ವಿರಾಟ್ ವಿಶ್ವ ಕ್ರಿಕೆಟ್‌ನ ಕಿಂಗ್ ಕೊಹ್ಲಿ ಆಗಿದ್ದು ಹೇಗೆ; ದೆಹಲಿ ಹುಡುಗನ ಆರಂಭಿಕ ವೃತ್ತಿಜೀವನದ ಅಪರೂಪದ ಚಿತ್ರಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ವಿಶ್ವ ಕ್ರಿಕೆಟ್‌ನ ಕಿಂಗ್ ಕೊಹ್ಲಿ ಆಗಿದ್ದು ಹೇಗೆ; ದೆಹಲಿ ಹುಡುಗನ ಆರಂಭಿಕ ವೃತ್ತಿಜೀವನದ ಅಪರೂಪದ ಚಿತ್ರಗಳಿವು

ವಿರಾಟ್ ವಿಶ್ವ ಕ್ರಿಕೆಟ್‌ನ ಕಿಂಗ್ ಕೊಹ್ಲಿ ಆಗಿದ್ದು ಹೇಗೆ; ದೆಹಲಿ ಹುಡುಗನ ಆರಂಭಿಕ ವೃತ್ತಿಜೀವನದ ಅಪರೂಪದ ಚಿತ್ರಗಳಿವು

ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿರಾಟ್‌ ಭಾರತೀಯ ಕ್ರಿಕೆಟ್‌ನ ಸ್ಟಾರ್‌ ಆಟಗಾರನಾಗಿದ್ದು, ಕೆಲವು ವರ್ಷಗಳ ಹಿಂದೆ. ತಮ್ಮ ಆರಂಭಿಕ ಕ್ರಿಕೆಟ್‌ ಜೀವನದಿಂದಲೇ ಸದ್ದು ಮಾಡುತ್ತಾ ಬಂದಿರುವ ಕೊಹ್ಲಿ, ಈಗ ವಿಶ್ವ ಕ್ರಿಕೆಟ್‌ನ ಕಿಂಗ್‌ ಆಗಿ ಮೆರೆಯುತ್ತಿದ್ದಾರೆ.

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ ಪ್ರೀತಿಯ ಕಿಂಗ್‌. ವಿಶ್ವ ಕ್ರಿಕೆಟ್‌ನ ಏಕೈಕ ಕಿಂಗ್‌ ಎಂದರೆ ಕೊಹ್ಲಿ. ದೆಹಲಿಯಲ್ಲಿ ಆರಂಭವಾದ ವಿರಾಟ್‌ ಕ್ರಿಕೆಟ್‌ ಪ್ರಯಾಣ, ಎತ್ತರಕ್ಕೆ ಏರಿತು. ದೆಹಲಿ, ಅವರು ಹಲವು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಿದ ತಂಡ.
icon

(1 / 8)

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್‌ ಪ್ರೀತಿಯ ಕಿಂಗ್‌. ವಿಶ್ವ ಕ್ರಿಕೆಟ್‌ನ ಏಕೈಕ ಕಿಂಗ್‌ ಎಂದರೆ ಕೊಹ್ಲಿ. ದೆಹಲಿಯಲ್ಲಿ ಆರಂಭವಾದ ವಿರಾಟ್‌ ಕ್ರಿಕೆಟ್‌ ಪ್ರಯಾಣ, ಎತ್ತರಕ್ಕೆ ಏರಿತು. ದೆಹಲಿ, ಅವರು ಹಲವು ವರ್ಷಗಳ ಕಾಲ ದೇಶೀಯ ಕ್ರಿಕೆಟ್ ಆಡಿದ ತಂಡ.
(HT Archive)

ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡಿದ 24 ಪಂದ್ಯಗಳಿಂದ 1580 ರನ್ ಗಳಿಸಿದ್ದಾರೆ.
icon

(2 / 8)

ವಿರಾಟ್ ಕೊಹ್ಲಿ ರಣಜಿ ಟ್ರೋಫಿಯಲ್ಲಿ ದೆಹಲಿ ಪರ ಆಡಿದ 24 ಪಂದ್ಯಗಳಿಂದ 1580 ರನ್ ಗಳಿಸಿದ್ದಾರೆ.
(HT Archive)

ಡೆಲ್ಲಿ ಪರ ಆಡುವಾಗ ವಿರಾಟ್ ಕೊಹ್ಲಿ ಬಂಗಾಳ ವಿರುದ್ಧ 267 ಎಸೆತಗಳಲ್ಲಿ 173 ರನ್ ಗಳಿಸಿದ್ದರು.
icon

(3 / 8)

ಡೆಲ್ಲಿ ಪರ ಆಡುವಾಗ ವಿರಾಟ್ ಕೊಹ್ಲಿ ಬಂಗಾಳ ವಿರುದ್ಧ 267 ಎಸೆತಗಳಲ್ಲಿ 173 ರನ್ ಗಳಿಸಿದ್ದರು.
(HT Archive)

ದೆಹಲಿ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದಾಗ ವಿರಾಟ್ ಕೊಹ್ಲಿಗೆ 18 ವರ್ಷ ವಯಸ್ಸು.
icon

(4 / 8)

ದೆಹಲಿ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದಾಗ ವಿರಾಟ್ ಕೊಹ್ಲಿಗೆ 18 ವರ್ಷ ವಯಸ್ಸು.
(HT Archive)

ವಿರಾಟ್ ಕೊಹ್ಲಿ 2006ರ ನವೆಂಬರ್‌ನಲ್ಲಿ ತಮಿಳುನಾಡು ವಿರುದ್ಧ ಡೆಲ್ಲಿ ಪರ ರಣಜಿ ಪದಾರ್ಪಣೆ ಮಾಡಿದ್ದರು.
icon

(5 / 8)

ವಿರಾಟ್ ಕೊಹ್ಲಿ 2006ರ ನವೆಂಬರ್‌ನಲ್ಲಿ ತಮಿಳುನಾಡು ವಿರುದ್ಧ ಡೆಲ್ಲಿ ಪರ ರಣಜಿ ಪದಾರ್ಪಣೆ ಮಾಡಿದ್ದರು.
(HT Archive)

ಎನ್‌ಸಿಎಯಲ್ಲಿ ಅಂಡರ್ -17 ಶಿಬಿರಕ್ಕೆ ಕರೆಸಲ್ಪಟ್ಟ ವಿರಾಟ್ ಅಲ್ಲಿ ಮಿಂಚಿದರು. ಎನ್‌ಸಿಎ ತರಬೇತುದಾರ ಮತ್ತು ಕಿರಿಯ ಆಯ್ಕೆದಾರ ಪ್ರವೀಣ್ ಆಮ್ರೆ ಅವರ ಗಮನ ಸೆಳೆದರು. ಅವರು ವಿರಾಟ್‌ರನ್ನು ಭಾರತದ ಅಂಡರ್ -19 ಶಿಬಿರಕ್ಕೆ ಕರೆದರು.
icon

(6 / 8)

ಎನ್‌ಸಿಎಯಲ್ಲಿ ಅಂಡರ್ -17 ಶಿಬಿರಕ್ಕೆ ಕರೆಸಲ್ಪಟ್ಟ ವಿರಾಟ್ ಅಲ್ಲಿ ಮಿಂಚಿದರು. ಎನ್‌ಸಿಎ ತರಬೇತುದಾರ ಮತ್ತು ಕಿರಿಯ ಆಯ್ಕೆದಾರ ಪ್ರವೀಣ್ ಆಮ್ರೆ ಅವರ ಗಮನ ಸೆಳೆದರು. ಅವರು ವಿರಾಟ್‌ರನ್ನು ಭಾರತದ ಅಂಡರ್ -19 ಶಿಬಿರಕ್ಕೆ ಕರೆದರು.
(HT Archive)

