ಮಳೆ ನಂತರ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರದಲ್ಲೀಗ ಹಸಿರು ವಾತಾವರಣ; ಇದು ವಾರಾಂತ್ಯ ಭೇಟಿಗೆ ಬೆಸ್ಟ್ ತಾಣ
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿರುವ ಮತ್ತಿಗೋಡು ಆನೆ ಶಿಬಿರ ಈಗ ಪ್ರವಾಸಿಗರನ್ನು ಸೆಳೆಯುತ್ತಿದೆ. ದಸರಾದಲ್ಲಿ ಭಾಗಿಯಾಗುವ ಅನೇಕ ಆನೆಗಳು ಇಲ್ಲಿವೆ.ಚಿತ್ರಗಳು: ರವಿಕೀರ್ತಿಗೌಡ, ಮೈಸೂರು
(1 / 6)
ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಹಂಚಿ ಹೋಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
(Ravikeerthi gowda)(2 / 6)
ಹಲವಾರು ವರ್ಷಗಳಿಂದ ಇಲ್ಲಿ ಆನೆ ಶಿಬಿರ ಇದ್ದರೂ ಪ್ರವಾಸಿಗರ ಭೇಟಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲ. ಕರ್ನಾಟಕ ಅರಣ್ಯ ಇಲಾಖೆ ಈಗ ಪ್ರವಾಸಿ ತಾಣದ ರೂಪ ನೀಡಿದೆ.
(4 / 6)
ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಕೊಡಗಿನ ವೀರಾಜಪೇಟೆಗೆ ಹೋಗುವ ಮಾರ್ಗದಲ್ಲಿ ತಿತಿಮತಿ ಸಮೀಪದಲ್ಲಿದೆ ಈ ಆನೆ ಶಿಬಿರ.
(5 / 6)
ಆನೆಗಳಿಗೆ ಇಲ್ಲಿ ಅರಣ್ಯ ಇಲಾಖೆಯಿಂದ ನಿತ್ಯ ಆರೈಕೆ ಸೇರಿ ನಾನಾ ಚಟುವಟಿಕೆ ಇರಲಿವೆ. ಇದನ್ನು ಹತ್ತಿರದಿಂದಲೇ ವೀಕ್ಷಿಸಬಹುದು.ಮಕ್ಕಳಿಗೂ ಇಲ್ಲಿನ ವಾತಾವರಣ ಇಷ್ಟವಾಗಲಿದೆ.
ಇತರ ಗ್ಯಾಲರಿಗಳು