Ramachari Serial: ವೈಶಾಖಾಳ ಮನಸಿನಲ್ಲಿರುವ ದುರಾಲೋಚನೆ ದೂರ ಮಾಡಲು ಚಾರು ಪ್ರಯತ್ನ; ರುಕ್ಕುಗೂ ಗೊತ್ತಿದೆ ಸತ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ವೈಶಾಖಾಳ ಮನಸಿನಲ್ಲಿರುವ ದುರಾಲೋಚನೆ ದೂರ ಮಾಡಲು ಚಾರು ಪ್ರಯತ್ನ; ರುಕ್ಕುಗೂ ಗೊತ್ತಿದೆ ಸತ್ಯ

Ramachari Serial: ವೈಶಾಖಾಳ ಮನಸಿನಲ್ಲಿರುವ ದುರಾಲೋಚನೆ ದೂರ ಮಾಡಲು ಚಾರು ಪ್ರಯತ್ನ; ರುಕ್ಕುಗೂ ಗೊತ್ತಿದೆ ಸತ್ಯ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಯಾವಾಗಲೂ ಚಾರುವನ್ನು ತುಂಬಾ ದ್ವೇಷಿಸುತ್ತಾ ಇರುತ್ತಾಳೆ. ಅವಳಿಗೆ ಚಾರುವನ್ನು ಕಂಡರೆ ಆಗೋದಿಲ್ಲ. ಆದರೆ, ಈ ಸಂಚಿಕೆಯಲ್ಲಿ ಏನಾಗಿದೆ ನೋಡಿ. 

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತಾನೇ ವೈಶಾಖಾಳಿಗೆ ಬುದ್ದಿ ಕಲಿಸಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾಳೆ. 
icon

(1 / 7)

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತಾನೇ ವೈಶಾಖಾಳಿಗೆ ಬುದ್ದಿ ಕಲಿಸಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಿದ್ದಾಳೆ. 
(Colors Kannada)

ಈ ಹಿಂದೆ ಚಾರು ಮುಡಿ ಕೊಡುವಂತೆ ಮಾಡಿದ್ದ ವೈಶಾಖಾಳಿಗೆ, ಈಗ ಚಾರು ಅದೇ ಸಂದರ್ಭವನ್ನು ಮತ್ತೆ ಎದುರಿಗಿಟ್ಟಿದ್ಧಾಳೆ. 
icon

(2 / 7)

ಈ ಹಿಂದೆ ಚಾರು ಮುಡಿ ಕೊಡುವಂತೆ ಮಾಡಿದ್ದ ವೈಶಾಖಾಳಿಗೆ, ಈಗ ಚಾರು ಅದೇ ಸಂದರ್ಭವನ್ನು ಮತ್ತೆ ಎದುರಿಗಿಟ್ಟಿದ್ಧಾಳೆ. 
(Colors Kannada)

ವೈಶಾಖಾ ಮತ್ತು ಚಾರು ನಡುವಿನ ಕಲಹವನ್ನು ನೋಡಿ ರುಕ್ಕು ಕಂಗಾಲಾಗಿ ನಿಂತಿದ್ದಾಳೆ. ವೈಶಾಖಾಳ ತಪ್ಪು ರುಕ್ಕುಗು ಗೊತ್ತಿದೆ. 
icon

(3 / 7)

ವೈಶಾಖಾ ಮತ್ತು ಚಾರು ನಡುವಿನ ಕಲಹವನ್ನು ನೋಡಿ ರುಕ್ಕು ಕಂಗಾಲಾಗಿ ನಿಂತಿದ್ದಾಳೆ. ವೈಶಾಖಾಳ ತಪ್ಪು ರುಕ್ಕುಗು ಗೊತ್ತಿದೆ. 
(Colors Kannada)

ಚಾರು ದೊಡ್ಡ ಮನಸು ಮಾಡಿ ವೈಶಾಖಾ ಮುಡಿ ಕೊಡುವುದು ಬೇಡ ಎನ್ನುತ್ತಾಳೆ. ನನಗಾದ ಪರಿಸ್ಥಿತಿ ನಿನಗಾಗುವುದು ಬೇಡ ಅಕ್ಕ ಎನ್ನುತ್ತಾಳೆ. 
icon

