Ramachari Serial: ವೈಶಾಖಾ ಕಾಲಿಗೆ ಪೆಟ್ಟು ಕೊಟ್ಟ ಚಾರು; ನೋವಾದರೂ ನಾಟಕ ಮುಂದುವರಿಸಿದ ಚತುರೆ
- ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ತುಂಬಾ ನೋವು ಅನುಭವಿಸುತ್ತಿದ್ದಾಳೆ. ಚಾರು ಅವಳ ನಾಟಕವನ್ನು ಬಯಲು ಮಾಡುವ ಪ್ರಯತ್ನದಲ್ಲಿದ್ದಾಳೆ.
- ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ತುಂಬಾ ನೋವು ಅನುಭವಿಸುತ್ತಿದ್ದಾಳೆ. ಚಾರು ಅವಳ ನಾಟಕವನ್ನು ಬಯಲು ಮಾಡುವ ಪ್ರಯತ್ನದಲ್ಲಿದ್ದಾಳೆ.
(1 / 8)
ಚಾರು ಮಾಡಿದ ಉಪಾಯದಿಂದ ವೈಶಾಖಾ ಪ್ರತಿನಿತ್ಯ ತೊಂದರೆ ಅನುಭವಿಸುವ ಹಾಗಾಗಿದೆ. ವೈಶಾಖಾ ನೋವು ಅನುಭವಿಸುತ್ತಾ ಇದ್ದಾಳೆ.
(Colors Kannada)(2 / 8)
ಮಂತ್ರವಾದಿ ಬಂದು ವೈಶಾಖಾಳ ಕಾಲಿಗೆ ಸ್ವಾಧೀನವೇ ಇಲ್ಲ ಎಂದು ಹೇಳಿ ಹೋದ ಕಾರಣ ಅವಳನ್ನು ಪರೀಕ್ಷೆ ಮಾಡಲು ಚಾರು ಕಾಲಿಗೆ ಕೋಲಿನಿಂದ ಹೋಡೆಯುತ್ತಾಳೆ.
(Colors Kannada)(3 / 8)
ಚಾರು ಎಲ್ಲ ಸತ್ಯವನ್ನು ತಾನು ತಿಳಿದುಕೊಂಡಿದ್ದರೂ ಬೇಕಂತಲೇ ವೈಶಾಖಾಳ ನಾಟಕ ಬಯಲು ಮಾಡಬೇಕು ಎಂದು ಕೋಲಿನಿಂದ ಜೋರಾಗಿ ಹೊಡೆಯುತ್ತಾಳೆ.
(Colors Kannada)(4 / 8)
ಚಾರು ಎಷ್ಟೇ ಬಲವಾಗಿ ಹೊಡೆದರೂ ವೈಶಾಖಾ ಮಾತ್ರ ತುಟಿಕ್ ಪಿಟಿಕ್ ಎನ್ನುವುದಿಲ್ಲ. ನೋವು ಸಹಿಸಿಕೊಂಡು ಸುಮ್ಮನಾಗುತ್ತಾಳೆ.
(Colors Kannada)(5 / 8)
ಆ ನಂತರ ಮನೆಯವರೆಲ್ಲ ಅಲ್ಲಿಂದ ಹೋದ ಮೇಲೆ ವೈಶಾಖಾ ಅಳುತ್ತಾಳೆ. “ಎಷ್ಟೊಂದು ಚೋರಾಗಿ ಹೊಡೆದ್ಲು ಚಾರು” ಎಂದು ಮನಸಿನಲ್ಲೇ ಬೈದುಕೊಳ್ಳುತ್ತಾಳೆ.
(Colors Kannada)(6 / 8)
ನಂತರ ವೈಶಾಖಾ ವೀಲ್ಚೇರ್ನಲ್ಲಿ ಮನೆಯ ಹೊರಗಡೆ ಹೋಗುತ್ತಾಳೆ, ಆಗ ಚಾರು ಹಿಂದಿನಿಂದ ಬಂದು ವೀಲ್ಚೇರ್ ತಪ್ಪಿಸುತ್ತಾಳೆ. ವೈಶಾಖಾ ನೆಲಕ್ಕೆ ಬೀಳುತ್ತಾಳೆ.
(Colors Kannada)(7 / 8)
ರಾಮಾಚಾರಿ ಮತ್ತು ಜಾನಕಿ ಮನೆಯಲ್ಲಿ ದೀಪ ಹಚ್ಚುತ್ತಾ ಇರುತ್ತಾರೆ. ದೇವರ ಬಳಿ ಬಂದು ಪ್ರಾರ್ಥನೆ ಮಾಡುತ್ತಾರೆ.
(Colors Kannada)ಇತರ ಗ್ಯಾಲರಿಗಳು