Lakshmi Baramma Serial: ಮಾಡದ ತಪ್ಪಿಗೆ ಕ್ಷಮೆ ಕೇಳಲ್ಲ ಎಂದ ಲಕ್ಷ್ಮೀ; ಕಾವೇರಿ ದುರಹಂಕಾರಕ್ಕೆ ಮಿತಿಯೇ ಇಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ಮಾಡದ ತಪ್ಪಿಗೆ ಕ್ಷಮೆ ಕೇಳಲ್ಲ ಎಂದ ಲಕ್ಷ್ಮೀ; ಕಾವೇರಿ ದುರಹಂಕಾರಕ್ಕೆ ಮಿತಿಯೇ ಇಲ್ಲ

Lakshmi Baramma Serial: ಮಾಡದ ತಪ್ಪಿಗೆ ಕ್ಷಮೆ ಕೇಳಲ್ಲ ಎಂದ ಲಕ್ಷ್ಮೀ; ಕಾವೇರಿ ದುರಹಂಕಾರಕ್ಕೆ ಮಿತಿಯೇ ಇಲ್ಲ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ತನ್ನ ಕುತಂತ್ರದಿಂದ ಜೈಲಿನಿಂದ ಹೊರ ಬಂದಿದ್ದಾಳೆ. ಈಗ ಲಕ್ಷ್ಮೀ ಬಳಿ ಕ್ಷಮೆ ಕೇಳು ಎಂದು ಒತ್ತಾಯ ಮಾಡುತ್ತಿದ್ದಾಳೆ. ಆದರೆ ಮಾಡದ ತಪ್ಪಿಗೆ ಲಕ್ಷ್ಮೀ ಕ್ಷಮೆ ಕೇಳಲು ಒಪ್ಪಿಲ್ಲ. 

ಲಕ್ಷ್ಮೀ ಮಾಡಿದ ಎಲ್ಲ ಸಾಹಸಗಳೂ ವಿಫಲವಾಗಿದೆ. ಕಾವೇರಿ ತನ್ನ ಕುತಂತ್ರದಿಂದಲೇ ಜೈಲಿನಿಂದ ಹೊರ ಬಂದಿದ್ದಾಳೆ. 
icon

(1 / 8)

ಲಕ್ಷ್ಮೀ ಮಾಡಿದ ಎಲ್ಲ ಸಾಹಸಗಳೂ ವಿಫಲವಾಗಿದೆ. ಕಾವೇರಿ ತನ್ನ ಕುತಂತ್ರದಿಂದಲೇ ಜೈಲಿನಿಂದ ಹೊರ ಬಂದಿದ್ದಾಳೆ. 

(Colors Kannada)

ಕಾವೇರಿ ಜೈಲಿನಿಂದ ಹೊರ ಬಂದಿರುವುದು ಮಾತ್ರವಲ್ಲ, ಲಕ್ಷ್ಮೀಯನ್ನು ಈ ಮನೆಯಿಂದ ಹೊರ ಹಾಕಬೇಕು ಎಂಬ ನಿರ್ಧಾರವನ್ನು ಮಾಡಿಕೊಂಡೇ ಬಂದಿದ್ದಾಳೆ. 
icon

(2 / 8)

ಕಾವೇರಿ ಜೈಲಿನಿಂದ ಹೊರ ಬಂದಿರುವುದು ಮಾತ್ರವಲ್ಲ, ಲಕ್ಷ್ಮೀಯನ್ನು ಈ ಮನೆಯಿಂದ ಹೊರ ಹಾಕಬೇಕು ಎಂಬ ನಿರ್ಧಾರವನ್ನು ಮಾಡಿಕೊಂಡೇ ಬಂದಿದ್ದಾಳೆ. 

(Colors Kannada)

ಕಾವೇರಿ ಮನೆಗೆ ಬಂದವಳೇ ಲಕ್ಷ್ಮೀ ಹತ್ತಿರ ತನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಕ್ಷಮೆ ಕೇಳಲು ಹೇಳುತ್ತಾಳೆ. ಆದರೆ ಲಕ್ಷ್ಮೀ ಒಪ್ಪಿಲ್ಲ.  
icon

(3 / 8)

ಕಾವೇರಿ ಮನೆಗೆ ಬಂದವಳೇ ಲಕ್ಷ್ಮೀ ಹತ್ತಿರ ತನ್ನ ಕಾಲಿಗೆ ಬಿದ್ದು ನಮಸ್ಕಾರ ಮಾಡಿ, ಕ್ಷಮೆ ಕೇಳಲು ಹೇಳುತ್ತಾಳೆ. ಆದರೆ ಲಕ್ಷ್ಮೀ ಒಪ್ಪಿಲ್ಲ.  