(4 / 7)

ಚಾರು ದೊಡ್ಡ ಮನಸು ಮಾಡಿ ವೈಶಾಖಾ ಮುಡಿ ಕೊಡುವುದು ಬೇಡ ಎನ್ನುತ್ತಾಳೆ. ನನಗಾದ ಪರಿಸ್ಥಿತಿ ನಿನಗಾಗುವುದು ಬೇಡ ಅಕ್ಕ ಎನ್ನುತ್ತಾಳೆ. 
(Colors Kannada)

“ನಾನು ನಿನ್ನ ಮನಸಿನಲ್ಲಿರುವ ವಿಷ ತೆಗೆಯುವ ಪ್ರಯತ್ನ ಮಾಡ್ದೆ. ನಿನ್ನ ದೇಹಕ್ಕೆ ಯಾವ ವಿಷ ಕೂಡ ಅಂಟಿಕೊಂಡಿಲ್ಲ” ಎಂದು ಚಾರು ಹೇಳುತ್ತಾಳೆ. 
icon

(5 / 7)

“ನಾನು ನಿನ್ನ ಮನಸಿನಲ್ಲಿರುವ ವಿಷ ತೆಗೆಯುವ ಪ್ರಯತ್ನ ಮಾಡ್ದೆ. ನಿನ್ನ ದೇಹಕ್ಕೆ ಯಾವ ವಿಷ ಕೂಡ ಅಂಟಿಕೊಂಡಿಲ್ಲ” ಎಂದು ಚಾರು ಹೇಳುತ್ತಾಳೆ. 
(Colors Kannada)

ಚಾರು ಆಡಿದ ಆ ಮಾತನ್ನು ಕೇಳಿ ವೈಶಾಖಾಳಿಗೆ ತುಂಬಾ ಖುಷಿಯಾಗುತ್ತದೆ. ಆದರೆ, ವೈಶಾಖಾ, ಚಾರು ಯಾಕೆ ನಾಟಕ ಮಾಡಿದ್ದು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾಳೆ. 
icon

(6 / 7)

ಚಾರು ಆಡಿದ ಆ ಮಾತನ್ನು ಕೇಳಿ ವೈಶಾಖಾಳಿಗೆ ತುಂಬಾ ಖುಷಿಯಾಗುತ್ತದೆ. ಆದರೆ, ವೈಶಾಖಾ, ಚಾರು ಯಾಕೆ ನಾಟಕ ಮಾಡಿದ್ದು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾಳೆ. 
(Colors Kannada)

ಆಗ ಚಾರು ಹೇಳುತ್ತಾಳೆ “ನೀನು ಜೈಲಿನಿಂದ ಬಂದರೂ ಬದಲಾಗಿಲ್ಲ, ಮಾವನ ಮೇಲೆ ಸುಮ್ಮನೆ ಕೋಪ ಮಾಡಿಕೊಂಡಿದ್ದೀಯ. ಎಲ್ಲರಿಗೂ ತೊಂದರೆ ಮಾಡುತ್ತೀಯ ಅದಕ್ಕಾಗಿಯೇ ನಾನು ನಿನಗೆ ಬುದ್ದಿ ಕಲಿಸಬೇಕು ಎಂದುಕೊಂಡೆ” ಎನ್ನುತ್ತಾಳೆ 
icon

(7 / 7)

ಆಗ ಚಾರು ಹೇಳುತ್ತಾಳೆ “ನೀನು ಜೈಲಿನಿಂದ ಬಂದರೂ ಬದಲಾಗಿಲ್ಲ, ಮಾವನ ಮೇಲೆ ಸುಮ್ಮನೆ ಕೋಪ ಮಾಡಿಕೊಂಡಿದ್ದೀಯ. ಎಲ್ಲರಿಗೂ ತೊಂದರೆ ಮಾಡುತ್ತೀಯ ಅದಕ್ಕಾಗಿಯೇ ನಾನು ನಿನಗೆ ಬುದ್ದಿ ಕಲಿಸಬೇಕು ಎಂದುಕೊಂಡೆ” ಎನ್ನುತ್ತಾಳೆ 
(Colors Kannada)

Suma Gaonkar

eMail

ಇತರ ಗ್ಯಾಲರಿಗಳು