Lakshmi Baramma Serial: ದುಡುಕಿ ತಪ್ಪು ನಿರ್ಧಾರ ತೆಗೆದುಕೊಂಡ ವಿಧಿ; ಕಾವೇರಿ ಕೋಪವೇ ಇಷ್ಟಕ್ಕೆಲ್ಲ ಕಾರಣ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಹೇಳದೆ ಕೇಳದೆ ತಾನು ಪ್ರೀತಿಸಿದ ಹುಡುಗನನ್ನು ಮದುವೆ ಆಗಿದ್ದಾಳೆ. ಆ ಕಾರಣಕ್ಕೆ ಕಾವೇರಿಗೆ ಅವಳ ಮೇಲೆ ಸಿಟ್ಟಿದೆ.
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಹೇಳದೆ ಕೇಳದೆ ತಾನು ಪ್ರೀತಿಸಿದ ಹುಡುಗನನ್ನು ಮದುವೆ ಆಗಿದ್ದಾಳೆ. ಆ ಕಾರಣಕ್ಕೆ ಕಾವೇರಿಗೆ ಅವಳ ಮೇಲೆ ಸಿಟ್ಟಿದೆ.
(1 / 7)
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ವಿಧಿ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಸಾಮೂಹಿಕ ವಿವಾಹದಲ್ಲಿ ತಾನು ಪ್ರೀತಿಸಿದ ಹುಡುಗನನ್ನು ಅವಳು ಮದುವೆ ಆಗಿದ್ದಾಳೆ.
(Colors Kannada)(2 / 7)
ವೈಷ್ಣವ್ ಮತ್ತು ಲಕ್ಷ್ಮೀ ಕೂಡ ಅದೇ ಸಾಮೂಹಿಕ ವಿವಾಹ ನಡೆಯುವ ಸ್ಥಳದಲ್ಲಿದ್ದರು, ಅದರೆ ವಿಧಿ ಯಾರ ಮಾತನ್ನೂ ಕೇಳಿಲ್ಲ.
(Colors Kannada)(3 / 7)
ವಿಧಿ ಯಾರ ಮಾತನ್ನೂ ಕೇಳದೆ ತನಗಿಷ್ಟ ಬಂದ ಹಾಗೆ ಮದುವೆ ಆದ ಕಾರಣ ಕಾವೇರಿ ಕೋಪ ಇನ್ನೂ ಕಡಿಮೆ ಆಗಿಲ್ಲ.
(Colors Kannada)(4 / 7)
ವಿಧಿ ಎಲ್ಲವನ್ನೂ ಮರೆತು ಮತ್ತೆ ತವರಿಗೆ ಬಂದಿದ್ದಾಳೆ. ಆದರೆ ಕಾವೇರಿ ಅವಳನ್ನು ಮನೆಗೆ ಸೇರಿಸಿಕೊಂಡಿಲ್ಲ. ಆ ಕಾರಣಕ್ಕಾಗಿ ವಿಧಿ ಕೋಪ ಮಾಡಿಕೊಂಡಿದ್ದಾಳೆ.
(Colors Kannada)(5 / 7)
ತನ್ನ ಗಂಡನನ್ನು ಕರೆದುಕೊಂಡು ವಾಪಸ್ ಹೋಗಿದ್ದಾಳೆ. ಮನೆಗೆ ಹೋಗುತ್ತಿದ್ದ ಹಾಗೆ ಸೀಮೆಎಣ್ಣೆ ಸುರಿದುಕೊಂಡು ತನ್ನ ಗಂಡನಿಗೂ ಸೀಮೆಎಣ್ಣೆ ಎರಚಿದ್ದಾಳೆ.
(Colors Kannada)(6 / 7)
ವಿಧಿ ತನ್ನ ತಾಯಿ ಮಾಡಿದ ಕೃತ್ಯವನ್ನೇ ನೆನಪಿಸಿಕೊಂಡು ಕೊರಗಿ ಈ ನಿರ್ಧಾರಕ್ಕೆ ಬಂದಿದ್ಧಾಳೆ. ಮಗಳು ಮನೆಗೆ ಹೋದರು ಕತ್ತು ಹಿಡಿದು ಆಚೆ ಹಾಕಿದ್ದಾಳೆ ಕಾವೇರಿ.
(Colors Kannada)ಇತರ ಗ್ಯಾಲರಿಗಳು