Ramachari Serial: ಸಂಕ್ರಾತಿಗೆ ಕೊನೆಯಾಗುತ್ತೆ ವೈಶಾಖಾ ನಾಟಕ; ಇದು ಚಾರು ಶಪಥ - ಮುರಾರಿಗೂ ಗೊತ್ತಾಗಿದೆ ಸತ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ಸಂಕ್ರಾತಿಗೆ ಕೊನೆಯಾಗುತ್ತೆ ವೈಶಾಖಾ ನಾಟಕ; ಇದು ಚಾರು ಶಪಥ - ಮುರಾರಿಗೂ ಗೊತ್ತಾಗಿದೆ ಸತ್ಯ

Ramachari Serial: ಸಂಕ್ರಾತಿಗೆ ಕೊನೆಯಾಗುತ್ತೆ ವೈಶಾಖಾ ನಾಟಕ; ಇದು ಚಾರು ಶಪಥ - ಮುರಾರಿಗೂ ಗೊತ್ತಾಗಿದೆ ಸತ್ಯ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ವೈಶಾಖಾ ಮಾಡ್ತಾ ಇದ್ದಿದ್ದು ನಾಟಕ ಎನ್ನುವ ಸತ್ಯ ಮುರಾರಿಗೆ ಗೊತ್ತಾಗಿದೆ. ಅವನು ಬಂದು ಚಾರು ಹತ್ತಿರ ವೈಶಾಖಾ ಮಾಡುತ್ತಿರುವ ನಾಟಕದ ಬಗ್ಗೆ ಹೇಳುತ್ತಾನೆ. 

ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ತಾನು ಚಾರು ಹತ್ತಿರ ಸೇವೆ ಮಾಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಕಾಲಿಗೆ ಸ್ವಾಧೀನ ಇಲ್ಲ ಎಂದು ನಾಟಕ ಮಾಡುತ್ತಿದ್ದಾಳೆ. 
icon

(1 / 9)

ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ತಾನು ಚಾರು ಹತ್ತಿರ ಸೇವೆ ಮಾಡಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಕಾಲಿಗೆ ಸ್ವಾಧೀನ ಇಲ್ಲ ಎಂದು ನಾಟಕ ಮಾಡುತ್ತಿದ್ದಾಳೆ. 

(Colors Kannada)

ಆದರೆ ಚಾರು ಇನ್ನೊಂದು ಉಪಾಯ ಮಾಡಿ, ಪ್ರತಿದಿನ ವೈಶಾಖಾ ಕಾಲಿಗೆ ಪೆಟ್ಟು ಕೊಡುತ್ತಿದ್ದಾಳೆ. ಆದರೆ ವೈಶಾಖಾ ತನ್ನ ಕೋಣೆಯಲ್ಲಿ ನಡೆದಾಡುವುದನ್ನು ಮುರಾರಿ ನೋಡಿದ್ದಾನೆ, 
icon

(2 / 9)

ಆದರೆ ಚಾರು ಇನ್ನೊಂದು ಉಪಾಯ ಮಾಡಿ, ಪ್ರತಿದಿನ ವೈಶಾಖಾ ಕಾಲಿಗೆ ಪೆಟ್ಟು ಕೊಡುತ್ತಿದ್ದಾಳೆ. ಆದರೆ ವೈಶಾಖಾ ತನ್ನ ಕೋಣೆಯಲ್ಲಿ ನಡೆದಾಡುವುದನ್ನು ಮುರಾರಿ ನೋಡಿದ್ದಾನೆ, 

(Colors Kannada)

ಇತ್ತ ರುಕ್ಕುಗೆ ಅನುಮಾನ ಆರಂಭವಾಗಿದೆ, ಚಾರುಗೆ ಎಲ್ಲ ಸತ್ಯ ಗೊತ್ತಾಗಿರಬಹುದು ಎಂದು ಅವಳು ಅನುಮಾನಿಸುತ್ತಿದ್ದಾಳೆ, 
icon

(3 / 9)

ಇತ್ತ ರುಕ್ಕುಗೆ ಅನುಮಾನ ಆರಂಭವಾಗಿದೆ, ಚಾರುಗೆ ಎಲ್ಲ ಸತ್ಯ ಗೊತ್ತಾಗಿರಬಹುದು ಎಂದು ಅವಳು ಅನುಮಾನಿಸುತ್ತಿದ್ದಾಳೆ, 

(Colors Kannada)

ಮುರಾರಿ ಚಾರು ಹತ್ತಿರ ಬಂದು ವೈಶಾಖಾ ವಿಚಾರವಾಗಿ ಮಾತಾಡಿದ್ದಾಳೆ. ಅವಳು ನಾಟಕ ಮಾಡ್ತಿದ್ದಾಳೆ, ಅದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾನೆ.
icon

(4 / 9)

ಮುರಾರಿ ಚಾರು ಹತ್ತಿರ ಬಂದು ವೈಶಾಖಾ ವಿಚಾರವಾಗಿ ಮಾತಾಡಿದ್ದಾಳೆ. ಅವಳು ನಾಟಕ ಮಾಡ್ತಿದ್ದಾಳೆ, ಅದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾನೆ.

