Lakshmi Baramma Serial: ವೈಷ್ಣವ್ ಹಾಗೂ ಲಕ್ಷ್ಮೀ ನಡುವೆ ಬಿರುಕು; ಇದೆಲ್ಲವೂ ಕಾವೇರಿಯದೇ ಕುತಂತ್ರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ವೈಷ್ಣವ್ ಹಾಗೂ ಲಕ್ಷ್ಮೀ ನಡುವೆ ಬಿರುಕು; ಇದೆಲ್ಲವೂ ಕಾವೇರಿಯದೇ ಕುತಂತ್ರ

Lakshmi Baramma Serial: ವೈಷ್ಣವ್ ಹಾಗೂ ಲಕ್ಷ್ಮೀ ನಡುವೆ ಬಿರುಕು; ಇದೆಲ್ಲವೂ ಕಾವೇರಿಯದೇ ಕುತಂತ್ರ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ವಿಜಯ ಸಾಧಿಸುವ ದಿನಗಳು ಹತ್ತಿರ ಬಂದಿದೆ. ಅವಳು ಅಂದುಕೊಂಡಂತೆ ಮಗ ಹಾಗೂ ಸೊಸೆ ಕೂಡ ಬೇರೆಯಾಗುವ ಸೂಚನೆ ಇದೆ. 

ಕಾವೇರಿ ಮೊದಲಿನಿಂದಲೂ ಹಾಗೇ ಯಾವಾಗಲೂ ತನ್ನ ಮಗನ ಮೇಲೆ ವ್ಯಾಮೋಹ ಜಾಸ್ತಿ. ಅವನಿಗೆ ಮದುವೆ ಆದರೂ ಅವನು ಮಾತ್ರ ತನ್ನನ್ನೇ ಹೆಚ್ಚು ಪ್ರೀತಿಸಬೇಕು ಎಂಬುದು ಅವಳ ಆಶಯ.
icon

(1 / 9)

ಕಾವೇರಿ ಮೊದಲಿನಿಂದಲೂ ಹಾಗೇ ಯಾವಾಗಲೂ ತನ್ನ ಮಗನ ಮೇಲೆ ವ್ಯಾಮೋಹ ಜಾಸ್ತಿ. ಅವನಿಗೆ ಮದುವೆ ಆದರೂ ಅವನು ಮಾತ್ರ ತನ್ನನ್ನೇ ಹೆಚ್ಚು ಪ್ರೀತಿಸಬೇಕು ಎಂಬುದು ಅವಳ ಆಶಯ.

(Colors Kannada)

ನ್ಯಾಯಾಲಯದಲ್ಲಿ ಕಾವೇರಿ ಹಾಗೂ ಲಕ್ಷ್ಮೀ ವಿಚಾರಣೆ ನಡೆಯುತ್ತಿದೆ. ಆಗ ಎಲ್ಲ ಸಾಕ್ಷಿಯೂ ಕಾವೇರಿ ಪರವಾಗಿಯೇ ಇದೆ. 
icon

(2 / 9)

ನ್ಯಾಯಾಲಯದಲ್ಲಿ ಕಾವೇರಿ ಹಾಗೂ ಲಕ್ಷ್ಮೀ ವಿಚಾರಣೆ ನಡೆಯುತ್ತಿದೆ. ಆಗ ಎಲ್ಲ ಸಾಕ್ಷಿಯೂ ಕಾವೇರಿ ಪರವಾಗಿಯೇ ಇದೆ. 

(Colors Kannada)

ಕಾವೇರಿ ಮುಖದಲ್ಲಂತೂ ಖುಷಿ ಎದ್ದು ತೋರುತ್ತಿದೆ. ಇಷ್ಟು ದಿನ ಜೈಲಿನಲ್ಲಿದ್ದು ಬೇಸತ್ತ ಅವಳಿಗೆ ಮತ್ತೆ ಮನೆಗೆ ಹೋಗುವ ಭರವಸೆ ಇದೆ. 
icon

(3 / 9)

ಕಾವೇರಿ ಮುಖದಲ್ಲಂತೂ ಖುಷಿ ಎದ್ದು ತೋರುತ್ತಿದೆ. ಇಷ್ಟು ದಿನ ಜೈಲಿನಲ್ಲಿದ್ದು ಬೇಸತ್ತ ಅವಳಿಗೆ ಮತ್ತೆ ಮನೆಗೆ ಹೋಗುವ ಭರವಸೆ ಇದೆ. 

(Colors Kannada)

ಕಾವೇರಿ ಪರ ವಕೀಲೆ ತುಂಬಾ ಚೆನ್ನಾಗಿ ವಾದ ಮಂಡಿಸುತ್ತಾ ಇದ್ದಾರೆ. ಎಲ್ಲ ರೀತಿಯ ಸಾಕ್ಷಿ ವದಗಿಸಿದ್ದಾರೆ. ಇದರಿಂದ ಲಕ್ಷ್ಮೀ ಸೋಲುತ್ತಿದ್ದಾಳೆ. 
icon

(4 / 9)

ಕಾವೇರಿ ಪರ ವಕೀಲೆ ತುಂಬಾ ಚೆನ್ನಾಗಿ ವಾದ ಮಂಡಿಸುತ್ತಾ ಇದ್ದಾರೆ. ಎಲ್ಲ ರೀತಿಯ ಸಾಕ್ಷಿ ವದಗಿಸಿದ್ದಾರೆ. ಇದರಿಂದ ಲಕ್ಷ್ಮೀ ಸೋಲುತ್ತಿದ್ದಾಳೆ. 

(Colors Kannada)

ಕಾವೇರಿ ಮುಖದಲ್ಲಿ ಸೇಡು ಎದ್ದು ಕಾಣುತ್ತಿದೆ, "ನಾನು ಮನೆಗೇನಾದರೂ ಬಂದರೆ ನಿನಗೆ ಯಾವ ರೀತಿ ಕಾಟ ಕೊಡುತ್ತೀನಿ ನೋಡ್ತಾ ಇರು" ಎಂದು ಕೋಪದಿಂದ ಮನಸಿನಲ್ಲಿ ಹೇಳಿಕೊಳ್ಳುತ್ತಿದ್ದಾಳೆ. 
icon

(5 / 9)

ಕಾವೇರಿ ಮುಖದಲ್ಲಿ ಸೇಡು ಎದ್ದು ಕಾಣುತ್ತಿದೆ, "ನಾನು ಮನೆಗೇನಾದರೂ ಬಂದರೆ ನಿನಗೆ ಯಾವ ರೀತಿ ಕಾಟ ಕೊಡುತ್ತೀನಿ ನೋಡ್ತಾ ಇರು" ಎಂದು ಕೋಪದಿಂದ ಮನಸಿನಲ್ಲಿ ಹೇಳಿಕೊಳ್ಳುತ್ತಿದ್ದಾಳೆ. 

(Colors Kannada)

ಲಕ್ಷ್ಮೀ ಸೋತು ಇನ್ನೇನು ಎಲ್ಲರ ಎದುರು ಅವಳು ಅಳುವುದೊಂದೇ ಬಾಕಿ ಎಂಬಂತಾಗಿದೆ. ವೈಷ್ಣವ್ ಮುಖ ನೋಡಿ ಅವಳಿಗೆ ಬೇಸರ ಆಗಿದೆ. 
icon

(6 / 9)

ಲಕ್ಷ್ಮೀ ಸೋತು ಇನ್ನೇನು ಎಲ್ಲರ ಎದುರು ಅವಳು ಅಳುವುದೊಂದೇ ಬಾಕಿ ಎಂಬಂತಾಗಿದೆ. ವೈಷ್ಣವ್ ಮುಖ ನೋಡಿ ಅವಳಿಗೆ ಬೇಸರ ಆಗಿದೆ. 

(Colors Kannada)

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಲಕ್ಷ್ಮೀ ಹತ್ತಿರ “ನಿಮಗೇನಾದರೂ ಹೇಳೋದಿದ್ದರೆ ಹೇಳಿ” ಎಂದು ಅನುಮತಿ ನೀಡಿದ್ದಾರೆ. 
icon

(7 / 9)

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಲಕ್ಷ್ಮೀ ಹತ್ತಿರ “ನಿಮಗೇನಾದರೂ ಹೇಳೋದಿದ್ದರೆ ಹೇಳಿ” ಎಂದು ಅನುಮತಿ ನೀಡಿದ್ದಾರೆ. 

(Colors Kannada)

ಆದರೆ ಕೊಟ್ಟ ಅವಕಾಶವನ್ನು ಯಾವ ರೀತಿ ಬಳಸಿಕೊಂಡು ಮಾತಾಡಬೇಕು ಎಂದು ಲಕ್ಷ್ಮೀಗೆ ಆ ದುಃಖದಲ್ಲಿ ತೋಚುತ್ತಿಲ್ಲ. 
icon

(8 / 9)

ಆದರೆ ಕೊಟ್ಟ ಅವಕಾಶವನ್ನು ಯಾವ ರೀತಿ ಬಳಸಿಕೊಂಡು ಮಾತಾಡಬೇಕು ಎಂದು ಲಕ್ಷ್ಮೀಗೆ ಆ ದುಃಖದಲ್ಲಿ ತೋಚುತ್ತಿಲ್ಲ. 

(Colors Kannada)

ಕಾವೇರಿನಾ ಇಲ್ಲ ಲಕ್ಷ್ಮೀನಾ? ಎಂದು ನ್ಯಾಯಾಲಯದಲ್ಲಿ ನಿರ್ಣಾಯವಾಗಲು ಕೆಲವೇ ದಿನ ಬಾಕಿ ಇದೆ. 
icon

(9 / 9)

ಕಾವೇರಿನಾ ಇಲ್ಲ ಲಕ್ಷ್ಮೀನಾ? ಎಂದು ನ್ಯಾಯಾಲಯದಲ್ಲಿ ನಿರ್ಣಾಯವಾಗಲು ಕೆಲವೇ ದಿನ ಬಾಕಿ ಇದೆ. 

(Colors Kannada)


ಇತರ ಗ್ಯಾಲರಿಗಳು