Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́

Melukote Vairamudi 2025: ಮೇಲುಕೋಟೆಯಲ್ಲಿ ಜಗಮಗಿಸುವ ಬೆಳಕು, ಭಕ್ತರ ಸಡಗರದ ನಡುವೆ ಚೆಲುವನಾರಾಯಣನಿಗೆ ವೈಭವದ ತೆಪ್ಪೋತ್ಸವ ́

Melukote Vairamudi 2025: ಮೇಲುಕೋಟೆಯಲ್ಲಿ ವೈರಮುಡಿ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಸ್ವರ್ಗವೇ ಧರೆಗೆ ಇಳಿದಂತ ಅನುಭವ. ತೆಪ್ಪೋತ್ಸವ ಅಂತಹ ಕ್ಷಣಗಳನ್ನು ಸೃಷ್ಟಿಸಿತ್ತು. ಅದರ ನೋಟ ಇಲ್ಲಿದೆ.

ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.
icon

(1 / 8)

ಮೇಲುಕೋಟೆಯಲ್ಲಿ ಹತ್ತು ದಿನಗಳಿಂದ ವೈರಮುಡಿ ಉತ್ಸವದ ಸಡಗರ. ಶುಕ್ರವಾರ ಕಲ್ಯಾಣಿಯಲ್ಲಿ ವೈಭವದ ತೆಪ್ಪೋತ್ಸವ ಜರುಗಿತು.

ಮೇಲುಕೋಟೆಯಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿ ಇರಿಸಿ ತೆಪ್ಪೋತ್ಸವನ್ನು ಆಚರಿಸಲಾಯಿತು.
icon

(2 / 8)

ಮೇಲುಕೋಟೆಯಲ್ಲಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿ ಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿ ಇರಿಸಿ ತೆಪ್ಪೋತ್ಸವನ್ನು ಆಚರಿಸಲಾಯಿತು.

ಮೇಲುಕೋಟೆಯ ಕಲ್ಯಾಣಿ ಆವರಣವನ್ನು ವೈರಮುಡಿ ಉತ್ಸವದ ತೆಪ್ಪೋತ್ಸಕ್ಕೆ ವಿಶೇಷ ಅಣಿಗೊಳಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿತವೂ ಬಾನಂಗಳದಲ್ಲಿ ಗಮನ ಸೆಳಯಿತು,
icon

(3 / 8)

ಮೇಲುಕೋಟೆಯ ಕಲ್ಯಾಣಿ ಆವರಣವನ್ನು ವೈರಮುಡಿ ಉತ್ಸವದ ತೆಪ್ಪೋತ್ಸಕ್ಕೆ ವಿಶೇಷ ಅಣಿಗೊಳಿಸಲಾಗಿತ್ತು. ಈ ವೇಳೆ ಪಟಾಕಿ ಸಿಡಿತವೂ ಬಾನಂಗಳದಲ್ಲಿ ಗಮನ ಸೆಳಯಿತು,

ತೆಪ್ಪೋತ್ಸವಕ್ಕಾಗಿ ಮೇಲುಕೋಟೆ ಕಲ್ಯಾಣಿ ಜಗಮಗಿಸುವ ಬೆಳಕಿನ ವೈಭವದಲ್ಲಿ ಕಂಡಿದ್ದು ಹೀಗೆ.
icon

(4 / 8)

ತೆಪ್ಪೋತ್ಸವಕ್ಕಾಗಿ ಮೇಲುಕೋಟೆ ಕಲ್ಯಾಣಿ ಜಗಮಗಿಸುವ ಬೆಳಕಿನ ವೈಭವದಲ್ಲಿ ಕಂಡಿದ್ದು ಹೀಗೆ.

ಮೇಲುಕೋಟೆ ತೆಪ್ಪೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣಿಗೆ ರೂಪಿಸಿದ ಅಲಂಕಾರ ಹಿನ್ನೆಲೆಯಲ್ಲಿ ಭಕ್ತಸಾಗರ ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದಿತು.
icon

(5 / 8)

ಮೇಲುಕೋಟೆ ತೆಪ್ಪೋತ್ಸವ ಹಿನ್ನೆಲೆಯಲ್ಲಿ ಕಲ್ಯಾಣಿಗೆ ರೂಪಿಸಿದ ಅಲಂಕಾರ ಹಿನ್ನೆಲೆಯಲ್ಲಿ ಭಕ್ತಸಾಗರ ಪಾಲ್ಗೊಂಡು ಉತ್ಸವಕ್ಕೆ ಮೆರಗು ತಂದಿತು.

  ವೈರಮುಡಿ ಬ್ರಹ್ಮೋತ್ಸವದ ಭಾಗವಾಗಿ  ಕಲ್ಯಾಣಿಯಲ್ಲಿ ನಡೆದ ಚೆಲುವನಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.ಡಿಸಿ ಡಾ.ಕುಮಾರ್‌ ಭಾಗಿಯಾದರು.
icon

(6 / 8)

ವೈರಮುಡಿ ಬ್ರಹ್ಮೋತ್ಸವದ ಭಾಗವಾಗಿ ಕಲ್ಯಾಣಿಯಲ್ಲಿ ನಡೆದ ಚೆಲುವನಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.ಡಿಸಿ ಡಾ.ಕುಮಾರ್‌ ಭಾಗಿಯಾದರು.

ಭವ್ಯವಾಗಿ ಅಲಂಕೃತವಾದ ತೆಪ್ಪೋತ್ಸವ ಮಂಟಪದಲ್ಲಿ ಶ್ರೀಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದಾಗ ಮಂಡ್ಯ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮತ್ತಿತರರು ಭಾಗಿಯಾದರು,
icon

(7 / 8)

ಭವ್ಯವಾಗಿ ಅಲಂಕೃತವಾದ ತೆಪ್ಪೋತ್ಸವ ಮಂಟಪದಲ್ಲಿ ಶ್ರೀಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದಾಗ ಮಂಡ್ಯ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮತ್ತಿತರರು ಭಾಗಿಯಾದರು,

ಮೇಲುಕೋಟೆಯಲ್ಲಿ ತೆಪ್ಪೋತ್ಸವಕ್ಕೂ ಮುನ್ನ ನಡೆದ ಉತ್ಸವದಲ್ಲಿ ಚಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು,
icon

(8 / 8)

ಮೇಲುಕೋಟೆಯಲ್ಲಿ ತೆಪ್ಪೋತ್ಸವಕ್ಕೂ ಮುನ್ನ ನಡೆದ ಉತ್ಸವದಲ್ಲಿ ಚಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು,

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು