Ramachari Serial: ವೈಶಾಖಾಳಿಗೆ ಬುದ್ಧಿ ಕಲಿಸಲು ಚಾರು ಉಪಾಯ; ಮನೆಗೆ ಬಂದ ಮಂತ್ರವಾದಿಯನ್ನು ನೋಡಿ ಗೊಂದಲದಲ್ಲಿದ್ದಾಳೆ ವೈಶಾಖಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ವೈಶಾಖಾಳಿಗೆ ಬುದ್ಧಿ ಕಲಿಸಲು ಚಾರು ಉಪಾಯ; ಮನೆಗೆ ಬಂದ ಮಂತ್ರವಾದಿಯನ್ನು ನೋಡಿ ಗೊಂದಲದಲ್ಲಿದ್ದಾಳೆ ವೈಶಾಖಾ

Ramachari Serial: ವೈಶಾಖಾಳಿಗೆ ಬುದ್ಧಿ ಕಲಿಸಲು ಚಾರು ಉಪಾಯ; ಮನೆಗೆ ಬಂದ ಮಂತ್ರವಾದಿಯನ್ನು ನೋಡಿ ಗೊಂದಲದಲ್ಲಿದ್ದಾಳೆ ವೈಶಾಖಾ

  • Ramachari Serial: ರಾಮಾಚಾರಿ ಮನೆಯಲ್ಲಿ ನಡೆಯುತ್ತಿರುವ ಅವಾಂತರಗಳು ಒಂದೆರಡಲ್ಲ. ಯಾವಾಗಲೂ ವೈಶಾಖಾ ಇದೆಲ್ಲ ಅವಾಂತರಕ್ಕೂ ಮೂಲ ಆಗಿರುತ್ತಾಳೆ. ಆದರೆ ಈ ಬಾರಿ ಚಾರು ಒಂದೊಳ್ಳೆ ಉಪಾಯ ಮಾಡಿದ್ದಾಳೆ. 

ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮಾಡುತ್ತಿರುವ ಮೋಸವನ್ನು ಚಾರು ಗುರುತಿಸಿದ್ದಾಳೆ. ಅವಳಿಗೆ ಈಗ ಸಮಸ್ಯೆ ಅರ್ಥ ಆಗಿದೆ. 
icon

(1 / 9)

ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಮಾಡುತ್ತಿರುವ ಮೋಸವನ್ನು ಚಾರು ಗುರುತಿಸಿದ್ದಾಳೆ. ಅವಳಿಗೆ ಈಗ ಸಮಸ್ಯೆ ಅರ್ಥ ಆಗಿದೆ. 

(Colors Kannada)

ಇಷ್ಟು ದಿನ ನಾಟಕ ಮಾಡುತ್ತಾ ಬಂದಿದ್ದ ವೈಶಾಖಾ, ಚಾರುವನ್ನು ಕಾಡುವ ಸಲುವಾಗಿ ಮುಡಿಕೊಡುವಂತೆ ಮಾಡಿದ್ದಳು. ಈಗ ಚಾರುಗೆ ಸತ್ಯ ತಿಳಿದಿದ್ದು, ವೈಶಾಖಾಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂದುಕೊಳ್ಳುತ್ತಾಳೆ.
icon

(2 / 9)

ಇಷ್ಟು ದಿನ ನಾಟಕ ಮಾಡುತ್ತಾ ಬಂದಿದ್ದ ವೈಶಾಖಾ, ಚಾರುವನ್ನು ಕಾಡುವ ಸಲುವಾಗಿ ಮುಡಿಕೊಡುವಂತೆ ಮಾಡಿದ್ದಳು. ಈಗ ಚಾರುಗೆ ಸತ್ಯ ತಿಳಿದಿದ್ದು, ವೈಶಾಖಾಗೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂದುಕೊಳ್ಳುತ್ತಾಳೆ.

(Colors Kannada)

ಮನೆಯ ಎಲ್ಲಾ ವಿಚಾರವನ್ನು ಒಂದು ಮಂತ್ರವಾದಿಗೆ ಹೇಳಿ, ಆ ಮಂತ್ರವಾದಿಯನ್ನು ಮನೆಗೆ ಕರೆಸುತ್ತಾಳೆ. 
icon

(3 / 9)

ಮನೆಯ ಎಲ್ಲಾ ವಿಚಾರವನ್ನು ಒಂದು ಮಂತ್ರವಾದಿಗೆ ಹೇಳಿ, ಆ ಮಂತ್ರವಾದಿಯನ್ನು ಮನೆಗೆ ಕರೆಸುತ್ತಾಳೆ. 

(Colors Kannada)

ಅವರು ಒಂದು ಒಂದು ತೆಂಗಿನ ಕಾಯಿಯನ್ನು ಮನೆಯಲ್ಲಿ ಇಟ್ಟು ತಿರುಗಿಸುತ್ತಾರೆ. ಅದು ವೈಶಾಖಾ ಕಡೆ ಮುಖ ಮಾಡುತ್ತದೆ. (ಹಿಂದೂಸ್ತಾನ್‌ ಟೈಮ್ಸ್‌ ಮೂಡನಂಬಿಕೆಯನ್ನು ಪ್ರೋತ್ಸಾಹಿಸುತ್ತಿಲ್ಲ)
icon

(4 / 9)

ಅವರು ಒಂದು ಒಂದು ತೆಂಗಿನ ಕಾಯಿಯನ್ನು ಮನೆಯಲ್ಲಿ ಇಟ್ಟು ತಿರುಗಿಸುತ್ತಾರೆ. ಅದು ವೈಶಾಖಾ ಕಡೆ ಮುಖ ಮಾಡುತ್ತದೆ. (ಹಿಂದೂಸ್ತಾನ್‌ ಟೈಮ್ಸ್‌ ಮೂಡನಂಬಿಕೆಯನ್ನು ಪ್ರೋತ್ಸಾಹಿಸುತ್ತಿಲ್ಲ)

(Colors Kannada)

ಆ ಮಂತ್ರವಾದಿ ವೈಶಾಖಾಳ ಹತ್ತಿರ ಹೋಗಿ “ಇದೇ ಇಲ್ಲಿ ಏನೋ ಸಮಸ್ಯೆ ಇದೆ” ಎಂದು ಹೇಳುತ್ತಾರೆ, ಆಗ ವೈಶಾಖಾ ಭಯಪಡುತ್ತಾಳೆ. 
icon

(5 / 9)

ಆ ಮಂತ್ರವಾದಿ ವೈಶಾಖಾಳ ಹತ್ತಿರ ಹೋಗಿ “ಇದೇ ಇಲ್ಲಿ ಏನೋ ಸಮಸ್ಯೆ ಇದೆ” ಎಂದು ಹೇಳುತ್ತಾರೆ, ಆಗ ವೈಶಾಖಾ ಭಯಪಡುತ್ತಾಳೆ. 

(Colors Kannada)

ತಾನು ನಾಟಕ ಮಾಡುತ್ತಿರುವ ವಿಚಾರ ಇವನಿಗೆ ಗೊತ್ತಾಗಿದೆ ಎಂದುಕೊಳ್ಳುತ್ತಾಳೆ. ಆದರೆ ಹಾಗಾಗಿರುವುದಿಲ್ಲ. 
icon

(6 / 9)

ತಾನು ನಾಟಕ ಮಾಡುತ್ತಿರುವ ವಿಚಾರ ಇವನಿಗೆ ಗೊತ್ತಾಗಿದೆ ಎಂದುಕೊಳ್ಳುತ್ತಾಳೆ. ಆದರೆ ಹಾಗಾಗಿರುವುದಿಲ್ಲ. 

(Colors Kannada)

ಇವಳು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ ಎಂದು ಆ ಮಂತ್ರವಾದಿ ಹೇಳುತ್ತಾನೆ. ಆಗ ವೈಶಾಖಾಳಿಗೆ ಒಳಗಿಂದೊಳಗೆ ನಗು ಬರುತ್ತದೆ. 
icon

(7 / 9)

ಇವಳು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾಳೆ ಎಂದು ಆ ಮಂತ್ರವಾದಿ ಹೇಳುತ್ತಾನೆ. ಆಗ ವೈಶಾಖಾಳಿಗೆ ಒಳಗಿಂದೊಳಗೆ ನಗು ಬರುತ್ತದೆ. 

(Colors Kannada)

ಇವನ್ಯಾರೋ ಏನೋ ಗೊತ್ತಿಲ್ಲದವನು ನನ್ನ ನಾಟಕವನ್ನು ನಂಬಿದ್ದಾನೆ ಎಂದುಕೊಳ್ಳುತ್ತಾಳೆ. ಆ  ಕೂಡ ಕೂಡ ಇವಳಿಗೆ ಕಾಲಿನ ಸ್ವಾಧೀನ ಇಲ್ಲ ಎಂದೇ ಮಾತಾಡುತ್ತಾ ಇರುತ್ತಾನೆ. 
icon

(8 / 9)

ಇವನ್ಯಾರೋ ಏನೋ ಗೊತ್ತಿಲ್ಲದವನು ನನ್ನ ನಾಟಕವನ್ನು ನಂಬಿದ್ದಾನೆ ಎಂದುಕೊಳ್ಳುತ್ತಾಳೆ. ಆ  ಕೂಡ ಕೂಡ ಇವಳಿಗೆ ಕಾಲಿನ ಸ್ವಾಧೀನ ಇಲ್ಲ ಎಂದೇ ಮಾತಾಡುತ್ತಾ ಇರುತ್ತಾನೆ. 

(Colors Kannada)

ಆ ಮಂತ್ರವಾದಿ ಬೇಕು ಎಂದೇ ವೈಶಾಖಾಳ ಕಾಲು ಸ್ವಾಧೀನ ಕಳೆದುಕೊಂಡಿದೆ ಎಂದು ಹೇಳುತ್ತಿದ್ದಾನೆ. ಯಾಕೆಂದರೆ ಚಾರು ಅವನನ್ನು ಕರೆಸಿದ್ದಾಳೆ ಎಂದರೆ ಉದ್ದೇಶ ಬೇರೆಯದೇ ಇರುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
icon

(9 / 9)

ಆ ಮಂತ್ರವಾದಿ ಬೇಕು ಎಂದೇ ವೈಶಾಖಾಳ ಕಾಲು ಸ್ವಾಧೀನ ಕಳೆದುಕೊಂಡಿದೆ ಎಂದು ಹೇಳುತ್ತಿದ್ದಾನೆ. ಯಾಕೆಂದರೆ ಚಾರು ಅವನನ್ನು ಕರೆಸಿದ್ದಾಳೆ ಎಂದರೆ ಉದ್ದೇಶ ಬೇರೆಯದೇ ಇರುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 

(Colors Kannada)


ಇತರ ಗ್ಯಾಲರಿಗಳು