕೊಪ್ಪಳ ಸಮೀಪದ ತಾವರಗೇರಾ ಹಂಚಿನಾಳ ಗ್ರಾಮಸ್ಥರು ಅಭಿಮಾನದಿಂದ ನೀಡಿರುವ ನಿಂಬೆ ಹಣ್ಣು ಜಾತ್ರೆಯ ದಾಸೋಹದ ಸವಿಯನ್ನು ಹೆಚ್ಚಿಸಿದೆ.

ದಾಸೋಹದ ಜತೆಗೆ ಜಾತ್ರೆ ಬರುವ ಭಕ್ತರು ಸಂಗೀತ ಸೇವೆಯನ್ನು ನೀಡುತ್ತಿದ್ದಾರೆ. ಇದರಿಂದ ಕೊಪ್ಪಳ ಜಾತ್ರೆ ಎಂದರೆ ಅದು ವೈವಿಧ್ಯತೆಯ ಸಂಗಮ ಎನ್ನುವಂತಾಗಿದೆ.
icon

(9 / 9)

ದಾಸೋಹದ ಜತೆಗೆ ಜಾತ್ರೆ ಬರುವ ಭಕ್ತರು ಸಂಗೀತ ಸೇವೆಯನ್ನು ನೀಡುತ್ತಿದ್ದಾರೆ. ಇದರಿಂದ ಕೊಪ್ಪಳ ಜಾತ್ರೆ ಎಂದರೆ ಅದು ವೈವಿಧ್ಯತೆಯ ಸಂಗಮ ಎನ್ನುವಂತಾಗಿದೆ.


ಇತರ ಗ್ಯಾಲರಿಗಳು