ತಮ್ಮ ಎರಡನೇ ರಣಜಿ ಪಂದ್ಯದಲ್ಲಿಯೇ ಕೊಹ್ಲಿ ಗಮನಾರ್ಹ ಪ್ರಬುದ್ಧತೆ ಪ್ರದರ್ಶಿಸಿದರು. ವೈಯಕ್ತಿಕ ಬದುಕಿನಲ್ಲಿ ದುರಂತ ಅನುಭವಿಸಿದ್ದರೂ ತಂಡಕ್ಕಾಗಿ ಪ್ರಬಿದ್ಧ ನಿರ್ಧಾರಕ್ಕೆ ಬಂದಿದ್ದರು. ತಂದೆಯನ್ನು ಕಳೆದುಕೊಂಡ ಮರುದಿನವೇ, ದುಃಖದ ಮಡುವಿನಲ್ಲಿದ್ದರೂ 90 ರನ್‌ ಗಳಿಸಿದರು. ಅದು ಶತಕಕ್ಕಿಂತ ದೊಡ್ಡದು. ಈ ಇನ್ನಿಂಗ್ಸ್‌ ಕರ್ನಾಟಕದ ವಿರುದ್ಧ ದೆಹಲಿ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿತು.
icon

(7 / 8)

ತಮ್ಮ ಎರಡನೇ ರಣಜಿ ಪಂದ್ಯದಲ್ಲಿಯೇ ಕೊಹ್ಲಿ ಗಮನಾರ್ಹ ಪ್ರಬುದ್ಧತೆ ಪ್ರದರ್ಶಿಸಿದರು. ವೈಯಕ್ತಿಕ ಬದುಕಿನಲ್ಲಿ ದುರಂತ ಅನುಭವಿಸಿದ್ದರೂ ತಂಡಕ್ಕಾಗಿ ಪ್ರಬಿದ್ಧ ನಿರ್ಧಾರಕ್ಕೆ ಬಂದಿದ್ದರು. ತಂದೆಯನ್ನು ಕಳೆದುಕೊಂಡ ಮರುದಿನವೇ, ದುಃಖದ ಮಡುವಿನಲ್ಲಿದ್ದರೂ 90 ರನ್‌ ಗಳಿಸಿದರು. ಅದು ಶತಕಕ್ಕಿಂತ ದೊಡ್ಡದು. ಈ ಇನ್ನಿಂಗ್ಸ್‌ ಕರ್ನಾಟಕದ ವಿರುದ್ಧ ದೆಹಲಿ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿತು.
(HT Archive)

ಆರಂಭಿಕ ದಿನಗಳಿಂದಲೂ ಆತ್ಮವಿಶ್ವಾಸದ ಆಟವಾಡುವ ಕೊಹ್ಲಿ, ಅಂದಿನಿಂದ ಹಂತಹಂತಕ್ಕೂ ಗಮನಾರ್ಹವಾಗಿ ರೂಪಾಂತರಗೊಂಡಿದ್ದಾರೆ. ಸಂಯಮದಿಂದ ಇನ್ನಿಂಗ್ಸ್ ನಿರ್ಮಿಸಲು ಕಲಿಯುತ್ತಾರೆ. ಕ್ರೀಸ್‌ನಲ್ಲಿ ನೆಲೆಗೊಳ್ಳಲು ಸಮಯವನ್ನು ನೀಡುತ್ತಾರೆ. ಅಗ್ರೆಶನ್‌ ಎಂದರೆ ಅತೀವ ಇಷ್ಟಪಡುವ ಕೊಹ್ಲಿ, ತಾಳ್ಮೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
icon

(8 / 8)

ಆರಂಭಿಕ ದಿನಗಳಿಂದಲೂ ಆತ್ಮವಿಶ್ವಾಸದ ಆಟವಾಡುವ ಕೊಹ್ಲಿ, ಅಂದಿನಿಂದ ಹಂತಹಂತಕ್ಕೂ ಗಮನಾರ್ಹವಾಗಿ ರೂಪಾಂತರಗೊಂಡಿದ್ದಾರೆ. ಸಂಯಮದಿಂದ ಇನ್ನಿಂಗ್ಸ್ ನಿರ್ಮಿಸಲು ಕಲಿಯುತ್ತಾರೆ. ಕ್ರೀಸ್‌ನಲ್ಲಿ ನೆಲೆಗೊಳ್ಳಲು ಸಮಯವನ್ನು ನೀಡುತ್ತಾರೆ. ಅಗ್ರೆಶನ್‌ ಎಂದರೆ ಅತೀವ ಇಷ್ಟಪಡುವ ಕೊಹ್ಲಿ, ತಾಳ್ಮೆಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
(HT Archive)

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು