ಚಿತ್ರಮಂದಿರಗಳಲ್ಲಿ ಈ ವಾರ ಬಿಡುಗಡೆಯಾದ ಕನ್ನಡ ಸಿನಿಮಾಗಳು; ಚಂದನ್‌ ಶೆಟ್ಟಿ ಸಿನಿಮಾವೂ ಇದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿತ್ರಮಂದಿರಗಳಲ್ಲಿ ಈ ವಾರ ಬಿಡುಗಡೆಯಾದ ಕನ್ನಡ ಸಿನಿಮಾಗಳು; ಚಂದನ್‌ ಶೆಟ್ಟಿ ಸಿನಿಮಾವೂ ಇದೆ

ಚಿತ್ರಮಂದಿರಗಳಲ್ಲಿ ಈ ವಾರ ಬಿಡುಗಡೆಯಾದ ಕನ್ನಡ ಸಿನಿಮಾಗಳು; ಚಂದನ್‌ ಶೆಟ್ಟಿ ಸಿನಿಮಾವೂ ಇದೆ

ಈ ವಾರ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಅವುಗಳಲ್ಲಿ ಚಂದನ್‌ ಶೆಟ್ಟಿಯ ಸೂತ್ರಧಾರಿ, ನಾಳೆ ರಜಾ ಕೋಳಿ ಮಜಾ ಸೇರಿದಂತೆ ಹಲವು ಸಿನಿಮಾಗಳೂ ಸೇರಿವೆ. ಈ ವಿಕೇಂಡ್‌ನಲ್ಲಿ ಥಿಯೇಟರ್‌ಗಳಲ್ಲಿ ಈ ಚಿತ್ರಗಳನ್ನು ನೋಡಬಹುದು. ಸೂತ್ರಧಾರಿ ಸಿನಿಮಾಕ್ಕೆ ಇತ್ತೀಚೆಗೆ ಶಿವರಾಜ್‌ ಕುಮಾರ್‌, ರವಿಚಂದ್ರನ್‌ ಮುಂತಾದವರು ಶುಭ ಹಾರೈಸಿದ್ದರು.

ಈ ವಾರ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಅವುಗಳಲ್ಲಿ ಚಂದನ್‌ ಶೆಟ್ಟಿಯ ಸೂತ್ರಧಾರಿ, ನಾಳೆ ರಜಾ ಕೋಳಿ ಮಜಾ ಸೇರಿದಂತೆ ಹಲವು ಸಿನಿಮಾಗಳೂ ಸೇರಿವೆ. ಈ ವಿಕೇಂಡ್‌ನಲ್ಲಿ ಥಿಯೇಟರ್‌ಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳ ವಿವರ  ಇಲ್ಲಿದೆ.
icon

(1 / 6)

ಈ ವಾರ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಅವುಗಳಲ್ಲಿ ಚಂದನ್‌ ಶೆಟ್ಟಿಯ ಸೂತ್ರಧಾರಿ, ನಾಳೆ ರಜಾ ಕೋಳಿ ಮಜಾ ಸೇರಿದಂತೆ ಹಲವು ಸಿನಿಮಾಗಳೂ ಸೇರಿವೆ. ಈ ವಿಕೇಂಡ್‌ನಲ್ಲಿ ಥಿಯೇಟರ್‌ಗಳಲ್ಲಿ ನೋಡಬಹುದಾದ ಹೊಸ ಕನ್ನಡ ಸಿನಿಮಾಗಳ ವಿವರ ಇಲ್ಲಿದೆ.

ಸೂತ್ರಧಾರಿ:  ಕನ್ನಡ ರ‍್ಯಾಪರ್ ಮತ್ತು ಬಿಗ್‌ಬಾಸ್‌ ವಿನ್ನರ್‌ ಚಂದನ್‌ ಶೆಟ್ಟಿ ನಾಯಕನಟನಾಗಿ ನಟಿಸಿರುವ ಸಿನಿಮಾವಿದು. ಹೀರೋ ಆಗಿ ಇವರು ನಟಿಸಿರುವ ಮೊದಲ ಚಿತ್ರವೂ ಹೌದು. ಈಗಲ್‌ ಮೀಡಿಯಾ ಮೂಲಕ ನವರಸನ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಿರಣ್‌ ಕುಮಾರ್‌ ನಿರ್ದೇಶನವಿದೆ.
icon

(2 / 6)

ಸೂತ್ರಧಾರಿ: ಕನ್ನಡ ರ‍್ಯಾಪರ್ ಮತ್ತು ಬಿಗ್‌ಬಾಸ್‌ ವಿನ್ನರ್‌ ಚಂದನ್‌ ಶೆಟ್ಟಿ ನಾಯಕನಟನಾಗಿ ನಟಿಸಿರುವ ಸಿನಿಮಾವಿದು. ಹೀರೋ ಆಗಿ ಇವರು ನಟಿಸಿರುವ ಮೊದಲ ಚಿತ್ರವೂ ಹೌದು. ಈಗಲ್‌ ಮೀಡಿಯಾ ಮೂಲಕ ನವರಸನ್‌ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಿರಣ್‌ ಕುಮಾರ್‌ ನಿರ್ದೇಶನವಿದೆ.

