Lakshmi Baramma Serial: ಲಕ್ಷ್ಮೀ ಇರುವಾಗಲೇ ವೈಷ್ಣವ್ ಬದುಕಿಗೆ ಕಾಲಿಡುವ ಧೈರ್ಯ ಮಾಡಿದ ಸಾಗರಿ; ಕಾವೇರಿ ಬೆಂಬಲವೇ ಇದಕ್ಕೆಲ್ಲ ಕಾರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lakshmi Baramma Serial: ಲಕ್ಷ್ಮೀ ಇರುವಾಗಲೇ ವೈಷ್ಣವ್ ಬದುಕಿಗೆ ಕಾಲಿಡುವ ಧೈರ್ಯ ಮಾಡಿದ ಸಾಗರಿ; ಕಾವೇರಿ ಬೆಂಬಲವೇ ಇದಕ್ಕೆಲ್ಲ ಕಾರಣ

Lakshmi Baramma Serial: ಲಕ್ಷ್ಮೀ ಇರುವಾಗಲೇ ವೈಷ್ಣವ್ ಬದುಕಿಗೆ ಕಾಲಿಡುವ ಧೈರ್ಯ ಮಾಡಿದ ಸಾಗರಿ; ಕಾವೇರಿ ಬೆಂಬಲವೇ ಇದಕ್ಕೆಲ್ಲ ಕಾರಣ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರನ್ನೂ ಒಂದು ಮಾಡಲು ಸುಪ್ರಿತಾ ನೋಡುತ್ತಿದ್ದರೆ. ಅವರನ್ನು ದೂರ ಮಾಡಲು ಕಾವೇರಿ ಇದ್ದಾಳೆ.

ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರೂ ವಿಧಿ ಮನೆಗೆ ಹೋಗಲು ರೆಡಿಯಾಗುತ್ತಾರೆ. ಆದರೆ, ಕಾವೇರಿ ವೈಷ್ಣವ್‌ನನ್ನು ತಡೆಯುತ್ತಾಳೆ.
icon

(1 / 7)

ಲಕ್ಷ್ಮೀ ಮತ್ತು ವೈಷ್ಣವ್ ಇಬ್ಬರೂ ವಿಧಿ ಮನೆಗೆ ಹೋಗಲು ರೆಡಿಯಾಗುತ್ತಾರೆ. ಆದರೆ, ಕಾವೇರಿ ವೈಷ್ಣವ್‌ನನ್ನು ತಡೆಯುತ್ತಾಳೆ.
(Colors Kannada)

ಇನ್ನೆರಡು ದಿನದಲ್ಲಿ ನಿನ್ನ ನಿಶ್ಚಿತಾರ್ಥ ಇದೆ. ನೀನು ಎಲ್ಲಿಗೂ ಹೋಗಬಾರದು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಮನೆಯವರಿಗೆಲ್ಲ ಶಾಕ್ ಆಗುತ್ತದೆ,
icon

(2 / 7)

ಇನ್ನೆರಡು ದಿನದಲ್ಲಿ ನಿನ್ನ ನಿಶ್ಚಿತಾರ್ಥ ಇದೆ. ನೀನು ಎಲ್ಲಿಗೂ ಹೋಗಬಾರದು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಮನೆಯವರಿಗೆಲ್ಲ ಶಾಕ್ ಆಗುತ್ತದೆ,
(Colors Kannada)

ವೈಷ್ಣವ್ ಮಾತ್ರ ಮೂಕನಂತೆ ನಿಂತಿರುತ್ತಾನೆ. ಹುಡುಗಿ ಯಾರು ಎಂಬ ಸತ್ಯ ಅವನಿಗೂ ತಿಳಿದಿರುವುದಿಲ್ಲ.
icon

(3 / 7)

ವೈಷ್ಣವ್ ಮಾತ್ರ ಮೂಕನಂತೆ ನಿಂತಿರುತ್ತಾನೆ. ಹುಡುಗಿ ಯಾರು ಎಂಬ ಸತ್ಯ ಅವನಿಗೂ ತಿಳಿದಿರುವುದಿಲ್ಲ.
(Colors Kannada)

ಅಷ್ಟರಲ್ಲಿ ಕಾರಿನಿಂದ ಅವನನ್ನು ಮದುವೆ ಆಗುವ ಹುಡುಗಿ ಸಾಗರಿ ಬರುತ್ತಾಳೆ. ಅವಳನ್ನು ಕಂಡು ಲಕ್ಷ್ಮೀಗೆ ಕೋಪ ಬರುತ್ತದೆ.
icon

