Lakshmi Baramma Serial: ವಕೀಲರ ವಾದಕ್ಕೆ ಹೆಚ್ಚಾಯ್ತು ವೈಷ್ಣವ್ ಕೋಪ; ಕಾವೇರಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಬಿರುಕು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ವಕೀಲರ ವಾದಕ್ಕೆ ಹೆಚ್ಚಾಯ್ತು ವೈಷ್ಣವ್ ಕೋಪ; ಕಾವೇರಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಬಿರುಕು

Lakshmi Baramma Serial: ವಕೀಲರ ವಾದಕ್ಕೆ ಹೆಚ್ಚಾಯ್ತು ವೈಷ್ಣವ್ ಕೋಪ; ಕಾವೇರಿ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಬಿರುಕು

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಇಷ್ಟು ದಿನ ಮುಚ್ಚಿಟ್ಟ ಸತ್ಯಗಳೆಲ್ಲ ಈಗ ಹೊರಬಂದಿದೆ. ಕಾವೇರಿ ಅಟ್ಟಹಾಸ ಆರಂಭದ ಸೂಚನೆ ಇದೆ.  

ನ್ಯಾಯಾಲಯದಲ್ಲಿ ಲಕ್ಷ್ಮೀ ಹಾಗೂ ಕಾವೇರಿ ವಿಚಾರಣೆ ನಡೆಯುತ್ತಿತ್ತು. ಈಗ ಕಾವೇರಿಯೇ ಗೆಲ್ಲುವ ಸೂಚನೆ ಲಭ್ಯವಾಗಿದೆ. 
icon

(1 / 8)

ನ್ಯಾಯಾಲಯದಲ್ಲಿ ಲಕ್ಷ್ಮೀ ಹಾಗೂ ಕಾವೇರಿ ವಿಚಾರಣೆ ನಡೆಯುತ್ತಿತ್ತು. ಈಗ ಕಾವೇರಿಯೇ ಗೆಲ್ಲುವ ಸೂಚನೆ ಲಭ್ಯವಾಗಿದೆ. 

(ಕಲರ್ಸ್ ಕನ್ನಡ)

ನ್ಯಾಯಾಲಯದಲ್ಲಿ ಎಲ್ಲರ ಮುಂದೆ ಲಕ್ಷ್ಮೀ ಮಾತನಾಡಿದ ವಿಡಿಯೋವನ್ನು ತೋರಿಸಿದ್ದಾರೆ. ಅದರಲ್ಲಿ ಸತ್ಯ ಅಡಗಿದೆ
icon

(2 / 8)

ನ್ಯಾಯಾಲಯದಲ್ಲಿ ಎಲ್ಲರ ಮುಂದೆ ಲಕ್ಷ್ಮೀ ಮಾತನಾಡಿದ ವಿಡಿಯೋವನ್ನು ತೋರಿಸಿದ್ದಾರೆ. ಅದರಲ್ಲಿ ಸತ್ಯ ಅಡಗಿದೆ

(ಕಲರ್ಸ್ ಕನ್ನಡ)

ಕಾವೇರಿಯೇ ಎಲ್ಲವನ್ನೂ ಉಪಾಯ ಮಾಡಿ ಮಾಡಿಸಿದ್ದಾಳೆ. ಹಾಗಾಗಿ ತಾನು ಗೆಲ್ಲುತ್ತೇನೆ ಎಂದು ಅವಳಿಗೆ ಗೊತ್ತಿದೆ. 
icon

(3 / 8)

ಕಾವೇರಿಯೇ ಎಲ್ಲವನ್ನೂ ಉಪಾಯ ಮಾಡಿ ಮಾಡಿಸಿದ್ದಾಳೆ. ಹಾಗಾಗಿ ತಾನು ಗೆಲ್ಲುತ್ತೇನೆ ಎಂದು ಅವಳಿಗೆ ಗೊತ್ತಿದೆ. 

(Colors Kannada)

ಲಾಯರ್ ಹೇಳಿದ್ದೆಲ್ಲವೂ ಸರಿ ಅಲ್ಲ ಎಂದು ಲಕ್ಷ್ಮೀ ತನ್ನ ಪರವಾಗಿ ತಾನೇ ವಾದ ಮಾಡುತ್ತಿದ್ದಾಳೆ. 
icon

(4 / 8)

ಲಾಯರ್ ಹೇಳಿದ್ದೆಲ್ಲವೂ ಸರಿ ಅಲ್ಲ ಎಂದು ಲಕ್ಷ್ಮೀ ತನ್ನ ಪರವಾಗಿ ತಾನೇ ವಾದ ಮಾಡುತ್ತಿದ್ದಾಳೆ. 