ನಾಳೆ ರಜೆ ಕೋಳಿ ಮಜಾ:   ಅಭಿಲಾಷ್‌ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುಟ್ಟ ಬಾಲಕಿಯ ಕೋಳಿ ಕರಿ ತಿನ್ನುವ ಆಸೆಯ ಕಥೆ ಹೊಂದಿದೆ. ಇದರಲ್ಲಿ ಏನು ವಿಶೇಷ ಅಂತೀರಾ. ಗಾಂಧಿ ಜನ್ಮದಿನದಂದು ಆಕೆಗೆ ಈ ಆಸೆ ಉಂಟಾಗುತ್ತದೆ. ಅಂದು ಮಾಂಸ ಮಾರಾಟ ನಿಷೇಧಿಸಲಾಗಿರುತ್ತದೆ. ಆಕೆಯ ಆಸೆ ಈಡೇರುತ್ತಾ ಎನ್ನುವುದು ನಾಳೆ ಗೊತ್ತಾಗಲಿದೆ.
icon

(3 / 6)

ನಾಳೆ ರಜೆ ಕೋಳಿ ಮಜಾ: ಅಭಿಲಾಷ್‌ ಶೆಟ್ಟಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುಟ್ಟ ಬಾಲಕಿಯ ಕೋಳಿ ಕರಿ ತಿನ್ನುವ ಆಸೆಯ ಕಥೆ ಹೊಂದಿದೆ. ಇದರಲ್ಲಿ ಏನು ವಿಶೇಷ ಅಂತೀರಾ. ಗಾಂಧಿ ಜನ್ಮದಿನದಂದು ಆಕೆಗೆ ಈ ಆಸೆ ಉಂಟಾಗುತ್ತದೆ. ಅಂದು ಮಾಂಸ ಮಾರಾಟ ನಿಷೇಧಿಸಲಾಗಿರುತ್ತದೆ. ಆಕೆಯ ಆಸೆ ಈಡೇರುತ್ತಾ ಎನ್ನುವುದು ನಾಳೆ ಗೊತ್ತಾಗಲಿದೆ.

ವಿಕ್ಕಿ: ವಿಕ್ಕಿ ಕನ್ನಡ ಸಿನಿಮಾ ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಭರತ್ ತಾಳಿಕೋಟೆ ಮತ್ತು ಶ್ರೀನಿಧಿ ಗೌಡ ಅಭಿನಯದ ವಿಕ್ಕಿ ಚಿತ್ರಕ್ಕೆ ದೀಪಕ್‌ ನಿರ್ದೇಶನವಿದೆ. ವಿಂದ್ಯಾ ಹೆಗಡೆ, ರಾಜು ತಾಳಿಕೋಟೆ, ರವಿ ಶೆಟ್ಟಿ ಕುಂದಾಪುರ, ಸತೀಶ್‌ ಗೌಡ ಮುಂತಾದವರು ಕೂಡ ತಾರಾಗಣದಲ್ಲಿದ್ದಾರೆ. ನವನೀತ ಲಕ್ಷ್ಮಿ ಈ ಸಿನಿಮಾದ ಪ್ರೊಡ್ಯುಸರ್‌. ಅರವ್‌ ರಿಶಿಕ್‌ ಸಂಗೀತವಿದೆ.
icon

(4 / 6)

ವಿಕ್ಕಿ: ವಿಕ್ಕಿ ಕನ್ನಡ ಸಿನಿಮಾ ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಭರತ್ ತಾಳಿಕೋಟೆ ಮತ್ತು ಶ್ರೀನಿಧಿ ಗೌಡ ಅಭಿನಯದ ವಿಕ್ಕಿ ಚಿತ್ರಕ್ಕೆ ದೀಪಕ್‌ ನಿರ್ದೇಶನವಿದೆ. ವಿಂದ್ಯಾ ಹೆಗಡೆ, ರಾಜು ತಾಳಿಕೋಟೆ, ರವಿ ಶೆಟ್ಟಿ ಕುಂದಾಪುರ, ಸತೀಶ್‌ ಗೌಡ ಮುಂತಾದವರು ಕೂಡ ತಾರಾಗಣದಲ್ಲಿದ್ದಾರೆ. ನವನೀತ ಲಕ್ಷ್ಮಿ ಈ ಸಿನಿಮಾದ ಪ್ರೊಡ್ಯುಸರ್‌. ಅರವ್‌ ರಿಶಿಕ್‌ ಸಂಗೀತವಿದೆ.

