ತಿ ನರಸೀಪುರದಲ್ಲಿ ಆರು ವರ್ಷದ ಬಳಿಕ ನಡೆಯುತ್ತಿರುವ ಕುಂಭಮೇಳಕ್ಕೆ ತಯಾರಿ ಹೇಗಿದೆ; ತ್ರಿವೇಣಿ ಸಂಗಮದಲ್ಲಿ ಸ್ನಾನ, ದೇವಸ್ಥಾನಕ್ಕೆ ಅಲಂಕಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಿ ನರಸೀಪುರದಲ್ಲಿ ಆರು ವರ್ಷದ ಬಳಿಕ ನಡೆಯುತ್ತಿರುವ ಕುಂಭಮೇಳಕ್ಕೆ ತಯಾರಿ ಹೇಗಿದೆ; ತ್ರಿವೇಣಿ ಸಂಗಮದಲ್ಲಿ ಸ್ನಾನ, ದೇವಸ್ಥಾನಕ್ಕೆ ಅಲಂಕಾರ

ತಿ ನರಸೀಪುರದಲ್ಲಿ ಆರು ವರ್ಷದ ಬಳಿಕ ನಡೆಯುತ್ತಿರುವ ಕುಂಭಮೇಳಕ್ಕೆ ತಯಾರಿ ಹೇಗಿದೆ; ತ್ರಿವೇಣಿ ಸಂಗಮದಲ್ಲಿ ಸ್ನಾನ, ದೇವಸ್ಥಾನಕ್ಕೆ ಅಲಂಕಾರ

  • ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾಗಿರುವ ಸ್ಪಟಿಕ ಸರೋವರ ನದಿಗಳ ಸಂಗಮ ಕ್ಷೇತ್ರ ತಿ.ನರಸೀಪುರದಲ್ಲಿ ಆರು ವರ್ಷದ ನಂತರ ಕುಂಭಮೇಳ ನಡೆಯುತ್ತಿದೆ. ಇದರ ಸಿದ್ದತೆ ಹೀಗಿದೆ.

ತಿ.ನರಸೀಪುರದ ತ್ರಿವೇಣಿ ಸಂಗಮದ ದೇಗುಲಗಳ ಆವರಣದಲ್ಲಿ ಈ ಬಾರಿಯ ಕುಂಭ ಮೇಳಕ್ಕೆ ತಯಾರಿಗಳು ಜೋರಾಗಿ ನಡೆದಿವೆ.
icon

(1 / 10)

ತಿ.ನರಸೀಪುರದ ತ್ರಿವೇಣಿ ಸಂಗಮದ ದೇಗುಲಗಳ ಆವರಣದಲ್ಲಿ ಈ ಬಾರಿಯ ಕುಂಭ ಮೇಳಕ್ಕೆ ತಯಾರಿಗಳು ಜೋರಾಗಿ ನಡೆದಿವೆ.

ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಸಹಸ್ರಾರು ಭಕ್ತರು ಬರುವುದರಿಂದ ಮೂಲಸೌಕರ್ಯವನ್ನು ಒದಗಿಸಲಾಗುತ್ತಿದೆ.
icon

(2 / 10)

ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಸಹಸ್ರಾರು ಭಕ್ತರು ಬರುವುದರಿಂದ ಮೂಲಸೌಕರ್ಯವನ್ನು ಒದಗಿಸಲಾಗುತ್ತಿದೆ.

ದೇವಸ್ಥಾನದ ಸಮೀಪದಲ್ಲಿಯೇ ಕುಂಭ ಮೇಳದ ಮುಖ್ಯ ಕಾರ್ಯಕ್ರಮ ನಡೆಯುವುದರಿಂದ ವಿಶಾಲ ವೇದಿಕೆಯೂ ಸಿದ್ದವಾಗುತ್ತಿದೆ.
icon

(3 / 10)

ದೇವಸ್ಥಾನದ ಸಮೀಪದಲ್ಲಿಯೇ ಕುಂಭ ಮೇಳದ ಮುಖ್ಯ ಕಾರ್ಯಕ್ರಮ ನಡೆಯುವುದರಿಂದ ವಿಶಾಲ ವೇದಿಕೆಯೂ ಸಿದ್ದವಾಗುತ್ತಿದೆ.

ಕಳೆದ ಒಂದು ವಾರದಿಂದ ವೇದಿಕೆ ಹಾಗೂ ಇತರೆ ಚಟುವಟಿಕೆಗಳಿಗಾಗಿ ಶಾಮೀಯಾನಗಳನ್ನು ಹಾಕುವ ಚಟುವಟಿಕೆ ಬಿರುಸಿನಿಂದ ಸಾಗಿದೆ.
icon

(4 / 10)

ಕಳೆದ ಒಂದು ವಾರದಿಂದ ವೇದಿಕೆ ಹಾಗೂ ಇತರೆ ಚಟುವಟಿಕೆಗಳಿಗಾಗಿ ಶಾಮೀಯಾನಗಳನ್ನು ಹಾಕುವ ಚಟುವಟಿಕೆ ಬಿರುಸಿನಿಂದ ಸಾಗಿದೆ.

ಕಾವೇರಿ, ಕಪಿಲಾ ನದಿ ಸಂಗಮ ಪ್ರದೇಶದಲ್ಲಿ ಅಲ್ಲಲ್ಲಿ ತಡೆಯನ್ನು ಹಾಕಿ ಸ್ನಾನ ಮಾಡಲು ಬೇಕಾದ ವಾತಾವರಣವನ್ನು ನಿರ್ಮಿಸಲಾಗಿದೆ.
icon

(5 / 10)

ಕಾವೇರಿ, ಕಪಿಲಾ ನದಿ ಸಂಗಮ ಪ್ರದೇಶದಲ್ಲಿ ಅಲ್ಲಲ್ಲಿ ತಡೆಯನ್ನು ಹಾಕಿ ಸ್ನಾನ ಮಾಡಲು ಬೇಕಾದ ವಾತಾವರಣವನ್ನು ನಿರ್ಮಿಸಲಾಗಿದೆ.

ತಿ,ನರಸೀಪುರದಲ್ಲಿ ಕುಂಭ ಮೇಳ ನಡೆಯುವ ವಿಶಾಲ ನದಿ ತೀರದಲ್ಲಿ ಮೂರು ದಿನ ಕಾಲವೂ ಸುಸೂತ್ರವಾಗಿ ಭಕ್ತರು ಸ್ನಾನ ಮಾಡಲು ಅನುವಾಗುವಂತೆ ಸಿದ್ದತೆ ಮಾಡಲಾಗುತ್ತಿದೆ.
icon

(6 / 10)

ತಿ,ನರಸೀಪುರದಲ್ಲಿ ಕುಂಭ ಮೇಳ ನಡೆಯುವ ವಿಶಾಲ ನದಿ ತೀರದಲ್ಲಿ ಮೂರು ದಿನ ಕಾಲವೂ ಸುಸೂತ್ರವಾಗಿ ಭಕ್ತರು ಸ್ನಾನ ಮಾಡಲು ಅನುವಾಗುವಂತೆ ಸಿದ್ದತೆ ಮಾಡಲಾಗುತ್ತಿದೆ.

ಭಕ್ತರು ಸ್ನಾನ ಮಾಡುವ ಪ್ರದೇಶದಲ್ಲಿ ದೋಣಿಗಳನ್ನೂ ನಿಲ್ಲಿಸಿ ಸುರಕ್ಷತೆಗೂ ಇನ್ನಿಲ್ಲದ ಒತ್ತು ನೀಡಲಾಗುತ್ತಿದೆ.
icon

(7 / 10)

ಭಕ್ತರು ಸ್ನಾನ ಮಾಡುವ ಪ್ರದೇಶದಲ್ಲಿ ದೋಣಿಗಳನ್ನೂ ನಿಲ್ಲಿಸಿ ಸುರಕ್ಷತೆಗೂ ಇನ್ನಿಲ್ಲದ ಒತ್ತು ನೀಡಲಾಗುತ್ತಿದೆ.

ನದಿ ಸ್ನಾನಘಟ್ಟದಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕೆ ಮಹಿಳೆಯರು ತಮ್ಮ ಬಟ್ಟೆ ಬದಲಿಸಲು ಬೇಕಾದ ಜಾಗಗಳನ್ನು ಸಿದ್ದಪಡಿಸಲಾಗುತ್ತಿದೆ.
icon

(8 / 10)

ನದಿ ಸ್ನಾನಘಟ್ಟದಲ್ಲಿ ಪುಣ್ಯ ಸ್ನಾನ ಮಾಡಿದ ಬಳಿಕೆ ಮಹಿಳೆಯರು ತಮ್ಮ ಬಟ್ಟೆ ಬದಲಿಸಲು ಬೇಕಾದ ಜಾಗಗಳನ್ನು ಸಿದ್ದಪಡಿಸಲಾಗುತ್ತಿದೆ.

ಕಾವೇರಿ ನದಿ ತೀರದಲ್ಲಿ ಬೆಳೆದಿರುವ ಕಳೆಯನ್ನು ತೆಗೆದು ಭಕ್ತರು ಸ್ನಾನ ಮಾಡಲು ಸೂಕ್ತ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.
icon

(9 / 10)

ಕಾವೇರಿ ನದಿ ತೀರದಲ್ಲಿ ಬೆಳೆದಿರುವ ಕಳೆಯನ್ನು ತೆಗೆದು ಭಕ್ತರು ಸ್ನಾನ ಮಾಡಲು ಸೂಕ್ತ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.

ನದಿ ತೀರದಲ್ಲೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಅಲ್ಲಿಯೂ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.
icon

(10 / 10)

ನದಿ ತೀರದಲ್ಲೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದರಿಂದ ಅಲ್ಲಿಯೂ ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.


ಇತರ ಗ್ಯಾಲರಿಗಳು