(Colors Kannada)

ಯಾವುದೇ ಕಾರಣಕ್ಕೂ ನಾನು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ ಎಂದು ಅವಳು ಹೇಳಿದ್ದಾಳೆ. 
icon

(4 / 8)

ಯಾವುದೇ ಕಾರಣಕ್ಕೂ ನಾನು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ ಎಂದು ಅವಳು ಹೇಳಿದ್ದಾಳೆ. 

(Colors Kannada)

ವೈಷ್ಣವ್ ಈಗ ತಾನು ತನ್ನ ತಾಯಿ ಪರ ಮಾತಾಡಬೇಕೋ? ಅಥವಾ ಹೆಂಡತಿಯ ಪರ ನಿಲ್ಲಬೇಕೋ? ಎಂಬ ಅನುಮಾನದಲ್ಲೇ ಇದ್ದಾನೆ. 
icon

(5 / 8)

ವೈಷ್ಣವ್ ಈಗ ತಾನು ತನ್ನ ತಾಯಿ ಪರ ಮಾತಾಡಬೇಕೋ? ಅಥವಾ ಹೆಂಡತಿಯ ಪರ ನಿಲ್ಲಬೇಕೋ? ಎಂಬ ಅನುಮಾನದಲ್ಲೇ ಇದ್ದಾನೆ. 

(Colors Kannada)

ಕಾವೇರಿಗೆ ಜೈಲಿನಿಂದ ಬಂದ ಮೇಲೆ ಅಹಂಕಾರ ಇರುವುದಿಲ್ಲ ಅಂದುಕೊಂಡರೆ, ಆ ಅಹಂಕಾರ ದುಪ್ಪಟ್ಟಾಗಿದೆ. 
icon

(6 / 8)

ಕಾವೇರಿಗೆ ಜೈಲಿನಿಂದ ಬಂದ ಮೇಲೆ ಅಹಂಕಾರ ಇರುವುದಿಲ್ಲ ಅಂದುಕೊಂಡರೆ, ಆ ಅಹಂಕಾರ ದುಪ್ಪಟ್ಟಾಗಿದೆ. 

(Colors Kannada)

ಲಕ್ಷ್ಮೀ “ನಾನು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ” ಎಂದ ತಕ್ಷಣ.. “ಹಾಗಾದ್ರೆ ನಿನಗೆ ಈ ಮನೆಯಲ್ಲಿ ಜಾಗ ಇಲ್ಲ” ಎಂದು ಕಾವೇರಿ ಹೇಳುತ್ತಾಳೆ. 
icon

(7 / 8)

ಲಕ್ಷ್ಮೀ “ನಾನು ಮಾಡದ ತಪ್ಪಿಗೆ ಕ್ಷಮೆ ಕೇಳುವುದಿಲ್ಲ” ಎಂದ ತಕ್ಷಣ.. “ಹಾಗಾದ್ರೆ ನಿನಗೆ ಈ ಮನೆಯಲ್ಲಿ ಜಾಗ ಇಲ್ಲ” ಎಂದು ಕಾವೇರಿ ಹೇಳುತ್ತಾಳೆ. 

(Colors Kannada)

ಎಲ್ಲರೆದುರು ಅವಮಾನ ಆಗಿದ್ದಕ್ಕಾಗಿ, “ನನಗೂ ಅವಮಾನ ಆದ ಜಾಗದಲ್ಲಿ ಇರೋದಕ್ಕೆ ಇಷ್ಟ ಇಲ್ಲ” ಎಂದು ಲಕ್ಷ್ಮೀ ಹೇಳಿದ್ದಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
icon

(8 / 8)

ಎಲ್ಲರೆದುರು ಅವಮಾನ ಆಗಿದ್ದಕ್ಕಾಗಿ, “ನನಗೂ ಅವಮಾನ ಆದ ಜಾಗದಲ್ಲಿ ಇರೋದಕ್ಕೆ ಇಷ್ಟ ಇಲ್ಲ” ಎಂದು ಲಕ್ಷ್ಮೀ ಹೇಳಿದ್ದಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 

(Colors Kannada)


ಇತರ ಗ್ಯಾಲರಿಗಳು