ದಸ್ಕತ್‌: ದಸ್ಕತ್‌ ಎಂಬ ತುಳು ಸಿನಿಮಾ ಈಗಾಗಲೇ ಬಿಡುಗಡೆಯಾಗಿ ತುಳು ಪ್ರೇಕ್ಷಕರ ಗಮನ ಸೆಳೆದಿತ್ತು. ದಕ್ಷಿಣ ಕನ್ನಡ, ಉಡುಪಿಯಲ್ಲಿ ಈ ತುಳು ಸಿನಿಮಾ 70 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಇದೀಗ ಕನ್ನಡ ಅವೃತ್ತಿಯಲ್ಲಿ ರಿಲೀಸ್‌ ಅಗುತ್ತಿದೆ.
icon

(5 / 6)

ದಸ್ಕತ್‌: ದಸ್ಕತ್‌ ಎಂಬ ತುಳು ಸಿನಿಮಾ ಈಗಾಗಲೇ ಬಿಡುಗಡೆಯಾಗಿ ತುಳು ಪ್ರೇಕ್ಷಕರ ಗಮನ ಸೆಳೆದಿತ್ತು. ದಕ್ಷಿಣ ಕನ್ನಡ, ಉಡುಪಿಯಲ್ಲಿ ಈ ತುಳು ಸಿನಿಮಾ 70 ದಿನಗಳ ಕಾಲ ಪ್ರದರ್ಶನ ಕಂಡಿತ್ತು. ಇದೀಗ ಕನ್ನಡ ಅವೃತ್ತಿಯಲ್ಲಿ ರಿಲೀಸ್‌ ಅಗುತ್ತಿದೆ.

ಸೂತ್ರಧಾರಿ ಸಿನಿಮಾ ಪ್ರೀ ರಿಲೀಸ್‌ ಇವೇಂಟ್‌ ಇತ್ತೀಚೆಗೆ ನಡೆದಿತ್ತು. ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ಶಿವರಾಜ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ನಟಿಸಿದ್ದರು. "ಹಾಡುಗಳ ಮೂಲಕ ಜನಪ್ರಿಯತೆ ಪಡೆದಿರುವ ಚಂದನ್‌ ಶೆಟ್ಟಿ ಇದೇ ಮೊದಲ ಬಾರಿಗೆ ನಾಯಕರಾಗಿ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಈ ಚಿತ್ರದ ಟ್ರೇಲರ್‌ ವಿಭಿನ್ನವಾಗಿದೆ. ಸಿನಿಮಾ ವಿಭಿನ್ನವಾಗಿರುವ ನಿರೀಕ್ಷೆ ಇದೆ. ಚಿತ್ರಕ್ಕೆ ಯಶಸ್ಸು ಸಿಗಲಿ" ಎಂದು ರವಿಚಂದ್ರನ್‌ ಶುಭ ಹಾರೈಸಿದ್ದರು. "ನಾನು ಚಂದನ್‌ ಹಾಡುಗಳ ಅಭಿಮಾನಿ. ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನಾನು ಖಂಡಿತಾ ಈ ಸಿನಿಮಾ ನೋಡುವೆ" ಎಂದು ಶಿವಣ್ಣ ಹೇಳಿದ್ದರು.
icon

(6 / 6)

ಸೂತ್ರಧಾರಿ ಸಿನಿಮಾ ಪ್ರೀ ರಿಲೀಸ್‌ ಇವೇಂಟ್‌ ಇತ್ತೀಚೆಗೆ ನಡೆದಿತ್ತು. ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ಶಿವರಾಜ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ನಟಿಸಿದ್ದರು. "ಹಾಡುಗಳ ಮೂಲಕ ಜನಪ್ರಿಯತೆ ಪಡೆದಿರುವ ಚಂದನ್‌ ಶೆಟ್ಟಿ ಇದೇ ಮೊದಲ ಬಾರಿಗೆ ನಾಯಕರಾಗಿ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಈ ಚಿತ್ರದ ಟ್ರೇಲರ್‌ ವಿಭಿನ್ನವಾಗಿದೆ. ಸಿನಿಮಾ ವಿಭಿನ್ನವಾಗಿರುವ ನಿರೀಕ್ಷೆ ಇದೆ. ಚಿತ್ರಕ್ಕೆ ಯಶಸ್ಸು ಸಿಗಲಿ" ಎಂದು ರವಿಚಂದ್ರನ್‌ ಶುಭ ಹಾರೈಸಿದ್ದರು. "ನಾನು ಚಂದನ್‌ ಹಾಡುಗಳ ಅಭಿಮಾನಿ. ಈ ಚಿತ್ರದ ಮೂಲಕ ನಾಯಕನಾಗುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನಾನು ಖಂಡಿತಾ ಈ ಸಿನಿಮಾ ನೋಡುವೆ" ಎಂದು ಶಿವಣ್ಣ ಹೇಳಿದ್ದರು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು