Siddaramaiah Janata darshan: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಜನತಾದರ್ಶನ, ಅಹವಾಲುಗಳ ಸುರಿಮಳೆ photos
- ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಗುರುವಾರ ತಮ್ಮ ನಿವಾಸದ ಎದುರು ಜನತಾದರ್ಶನ ನಡೆಸಿ ಅಹವಾಲುಗಳನ್ನು ಆಲಿಸಿದರು.
- ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಗುರುವಾರ ತಮ್ಮ ನಿವಾಸದ ಎದುರು ಜನತಾದರ್ಶನ ನಡೆಸಿ ಅಹವಾಲುಗಳನ್ನು ಆಲಿಸಿದರು.
(2 / 6)
ಮೈಸೂರಿಗೆ ಬಂದಾಗಲೆಲ್ಲಾ ಸಿಎಂ ಸಿದ್ದರಾಮಯ್ಯ ಜನತಾದರ್ಶನ ಮಾಡುತ್ತಾರೆ. ಕೆಲವು ಹೊತ್ತು ಮನೆ ಬಳಿ ಬಂದವರಿಂದ ಅಹವಾಲು ಆಲಿಸುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಈ ಬಾರಿಯೂ ಜನ ಬಂದಿದ್ದರು.,
(3 / 6)
ಕೆಲವರು ತಮ್ಮೂರಿನ ಜಮೀನು ವಿವಾದ ಬಗೆಹರಿಸುವಂತೆ ಮನವಿ ಸಲ್ಲಿಸಿದರು. ಇದನ್ನು ಗಮನಿಸಿವುದಾಗಿ ಸಿದ್ದರಾಮಯ್ಯ ಅಭಯ ನೀಡಿದರು,
(4 / 6)
ಮಹಿಳೆಯರೂ ಕೂಡ ಸಿಎಂ ನಿವಾಸಕ್ಕೆ ಆಗಮಿಸಿ ಮನೆ ನೀಡುವ ಬೇಡಿಕೆಯನ್ನು ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಪರಿಗಣಿಸುವುದಾಗಿ ಹೇಳಿದರು.
(5 / 6)
ಯುವಕ, ಯುವತಿಯರು ಹಾಗೂ ವಿದ್ಯಾರ್ಥಿಗಳು ಭೇಟಿ ನೀಡಿ ಹಲವಾರು ಪ್ರವೇಶ ಪರೀಕ್ಷೆಗಳ ಫಲಿತಾಂಶ ಪ್ರಕಟ ಸೇರಿದಂತೆ ಇತರೆ ವಿಷಯಗಳ ಅಹವಾಲು ಸಲ್ಲಿಸಿದರು. ಈ ವೇಳೆ ಮೈಸೂರು ಡಿಸಿ ಕೂಡ ಜತೆಗೆ ಇದ್ದರು.
ಇತರ ಗ್ಯಾಲರಿಗಳು