Lakshmi Baramma Serial: ಜೈಲಿನಿಂದ ಮನೆಗೆ ಮರಳಿ ಬಂದ ಕಾವೇರಿ; ದುಪ್ಪಟ್ಟಾಗಿದೆ ದುರಹಂಕಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ಜೈಲಿನಿಂದ ಮನೆಗೆ ಮರಳಿ ಬಂದ ಕಾವೇರಿ; ದುಪ್ಪಟ್ಟಾಗಿದೆ ದುರಹಂಕಾರ

Lakshmi Baramma Serial: ಜೈಲಿನಿಂದ ಮನೆಗೆ ಮರಳಿ ಬಂದ ಕಾವೇರಿ; ದುಪ್ಪಟ್ಟಾಗಿದೆ ದುರಹಂಕಾರ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲಿನಿಂದ ಮರಳಿ ಮನೆಗೆ ಬಂದಿದ್ದಾಳೆ. ಲಕ್ಷ್ಮೀ ಹಾಗೂ ಸುಪ್ರಿತಾ ತುಂಬಾ ಅಸಮಾಧಾನದಿಂದಿದ್ದಾರೆ. ಆದರೆ ವಿಧಿ ಮಾತ್ರ ಅಮ್ಮನನ್ನು ಕಂಡು ಅಪ್ಪಿಕೊಂಡಿದ್ದಾಳೆ. 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಮಾಡುವ ಕೆಟ್ಟ ಕೆಲಸಗಳು ಲಕ್ಷ್ಮೀಗೆ ಆಗದೇ ಇದ್ದರೂ, ಕಾವೇರಿ ಕಾಲಿಗೆ ಬೀಳುವ ಪರಿಸ್ಥಿತಿ ಲಕ್ಷ್ಮೀಗೆ ಎದುರಾಗಿದೆ. 
icon

(1 / 8)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಮಾಡುವ ಕೆಟ್ಟ ಕೆಲಸಗಳು ಲಕ್ಷ್ಮೀಗೆ ಆಗದೇ ಇದ್ದರೂ, ಕಾವೇರಿ ಕಾಲಿಗೆ ಬೀಳುವ ಪರಿಸ್ಥಿತಿ ಲಕ್ಷ್ಮೀಗೆ ಎದುರಾಗಿದೆ. 

(Colors Kannada)

ಕಾವೇರಿಯ ಗಂಡ ಈಗ ಮತ್ತೆ ಕಾವೇರಿಯ ಪರ ನಿಂತಿದ್ದಾನೆ. ಅವನ ಜೀವನದಲ್ಲಿ ಇಷ್ಟವಿಲ್ಲದೇ ಇದ್ದರೂ ಕೆಲವು ಸಂಗತಿಗಳು ಅನಿವಾರ್ಯ ಎಂಬಂತಾಗಿದೆ. 
icon

(2 / 8)

ಕಾವೇರಿಯ ಗಂಡ ಈಗ ಮತ್ತೆ ಕಾವೇರಿಯ ಪರ ನಿಂತಿದ್ದಾನೆ. ಅವನ ಜೀವನದಲ್ಲಿ ಇಷ್ಟವಿಲ್ಲದೇ ಇದ್ದರೂ ಕೆಲವು ಸಂಗತಿಗಳು ಅನಿವಾರ್ಯ ಎಂಬಂತಾಗಿದೆ. 

(Colors Kannada)

ಅಮ್ಮ ಮನೆಗೆ ಬಂದಿರುವುದನ್ನು ನೋಡಿ ವಿಧಿ ತುಂಬಾ ಖುಷಿಪಟ್ಟಿದ್ದಾಳೆ, ಓಡಿ ಬಂದು ಅಮ್ಮನನ್ನು ಅಪ್ಪಿಕೊಂಡಿದ್ದಾಳೆ. “ನನಗೆ ಗೊತ್ತಿತ್ತು ಅಮ್ಮಾ, ನೀನು ಯಾವ ತಪ್ಪನ್ನೂ ಮಾಡಿಲ್ಲ” ಎನ್ನುತ್ತಿದ್ದಾಳೆ. 
icon

(3 / 8)

ಅಮ್ಮ ಮನೆಗೆ ಬಂದಿರುವುದನ್ನು ನೋಡಿ ವಿಧಿ ತುಂಬಾ ಖುಷಿಪಟ್ಟಿದ್ದಾಳೆ, ಓಡಿ ಬಂದು ಅಮ್ಮನನ್ನು ಅಪ್ಪಿಕೊಂಡಿದ್ದಾಳೆ. “ನನಗೆ ಗೊತ್ತಿತ್ತು ಅಮ್ಮಾ, ನೀನು ಯಾವ ತಪ್ಪನ್ನೂ ಮಾಡಿಲ್ಲ” ಎನ್ನುತ್ತಿದ್ದಾಳೆ. 

(Colors Kannada)

ಇನ್ನು ಕಾವೇರಿಯ ತಾಯಿ, ಸುಬ್ಬಿ ಮಾತು ಕೇಳಿ ಲಕ್ಷ್ಮೀ ಹತ್ತಿರ ಕಾವೇರಿಯನ್ನು ಆರತಿ ಮಾಡಿ ಮನೆಯೊಳಗಡೆ ಕರೆದುಕೊಳ್ಳಲು ಹೇಳುತ್ತಾಳೆ. ಆದರೆ ಸುಪ್ರಿತಾ ಇದಕ್ಕೆ ಒಪ್ಪುವುದಿಲ್ಲ. 
icon

(4 / 8)

ಇನ್ನು ಕಾವೇರಿಯ ತಾಯಿ, ಸುಬ್ಬಿ ಮಾತು ಕೇಳಿ ಲಕ್ಷ್ಮೀ ಹತ್ತಿರ ಕಾವೇರಿಯನ್ನು ಆರತಿ ಮಾಡಿ ಮನೆಯೊಳಗಡೆ ಕರೆದುಕೊಳ್ಳಲು ಹೇಳುತ್ತಾಳೆ. ಆದರೆ ಸುಪ್ರಿತಾ ಇದಕ್ಕೆ ಒಪ್ಪುವುದಿಲ್ಲ. 

(Colors Kannada)

“ಅತ್ತೆ ಈಗ ಇದೆಲ್ಲ ಬೇಕಿತ್ತಾ? ನೀವೇ ಹೇಳಿ” ಎಂದು ಸುಪ್ರಿತಾ ಪ್ರಶ್ನೆ ಮಾಡುತ್ತಾಳೆ. ಆದರೆ ಅತ್ತೆ “ಒಳ್ಳೆದಾಗುತ್ತೆ ಅಂತ ಯಾರೇ ಹೇಳಿದ್ರೂ ಮಾಡೋಣ… ಅದರಲ್ಲೇನಿದೆ” ಎಂದು ಉತ್ತರಿಸುತ್ತಾಳೆ. 
icon

(5 / 8)

“ಅತ್ತೆ ಈಗ ಇದೆಲ್ಲ ಬೇಕಿತ್ತಾ? ನೀವೇ ಹೇಳಿ” ಎಂದು ಸುಪ್ರಿತಾ ಪ್ರಶ್ನೆ ಮಾಡುತ್ತಾಳೆ. ಆದರೆ ಅತ್ತೆ “ಒಳ್ಳೆದಾಗುತ್ತೆ ಅಂತ ಯಾರೇ ಹೇಳಿದ್ರೂ ಮಾಡೋಣ… ಅದರಲ್ಲೇನಿದೆ” ಎಂದು ಉತ್ತರಿಸುತ್ತಾಳೆ. 

(Colors Kannada)

 ಆದರೆ ಅತ್ತೆ “ಒಳ್ಳೆದಾಗುತ್ತೆ ಅಂತ ಯಾರೇ ಹೇಳಿದ್ರೂ ಮಾಡೋಣ… ಅದರಲ್ಲೇನಿದೆ” ಎಂದು ಉತ್ತರಿಸುತ್ತಾಳೆ. 
icon

(6 / 8)

 ಆದರೆ ಅತ್ತೆ “ಒಳ್ಳೆದಾಗುತ್ತೆ ಅಂತ ಯಾರೇ ಹೇಳಿದ್ರೂ ಮಾಡೋಣ… ಅದರಲ್ಲೇನಿದೆ” ಎಂದು ಉತ್ತರಿಸುತ್ತಾಳೆ. 

(Colors Kannada)

ಕಾವೇರಿ ಇದೆಲ್ಲವನ್ನೂ ನೋಡಿ ಒಳಗೊಳಗೇ ನಗುತ್ತಾಳೆ. ಕುತಂತ್ರದಿಂದ ಮನೆಯೊಳಗಡೆ ಕಾಲಿಡುತ್ತಿದ್ದರೂ. ಮೈ ತುಂಬಾ ಸೇಡನ್ನೇ ತುಂಬಿಕೊಂಡಿರುತ್ತಾಳೆ. 
icon

(7 / 8)

ಕಾವೇರಿ ಇದೆಲ್ಲವನ್ನೂ ನೋಡಿ ಒಳಗೊಳಗೇ ನಗುತ್ತಾಳೆ. ಕುತಂತ್ರದಿಂದ ಮನೆಯೊಳಗಡೆ ಕಾಲಿಡುತ್ತಿದ್ದರೂ. ಮೈ ತುಂಬಾ ಸೇಡನ್ನೇ ತುಂಬಿಕೊಂಡಿರುತ್ತಾಳೆ. 

(Colors Kannada)

ನಂತರ ಲಕ್ಷ್ಮೀ ಮನೆಯೊಳಗಡೆ ಹೋಗಿ ಆರತಿ ತರುತ್ತಾಳೆ, ಕಾವೇರಿಗೆ ಆರತಿ ಮಾಡಿದ ನಂತರ ಲಕ್ಷ್ಮೀ ಸುಮ್ಮನೆ ಹೋಗಲು ಮುಂದಾಗುತ್ತಾಳೆ. ಆಗ ಕಾವೇರಿ ಅವಳನ್ನು ನಿಲ್ಲಿಸಿ ತನ್ನ ಕಾಲಿಗೆ ಬೀಳುವಂತೆ ಸೂಚಿಸುತ್ತಾಳೆ. 
icon

(8 / 8)

ನಂತರ ಲಕ್ಷ್ಮೀ ಮನೆಯೊಳಗಡೆ ಹೋಗಿ ಆರತಿ ತರುತ್ತಾಳೆ, ಕಾವೇರಿಗೆ ಆರತಿ ಮಾಡಿದ ನಂತರ ಲಕ್ಷ್ಮೀ ಸುಮ್ಮನೆ ಹೋಗಲು ಮುಂದಾಗುತ್ತಾಳೆ. ಆಗ ಕಾವೇರಿ ಅವಳನ್ನು ನಿಲ್ಲಿಸಿ ತನ್ನ ಕಾಲಿಗೆ ಬೀಳುವಂತೆ ಸೂಚಿಸುತ್ತಾಳೆ. 

(Colors Kannada)


ಇತರ ಗ್ಯಾಲರಿಗಳು