(Colors Kannada)

ವೈಶಾಖಾಳ ಬಗ್ಗೆ ಈ ಎಲ್ಲ ಸತ್ಯವನ್ನೂ ಮೊದಲೇ ತಿಳಿದಿದ್ದ ಚಾರು, ಈ ಸಂಕ್ರಾತಿಗೆ ತಾನು ವೈಶಾಖಾಳ ನಾಟಕವನ್ನು ಕೊನೆ ಮಾಡುತ್ತೇನೆ ಎಂದಿದ್ದಾಳೆ. 
icon

(5 / 9)

ವೈಶಾಖಾಳ ಬಗ್ಗೆ ಈ ಎಲ್ಲ ಸತ್ಯವನ್ನೂ ಮೊದಲೇ ತಿಳಿದಿದ್ದ ಚಾರು, ಈ ಸಂಕ್ರಾತಿಗೆ ತಾನು ವೈಶಾಖಾಳ ನಾಟಕವನ್ನು ಕೊನೆ ಮಾಡುತ್ತೇನೆ ಎಂದಿದ್ದಾಳೆ. 

(Colors Kannada)

ಚಾರು, ಮಂತ್ರವಾದಿ ಹೇಳಿದ್ದಾನೆ ಎಂದು ಕಾಲಿಗೆ ಮಂತ್ರದ ಕೋಲಿನಿಂದ ಹೊಡೆದು ಹೊಡೆದು ಗಾಯವಾಗಿದೆ. ಆದರೂ ವೈಶಾಖಾ ತನ್ನ ನಾಟಕವನ್ನು ಮಾತ್ರ ನಿಲ್ಲಿಸಿಲ್ಲ. 
icon

(6 / 9)

ಚಾರು, ಮಂತ್ರವಾದಿ ಹೇಳಿದ್ದಾನೆ ಎಂದು ಕಾಲಿಗೆ ಮಂತ್ರದ ಕೋಲಿನಿಂದ ಹೊಡೆದು ಹೊಡೆದು ಗಾಯವಾಗಿದೆ. ಆದರೂ ವೈಶಾಖಾ ತನ್ನ ನಾಟಕವನ್ನು ಮಾತ್ರ ನಿಲ್ಲಿಸಿಲ್ಲ. 

(Colors Kannada)

ಎಷ್ಟೇ ನೋವಾದರೂ ಚಾರುಗೆ ಸತ್ಯ ಗೊತ್ತಾಗಬಾರದು ಎಂದು ವೈಶಾಖಾ ತನ್ನ ನಾಟಕವನ್ನು ಮುಂದುವರಿಸುತ್ತಲೇ ಬಂದಿದ್ದಾಳೆ. 
icon

(7 / 9)

ಎಷ್ಟೇ ನೋವಾದರೂ ಚಾರುಗೆ ಸತ್ಯ ಗೊತ್ತಾಗಬಾರದು ಎಂದು ವೈಶಾಖಾ ತನ್ನ ನಾಟಕವನ್ನು ಮುಂದುವರಿಸುತ್ತಲೇ ಬಂದಿದ್ದಾಳೆ. 

(Colors Kannada)

ಪ್ರತಿದಿನ ಕಾಲಿಗೆ ಕೋಲಿನಿಂದ ಹೊಡೆಯುವುದನ್ನು ಜಾನಕಿ ಹಾಗೂ ರುಕ್ಕು ಹತ್ತಿರವೂ ನೋಡಲು ಸಾಧ್ಯವಾಗುತ್ತಿಲ್ಲ. ರುಕ್ಕು ತನಗೆ ಗೊತ್ತಿದ್ದರೂ ಸತ್ಯ ಹೇಳುತ್ತಿಲ್ಲ. 
icon

(8 / 9)

ಪ್ರತಿದಿನ ಕಾಲಿಗೆ ಕೋಲಿನಿಂದ ಹೊಡೆಯುವುದನ್ನು ಜಾನಕಿ ಹಾಗೂ ರುಕ್ಕು ಹತ್ತಿರವೂ ನೋಡಲು ಸಾಧ್ಯವಾಗುತ್ತಿಲ್ಲ. ರುಕ್ಕು ತನಗೆ ಗೊತ್ತಿದ್ದರೂ ಸತ್ಯ ಹೇಳುತ್ತಿಲ್ಲ. 

(Colors Kannada)

ಇನ್ನು ಹೆಚ್ಚು ದಿನ ವೈಶಾಖಾ ಅಕ್ಕನ ನಾಟಕ ನಡೆಯೋದಿಲ್ಲ. ನಾನು ಅವಳ ನಾಟಕವನ್ನು ಈ ಸಂಕ್ರಾತಿಗೆ ಕೊನೆ ಮಾಡುತ್ತೇನೆ ಎಂದು ಚಾರು ಹೇಳಿದ್ದಾಳೆ, 
icon

(9 / 9)

ಇನ್ನು ಹೆಚ್ಚು ದಿನ ವೈಶಾಖಾ ಅಕ್ಕನ ನಾಟಕ ನಡೆಯೋದಿಲ್ಲ. ನಾನು ಅವಳ ನಾಟಕವನ್ನು ಈ ಸಂಕ್ರಾತಿಗೆ ಕೊನೆ ಮಾಡುತ್ತೇನೆ ಎಂದು ಚಾರು ಹೇಳಿದ್ದಾಳೆ, 

(Colors Kannada)


ಇತರ ಗ್ಯಾಲರಿಗಳು