Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣದ ಧಾವಂತ; ಮಹಾ ಕುಂಭಮೇಳಕ್ಕೆ ಹೋಗುವ ಮುನ್ನವೇ ಪ್ರಾಣ ಬಿಟ್ಟರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣದ ಧಾವಂತ; ಮಹಾ ಕುಂಭಮೇಳಕ್ಕೆ ಹೋಗುವ ಮುನ್ನವೇ ಪ್ರಾಣ ಬಿಟ್ಟರು

Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣದ ಧಾವಂತ; ಮಹಾ ಕುಂಭಮೇಳಕ್ಕೆ ಹೋಗುವ ಮುನ್ನವೇ ಪ್ರಾಣ ಬಿಟ್ಟರು

  • Delhi Stampede: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಕಾಲ್ತುಳಿತದ ವೇಳೆ ಅಲ್ಲಿ ಸೇರಿದ್ದ ಪ್ರಯಾಣಿಕರು, ನಿಲ್ದಾಣದಲ್ಲಿ ಉಂಟಾದ ಚಿತ್ರಣದ ನೋಟ ಇಲ್ಲಿದೆ.

ಶನಿವಾರ ರಾತ್ರಿ ದೆಹಲಿ ನಿಲ್ದಾಣದಲ್ಲಿ ಸೇರಿದ್ದ ಸಹಸ್ರಾರು ಪ್ರಯಾಣಿಕರು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಹೋಗುವ ಧಾವಂತದಲ್ಲಿ ನಿಂತಿದ್ದರು,
icon

(1 / 10)

ಶನಿವಾರ ರಾತ್ರಿ ದೆಹಲಿ ನಿಲ್ದಾಣದಲ್ಲಿ ಸೇರಿದ್ದ ಸಹಸ್ರಾರು ಪ್ರಯಾಣಿಕರು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳಕ್ಕೆ ಹೋಗುವ ಧಾವಂತದಲ್ಲಿ ನಿಂತಿದ್ದರು,

ಮಹಾ ಕುಂಭಮೇಳಕ್ಕೆ ದೆಹಲಿಯಿಂದ ತೆರಳಲು ರೈಲ್ವೆ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನ ಸ್ಥಿತಿ ಹೀಗಿತ್ತು.
icon

(2 / 10)

ಮಹಾ ಕುಂಭಮೇಳಕ್ಕೆ ದೆಹಲಿಯಿಂದ ತೆರಳಲು ರೈಲ್ವೆ ನಿಲ್ದಾಣದಲ್ಲಿ ಉಂಟಾದ ನೂಕುನುಗ್ಗಲಿನ ಸ್ಥಿತಿ ಹೀಗಿತ್ತು.
(pti)

ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತದ ವೇಳೆ ಗಾಯಗೊಂಡ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಭೇಟಿ ನೀಡಿದ್ದರು.
icon

(3 / 10)

ದೆಹಲಿ ನಿಲ್ದಾಣದಲ್ಲಿ ಕಾಲ್ತುಳಿತದ ವೇಳೆ ಗಾಯಗೊಂಡ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗೆ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ ಭೇಟಿ ನೀಡಿದ್ದರು.

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಏಕಾಏಕಿ ನೂಕುನುಗ್ಗಲು ಉಂಟಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪ್ರಯಾಣಿಕರ ವಸ್ತುಗಳು.
icon

(4 / 10)

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಏಕಾಏಕಿ ನೂಕುನುಗ್ಗಲು ಉಂಟಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪ್ರಯಾಣಿಕರ ವಸ್ತುಗಳು.

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ರೈಲ್ವೆ ಪೊಲೀಸರು ಪ್ರಯಾಣಿಕರು ಮುನ್ನೆಚ್ಚರಿಕೆಯಿಂದ ಹೋಗುವಂತೆ ಸೂಚನೆ ನೀಡಿದರು.
icon

(5 / 10)

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ರೈಲ್ವೆ ಪೊಲೀಸರು ಪ್ರಯಾಣಿಕರು ಮುನ್ನೆಚ್ಚರಿಕೆಯಿಂದ ಹೋಗುವಂತೆ ಸೂಚನೆ ನೀಡಿದರು.
(Manisha Monda)

ದೆಹಲಿ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂಗಳಿಗೆ ಹೋಗುವ ಮಾರ್ಗದುದ್ದಕ್ಕೂ ಕಂಡು ಬಂದ ಪ್ರಯಾಣಿಕರ ವಸ್ತುಗಳು.
icon

(6 / 10)

ದೆಹಲಿ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂಗಳಿಗೆ ಹೋಗುವ ಮಾರ್ಗದುದ್ದಕ್ಕೂ ಕಂಡು ಬಂದ ಪ್ರಯಾಣಿಕರ ವಸ್ತುಗಳು.

ದೆಹಲಿ ರೈಲ್ವೆ ನಿಲ್ದಾಣದ ಹಲವು ಭಾಗಗಳಲ್ಲಿ ಪ್ರಯಾಣಿಕರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು,
icon

(7 / 10)

ದೆಹಲಿ ರೈಲ್ವೆ ನಿಲ್ದಾಣದ ಹಲವು ಭಾಗಗಳಲ್ಲಿ ಪ್ರಯಾಣಿಕರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು,

ಪ್ರಯಾಣಿಕರಿಗೆ ಸೇರಿದ ವಸ್ತುಗಳು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಿದ್ದಿದ್ದು ಅವುಗಳನ್ನು ಸಂಗ್ರಹಿಸಲಾಯಿತು,
icon

(8 / 10)

ಪ್ರಯಾಣಿಕರಿಗೆ ಸೇರಿದ ವಸ್ತುಗಳು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಿದ್ದಿದ್ದು ಅವುಗಳನ್ನು ಸಂಗ್ರಹಿಸಲಾಯಿತು,
(Shashi Shekhar Kashyap)

ಶನಿವಾರ ರಾತ್ರಿಯೇ ನೂಕುನುಗ್ಗಲಿನ ನಡುವೆ ಸಹಸ್ರಾರು ಪ್ರಯಾಣಿಕರು ದೆಹಲಿ ರೈಲ್ವೆ ನಿಲ್ದಾಣದಿಂದ ಮಕ್ಕಳು, ಕುಟುಂಬದವರೊಂದಿಗೆ ಪ್ರಯಾಗ್‌ರಾಜ್‌ ಕಡೆಗೆ ಹೊರಟರು,
icon

(9 / 10)

ಶನಿವಾರ ರಾತ್ರಿಯೇ ನೂಕುನುಗ್ಗಲಿನ ನಡುವೆ ಸಹಸ್ರಾರು ಪ್ರಯಾಣಿಕರು ದೆಹಲಿ ರೈಲ್ವೆ ನಿಲ್ದಾಣದಿಂದ ಮಕ್ಕಳು, ಕುಟುಂಬದವರೊಂದಿಗೆ ಪ್ರಯಾಗ್‌ರಾಜ್‌ ಕಡೆಗೆ ಹೊರಟರು,
(Manisha Monda)

ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಹೋಗುವ ಯಾವುದೇ ರೈಲುಗಳು ಈ ರಶ್‌. ದೆಹಲಿಯಿಂದ ಮಹಿಳೆಯರು, ಮಕ್ಕಳು ರೈಲಿನ ಬೋಗಿಗಳಲ್ಲಿ ಕುಳಿತು ಮಹಾಕುಂಭಮೇಳಕ್ಕೆ ಹೊರಟರು,
icon

(10 / 10)

ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಹೋಗುವ ಯಾವುದೇ ರೈಲುಗಳು ಈ ರಶ್‌. ದೆಹಲಿಯಿಂದ ಮಹಿಳೆಯರು, ಮಕ್ಕಳು ರೈಲಿನ ಬೋಗಿಗಳಲ್ಲಿ ಕುಳಿತು ಮಹಾಕುಂಭಮೇಳಕ್ಕೆ ಹೊರಟರು,
(Manisha Monda)

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು