Kabini River floods: ಉಕ್ಕಿ ಹರಿಯುತ್ತಿರುವ ಕಪಿಲಾ ನದಿ, ಮೈಸೂರು ಜಿಲ್ಲೆಯ ಕಬಿನಿ ತೀರದಲ್ಲಿ ಪ್ರವಾಹ ಭೀತಿ Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kabini River Floods: ಉಕ್ಕಿ ಹರಿಯುತ್ತಿರುವ ಕಪಿಲಾ ನದಿ, ಮೈಸೂರು ಜಿಲ್ಲೆಯ ಕಬಿನಿ ತೀರದಲ್ಲಿ ಪ್ರವಾಹ ಭೀತಿ Photos

Kabini River floods: ಉಕ್ಕಿ ಹರಿಯುತ್ತಿರುವ ಕಪಿಲಾ ನದಿ, ಮೈಸೂರು ಜಿಲ್ಲೆಯ ಕಬಿನಿ ತೀರದಲ್ಲಿ ಪ್ರವಾಹ ಭೀತಿ Photos

  • Kerala Rains ಕೇರಳದಲ್ಲಿನ ಭಾರೀ ಮಳೆಯಿಂದ ಕರ್ನಾಟಕದ ಕಬಿನಿ ಜಲಾಶಯ( Kabini Dam) ತುಂಬಿ ಸುಮಾರು 45 ಸಾವಿರ ಕ್ಯೂಸೆಕ್‌ ನೀರು ಕಪಿಲಾ ನದಿ ಮೂಲಕ ಹರಿ ಬಿಡಲಾಗುತ್ತಿದೆ. ನುಗು ಜಲಾಶಯದಿಂದಲೂ( Nugu Dam) 5 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಇದರಿಂದ ನಂಜನಗೂಡು ಭಾಗದಲ್ಲಿ ಪ್ರವಾಹ ಸನ್ನಿವೇಶ ಎದುರಾಗಿದೆ.

ಕಬಿನಿ ಜಲಾಶಯದಿಂದ ಹೆಚ್ಚಿನನೀರು ಹರಿಸುತ್ತಿರುವ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ,
icon

(1 / 8)

ಕಬಿನಿ ಜಲಾಶಯದಿಂದ ಹೆಚ್ಚಿನನೀರು ಹರಿಸುತ್ತಿರುವ ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ,

ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಗಡಿ ಭಾಗವಾದ ಸಂಗಮ ಬಳಿ ಕಪಿಲಾ ಹಾಗೂ ನುಗು ನದಿ ಸಂಗಮದ ಬಳಿಯೂ ಭಾರೀ ನೀರಿದೆ.
icon

(2 / 8)

ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಗಡಿ ಭಾಗವಾದ ಸಂಗಮ ಬಳಿ ಕಪಿಲಾ ಹಾಗೂ ನುಗು ನದಿ ಸಂಗಮದ ಬಳಿಯೂ ಭಾರೀ ನೀರಿದೆ.
(ರವಿಕೀರ್ತಿಗೌಡ)

ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಕೆಲ ಭಾಗದಲ್ಲಿ ಪ್ರವಾಹ ಸನ್ನಿವೇಶ ಇರುವುದರಿಂದ ಡಿಸಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು,
icon

(3 / 8)

ಎಚ್‌ಡಿಕೋಟೆ ಹಾಗೂ ನಂಜನಗೂಡು ತಾಲ್ಲೂಕಿನ ಕೆಲ ಭಾಗದಲ್ಲಿ ಪ್ರವಾಹ ಸನ್ನಿವೇಶ ಇರುವುದರಿಂದ ಡಿಸಿ ಲಕ್ಷ್ಮಿಕಾಂತ ರೆಡ್ಡಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು,

ದಕ್ಷಿಣ ಕಾಶಿ ನಂಜನಗೂಡು ನಗರದಲ್ಲಿ ಕಪಿಲಾ ನದಿ ಮೈತುಂಬಿ ಹರಿಯುತ್ತಿದೆ.
icon

(4 / 8)

ದಕ್ಷಿಣ ಕಾಶಿ ನಂಜನಗೂಡು ನಗರದಲ್ಲಿ ಕಪಿಲಾ ನದಿ ಮೈತುಂಬಿ ಹರಿಯುತ್ತಿದೆ.

ನಂಜನಗೂಡು ಪಟ್ಟಣದಲ್ಲಿರುವ ಮೂರು ನೂರು ವರ್ಷ ಹಳೆಯದಾದ ರೈಲ್ವೆ ಸೇತುವೆ ಬಳಿ ಕಪಿಲಾ ನದಿಯ ಹರಿವಿನ ನೋಟ
icon

(5 / 8)

ನಂಜನಗೂಡು ಪಟ್ಟಣದಲ್ಲಿರುವ ಮೂರು ನೂರು ವರ್ಷ ಹಳೆಯದಾದ ರೈಲ್ವೆ ಸೇತುವೆ ಬಳಿ ಕಪಿಲಾ ನದಿಯ ಹರಿವಿನ ನೋಟ

ನಂಜನಗೂಡು ನಗರದಲ್ಲಿ ನಿರ್ಮಿಸಲಾದ ನೂತನ ರೈಲ್ವೆ ಸೇತುವೆ. ಕಪಿಲಾ ನದಿ ಹರಿವಿನ ಜತೆಗೆ ರೈಲು ಪಯಣ.
icon

(6 / 8)

ನಂಜನಗೂಡು ನಗರದಲ್ಲಿ ನಿರ್ಮಿಸಲಾದ ನೂತನ ರೈಲ್ವೆ ಸೇತುವೆ. ಕಪಿಲಾ ನದಿ ಹರಿವಿನ ಜತೆಗೆ ರೈಲು ಪಯಣ.

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನಘಟ್ಟದ ಬಳಿ ಇರುವ ಹದಿನಾರು ಕಾಲು ಮಂಟಪ ಬಹುತೇಕ ಮುಳುಗಿದೆ.
icon

(7 / 8)

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾದ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದ ಸ್ನಾನಘಟ್ಟದ ಬಳಿ ಇರುವ ಹದಿನಾರು ಕಾಲು ಮಂಟಪ ಬಹುತೇಕ ಮುಳುಗಿದೆ.

ನಂಜನಗೂಡು ನಗರದಲ್ಲಿಕಪಿಲಾ ನದಿ ಭಾರೀ ನೀರಿನೊಂದಿಗೆ ಹರಿಯುತ್ತಿದೆ. ನಗರದ ಕೆಲವೆಡೆ ನೀರು ನುಗ್ಗುವ ಆತಂಕ ಇರುವುದರಿಂದ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ.
icon

(8 / 8)

ನಂಜನಗೂಡು ನಗರದಲ್ಲಿಕಪಿಲಾ ನದಿ ಭಾರೀ ನೀರಿನೊಂದಿಗೆ ಹರಿಯುತ್ತಿದೆ. ನಗರದ ಕೆಲವೆಡೆ ನೀರು ನುಗ್ಗುವ ಆತಂಕ ಇರುವುದರಿಂದ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ.


ಇತರ ಗ್ಯಾಲರಿಗಳು