(4 / 7)

ಅಷ್ಟರಲ್ಲಿ ಕಾರಿನಿಂದ ಅವನನ್ನು ಮದುವೆ ಆಗುವ ಹುಡುಗಿ ಸಾಗರಿ ಬರುತ್ತಾಳೆ. ಅವಳನ್ನು ಕಂಡು ಲಕ್ಷ್ಮೀಗೆ ಕೋಪ ಬರುತ್ತದೆ.
(Colors Kannada)

"ನಾನು ವೈಷ್ಣವ್ ಹೆಣ್ತಿ, ಈಗಲೂ ಬದುಕಿದ್ದೇನೆ..ನಾನು ಬದುಕಿರುವಾಗಲೇ ನನ್ನ ಗಂಡನನ್ನು ಮದುವೆ ಆಗುತ್ತೀನಿ ಅಂತಿರಲ್ಲ ನಿಮಗೇನು ಅನ್ಸಲ್ವಾ?" ಎಂದು ಸಾಗರಿಯನ್ನು ಲಕ್ಷ್ಮೀ ಪ್ರಶ್ನೆ ಮಾಡುತ್ತಾಳೆ.
icon

(5 / 7)

"ನಾನು ವೈಷ್ಣವ್ ಹೆಣ್ತಿ, ಈಗಲೂ ಬದುಕಿದ್ದೇನೆ..ನಾನು ಬದುಕಿರುವಾಗಲೇ ನನ್ನ ಗಂಡನನ್ನು ಮದುವೆ ಆಗುತ್ತೀನಿ ಅಂತಿರಲ್ಲ ನಿಮಗೇನು ಅನ್ಸಲ್ವಾ?" ಎಂದು ಸಾಗರಿಯನ್ನು ಲಕ್ಷ್ಮೀ ಪ್ರಶ್ನೆ ಮಾಡುತ್ತಾಳೆ.
(Colors Kannada)

ಕಾವೇರಿ ತುಂಬಾ ಆಲೋಚನೆ ಮಾಡಿ ಸಾಗರಿಯನ್ನು ಹುಡುಕಿ ತಂದಿದ್ದಾಳೆ ಎನ್ನುವುದು ಕಾವೇರಿ ಹಾಗೂ ಸಾಗರಿಯ ಮಾತಿನಿಂದಲೇ ಗೊತ್ತಾಗುತ್ತಿತ್ತು.
icon

(6 / 7)

ಕಾವೇರಿ ತುಂಬಾ ಆಲೋಚನೆ ಮಾಡಿ ಸಾಗರಿಯನ್ನು ಹುಡುಕಿ ತಂದಿದ್ದಾಳೆ ಎನ್ನುವುದು ಕಾವೇರಿ ಹಾಗೂ ಸಾಗರಿಯ ಮಾತಿನಿಂದಲೇ ಗೊತ್ತಾಗುತ್ತಿತ್ತು.
(Colors Kannada)

“ವೈಷ್ಣವ್ ನನ್ನನ್ನು ಮದುವೆ ಆಗೋದಿಲ್ಲ ಎಂದು ಒಂದು ಮಾತು ಹೇಳಿದ್ರೆ ಸಾಕು ನಾನು ಇಲ್ಲಿಂದ ಹೋಗ್ತೀನಿ” ಎಂದು ಸಾಗರಿ ಹೇಳಿದ್ದಾಳೆ. ಮುಂದೇನಾಗಲಿದೆ ಎಂದು ಕಾದು ನೊಡಬೇಕಿದೆ.
icon

(7 / 7)

“ವೈಷ್ಣವ್ ನನ್ನನ್ನು ಮದುವೆ ಆಗೋದಿಲ್ಲ ಎಂದು ಒಂದು ಮಾತು ಹೇಳಿದ್ರೆ ಸಾಕು ನಾನು ಇಲ್ಲಿಂದ ಹೋಗ್ತೀನಿ” ಎಂದು ಸಾಗರಿ ಹೇಳಿದ್ದಾಳೆ. ಮುಂದೇನಾಗಲಿದೆ ಎಂದು ಕಾದು ನೊಡಬೇಕಿದೆ.
(Colors Kannada)

Suma Gaonkar

eMail

ಇತರ ಗ್ಯಾಲರಿಗಳು