(Colors Kannada)

ಆದರೆ ಮನೆಯವರೆಲ್ಲರಿಗೆ ಲಕ್ಷ್ಮೀ ಮಾಡಿದ ಕೆಲಸ ನೋಡಿ ಶಾಕ್ ಆಗಿದೆ. ಸುಪ್ರಿತಾಳಿಗೂ ಇದ್ಯಾವುದೂ ತಿಳಿದಿರಲಿಲ್ಲ. 
icon

(5 / 8)

ಆದರೆ ಮನೆಯವರೆಲ್ಲರಿಗೆ ಲಕ್ಷ್ಮೀ ಮಾಡಿದ ಕೆಲಸ ನೋಡಿ ಶಾಕ್ ಆಗಿದೆ. ಸುಪ್ರಿತಾಳಿಗೂ ಇದ್ಯಾವುದೂ ತಿಳಿದಿರಲಿಲ್ಲ. 

(Colors Kannada)

ಅಂದು ರಾತ್ರಿ ಉದ್ಯಾನವನದಲ್ಲಿ ಕುಳಿತುಕೊಂಡು ಲಕ್ಷ್ಮೀ ಎಲ್ಲ ಸತ್ಯವನ್ನೂ ವೈಷ್ಣವ್ ಬಳಿ ಹೇಳಿಕೊಂಡಿರುತ್ತಾಳೆ. ಆದರೆ ಅವನು ಅಮಲಿನಲ್ಲಿರುತ್ತಾನೆ. 
icon

(6 / 8)

ಅಂದು ರಾತ್ರಿ ಉದ್ಯಾನವನದಲ್ಲಿ ಕುಳಿತುಕೊಂಡು ಲಕ್ಷ್ಮೀ ಎಲ್ಲ ಸತ್ಯವನ್ನೂ ವೈಷ್ಣವ್ ಬಳಿ ಹೇಳಿಕೊಂಡಿರುತ್ತಾಳೆ. ಆದರೆ ಅವನು ಅಮಲಿನಲ್ಲಿರುತ್ತಾನೆ. 

(Colors Kannada)

ಆದರೆ ಈಗ ನ್ಯಾಯಾಲಯದಲ್ಲಿ ವೈಷ್ಣವ್ ಎದುರೇ ಅವಳ ವಿಡಿಯೋ ತೋರಿಸಿದ್ದಾರೆ. ಅದನ್ನು ನೋಡಿ ಲಕ್ಷ್ಮೀ ಜತೆಗಿನ ಸಂಬಂಧ ಕಳೆದುಕೊಳ್ಳಬೇಕು ಎನ್ನುವ ಆಲೋಚನೆ ಅವನಿಗೆ ಬಂದಂತಿದೆ. 
icon

(7 / 8)

ಆದರೆ ಈಗ ನ್ಯಾಯಾಲಯದಲ್ಲಿ ವೈಷ್ಣವ್ ಎದುರೇ ಅವಳ ವಿಡಿಯೋ ತೋರಿಸಿದ್ದಾರೆ. ಅದನ್ನು ನೋಡಿ ಲಕ್ಷ್ಮೀ ಜತೆಗಿನ ಸಂಬಂಧ ಕಳೆದುಕೊಳ್ಳಬೇಕು ಎನ್ನುವ ಆಲೋಚನೆ ಅವನಿಗೆ ಬಂದಂತಿದೆ. 

(Colors Kannada)

ಆದರೆ ಲಕ್ಷ್ಮೀ ಮಾತ್ರ ಖಂಡಿತ ಆ ದಿನ ನನ್ನಲ್ಲಿ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಹೇಳುತ್ತಿದ್ದಾಳೆ. ಯಾರೂ ನಂಬುತ್ತಿಲ್ಲ. 
icon

(8 / 8)

ಆದರೆ ಲಕ್ಷ್ಮೀ ಮಾತ್ರ ಖಂಡಿತ ಆ ದಿನ ನನ್ನಲ್ಲಿ ಕೆಟ್ಟ ಉದ್ದೇಶ ಇರಲಿಲ್ಲ ಎಂದು ಹೇಳುತ್ತಿದ್ದಾಳೆ. ಯಾರೂ ನಂಬುತ್ತಿಲ್ಲ. 

(Colors Kannada)


ಇತರ ಗ್ಯಾಲರಿಗಳು