Modi in Mangalore: ಮಂಗಳೂರಲ್ಲಿ ಮೋದಿಗೆ ಹುಲಿ ವೇಷದ ಭಾರೀ ಸ್ವಾಗತ, ನಾರಾಯಣಗುರು ಪ್ರತಿಮೆಗೆ ಮೋದಿ ಗೌರವ, ಹೀಗಿತ್ತು ಕರಾವಳಿ ರೋಡ್ ಶೋ
- Coastal politics ಕರ್ನಾಟಕದ ಕರಾವಳಿ ನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಬಂದಾಗ ಭರ್ಜರಿ ಸ್ವಾಗತ ದೊರೆಯಿತು. ಹೀಗಿತ್ತು ಮಂಗಳೂರಿನಲ್ಲಿನ ಮೋದಿ ಅವರ ರೋಡ್ ಶೋ ಝಲಕ್.
- Coastal politics ಕರ್ನಾಟಕದ ಕರಾವಳಿ ನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಬಂದಾಗ ಭರ್ಜರಿ ಸ್ವಾಗತ ದೊರೆಯಿತು. ಹೀಗಿತ್ತು ಮಂಗಳೂರಿನಲ್ಲಿನ ಮೋದಿ ಅವರ ರೋಡ್ ಶೋ ಝಲಕ್.
(1 / 10)
ಮಂಗಳೂರಿನಲ್ಲಿ ಲೋಕಸಭೆ ಚುನಾವಣೆ ರೋಡ್ ಶೋಗೆ ಬಂದ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಬಂದ ಸಾಂಪ್ರದಾಯಿಕ ಹುಲಿ ವೇಷ, ಕರಾವಳಿಯಲ್ಲಿ ಜನಪ್ರಿಯವಾಗಿದೆ ಈ ಕಲೆ.
(3 / 10)
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುವ ಮಾರ್ಗದಲ್ಲಿ ಬಿಜೆಪಿಯ ಕಾರ್ಯಕರ್ತರು ಹಾಗೂ ಮಕ್ಕಳು ಖುಷಿಯನ್ನು ಆಚರಿಸಿದ್ದು ಹೀಗೆ.
(4 / 10)
ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಮಂಗಳೂರು ಬಿಜೆಪಿಯಿಂದ ಬಿಸಿಲ ಬೇಗೆ ತಣಿಸಿಕೊಳ್ಳಲು ವಸ್ತುಗಳನ್ನು ವಿತರಿಸಲಾಯಿತು.
(5 / 10)
ಮಂಗಳೂರಿನ ಮೋದಿ ರೋಡ್ ಶೋಗೆ ಚಂಡೆ ಮೇಳದ ಸದ್ದು. ಚಂಡೆ ಮೇಳದ ಕಲಾವಿದರು ಮಧ್ಯಾಹ್ನದಿಂದಲೇ ಪ್ರಮುಖ ರಸ್ತೆಯಲ್ಲಿ ಜಮಾವಣೆಗೊಂಡಿದ್ದರು.
(6 / 10)
ಮಂಗಳೂರಿನಲ್ಲಿ ಬಿಜೆಪಿ ರೋಡ್ ಶೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
(8 / 10)
ಮಂಗಳೂರಿಗೆ ಬಂದ ನಂತರ ನಾರಾಯಣಗುರುಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳತ್ತ ಕೈ ಬೀಸಿದರು.
(9 / 10)
ಮಂಗಳೂರಿನ ಪ್ರಮಖ ರಸ್ತೆಗಳಲ್ಲಿ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಮೇಜರ್ ಸಂದೀಪ್ ಚೌಟ ಹಾಗೂ ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜೃಿ ಅವರ ಪರ ರೋಡ್ ಶೋ ನಡೆಸುವಾಗ ಕಮಲದ ಚಿಹ್ನೆ ಪ್ರದರ್ಶನಿಸಿದರು.
ಇತರ ಗ್ಯಾಲರಿಗಳು