Ramachari Serial: ರಾಮಾಚಾರಿಗೆ ಗೊತ್ತಾಗಿದೆ ಪೂರ್ತಿ ಸತ್ಯ; ಜಾನಕಿ ಮೇಲೆ ವೈಶಾಖಾ ಆರೋಪ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ರಾಮಾಚಾರಿಗೆ ಗೊತ್ತಾಗಿದೆ ಪೂರ್ತಿ ಸತ್ಯ; ಜಾನಕಿ ಮೇಲೆ ವೈಶಾಖಾ ಆರೋಪ

Ramachari Serial: ರಾಮಾಚಾರಿಗೆ ಗೊತ್ತಾಗಿದೆ ಪೂರ್ತಿ ಸತ್ಯ; ಜಾನಕಿ ಮೇಲೆ ವೈಶಾಖಾ ಆರೋಪ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಗೆ ವೈಶಾಖಾ ಮಾಡಿದ ಎಲ್ಲ ತಪ್ಪುಗಳೂ ಅರಿವಿಗೆ ಬಂದಿದೆ. ಆದರೆ ವೈಶಾಖಾ ಈಗ ಹೊಸ ಸಂಚು ರೂಪಿಸಿದ್ದಾಲೆ.

ರಾಮಾಚಾರಿ ಧಾರಾವಾಹಿಯಲ್ಲಿ ಕೆಲಸದಿಂದ ಬಂದ ರಾಮಾಚಾರಿ ಒಂದೇ ಸಮನೆ “ಅತ್ಗೆ,,, ಅತ್ಗೆ..” ಎಂದು ಕೂಗುತ್ತಾನೆ. ಅವನು ಕೂಗಿದ ತಕ್ಷಣ ವೈಶಾಖಾ ಗಾಬರಿ ಆಗುತ್ತಾಳೆ. 
icon

(1 / 8)

ರಾಮಾಚಾರಿ ಧಾರಾವಾಹಿಯಲ್ಲಿ ಕೆಲಸದಿಂದ ಬಂದ ರಾಮಾಚಾರಿ ಒಂದೇ ಸಮನೆ “ಅತ್ಗೆ,,, ಅತ್ಗೆ..” ಎಂದು ಕೂಗುತ್ತಾನೆ. ಅವನು ಕೂಗಿದ ತಕ್ಷಣ ವೈಶಾಖಾ ಗಾಬರಿ ಆಗುತ್ತಾಳೆ. 
(Colors Kannada)

ಕೂಗಿದವನು ರಾಮಾಚಾರಿಯಾ? ಅಥವಾ ಕಿಟ್ಟಿನಾ? ಎಂದು ಅವಳಿಗೆ ಅನುಮಾನ ಆಗುತ್ತದೆ. ಸೀದಾ ಹೊರಗಡೆ ಬಂದು ನೋಡುತ್ತಾಳೆ. 
icon

(2 / 8)

ಕೂಗಿದವನು ರಾಮಾಚಾರಿಯಾ? ಅಥವಾ ಕಿಟ್ಟಿನಾ? ಎಂದು ಅವಳಿಗೆ ಅನುಮಾನ ಆಗುತ್ತದೆ. ಸೀದಾ ಹೊರಗಡೆ ಬಂದು ನೋಡುತ್ತಾಳೆ. 
(Colors Kannada)

ಅಲ್ಲಿ ರಾಮಾಚಾರಿ ನಿಂತಿರುತ್ತಾನೆ. “ಏನಾಯ್ತಪ್ಪಾ?” ಎನ್ನುತ್ತಾ ಜಾನಕಿ ಹಾಗೂ ರುಕ್ಕು ಕೂಡ ಅಲ್ಲಿ ಬಂದು ನಿಂತಿರುತ್ತಾರೆ. 
icon

(3 / 8)

ಅಲ್ಲಿ ರಾಮಾಚಾರಿ ನಿಂತಿರುತ್ತಾನೆ. “ಏನಾಯ್ತಪ್ಪಾ?” ಎನ್ನುತ್ತಾ ಜಾನಕಿ ಹಾಗೂ ರುಕ್ಕು ಕೂಡ ಅಲ್ಲಿ ಬಂದು ನಿಂತಿರುತ್ತಾರೆ. 
(Colors Kannada)

ನಿಧಾನಕ್ಕೆ ಸಪ್ಪೆ ಮೋರೆ ಹಾಕಿಕೊಂಡು ಚಾರು ಕೂಡ ಅಲ್ಲಿಗೆ ಬರುತ್ತಾಳೆ. ರಾಮಾಚಾರಿ ವೈಶಾಖಾ ತನಗೆ ಕಾಲು ಬರುತ್ತಿಲ್ಲ ಎಂದು ಈ ಹಿಂದೆ ನಾಟಕ ಮಾಡಿದ್ದರ ಬಗ್ಗೆ ಮಾತಾಡುತ್ತಾನೆ. 
icon

(4 / 8)

ನಿಧಾನಕ್ಕೆ ಸಪ್ಪೆ ಮೋರೆ ಹಾಕಿಕೊಂಡು ಚಾರು ಕೂಡ ಅಲ್ಲಿಗೆ ಬರುತ್ತಾಳೆ. ರಾಮಾಚಾರಿ ವೈಶಾಖಾ ತನಗೆ ಕಾಲು ಬರುತ್ತಿಲ್ಲ ಎಂದು ಈ ಹಿಂದೆ ನಾಟಕ ಮಾಡಿದ್ದರ ಬಗ್ಗೆ ಮಾತಾಡುತ್ತಾನೆ. 
(Colors Kannada)

ಆ ಮಾತನ್ನು ಕೇಳಿ ಜಾನಕಿಗೆ ಶಾಕ್ ಆಗುತ್ತದೆ. "ಅರೇ! ಏನಿದು ವೈಶಾಖಾ ಮತ್ತೆ ನಾಟಕ ಆರಂಭಿಸಿದ್ದಾಳಾ?" ಎಂದು ಅವಳಿಗೂ ಅನಿಸುತ್ತದೆ, 
icon

(5 / 8)

ಆ ಮಾತನ್ನು ಕೇಳಿ ಜಾನಕಿಗೆ ಶಾಕ್ ಆಗುತ್ತದೆ. "ಅರೇ! ಏನಿದು ವೈಶಾಖಾ ಮತ್ತೆ ನಾಟಕ ಆರಂಭಿಸಿದ್ದಾಳಾ?" ಎಂದು ಅವಳಿಗೂ ಅನಿಸುತ್ತದೆ, 
(Colors Kannada)

ವೈಶಾಖಾಳಿಗೆ ಗಾಬರಿ ಆದರೂ ಅವಳು ಏನೂ ಆಗಿಲ್ಲ ಎನ್ನುವ ರೀತಿಯಲ್ಲೇ ನಿಂತು ನೋಡುತ್ತಿರುತ್ತಾಳೆ. 
icon

(6 / 8)

ವೈಶಾಖಾಳಿಗೆ ಗಾಬರಿ ಆದರೂ ಅವಳು ಏನೂ ಆಗಿಲ್ಲ ಎನ್ನುವ ರೀತಿಯಲ್ಲೇ ನಿಂತು ನೋಡುತ್ತಿರುತ್ತಾಳೆ. 
(Colors Kannada)

ರಾಮಾಚಾರಿ ವೈಶಾಖಾಳ ಎಲ್ಲ ತಪ್ಪನ್ನೂ ಹೇಳುತ್ತಾ ಇರುತ್ತಾನೆ. ರುಕ್ಕು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಗಲೂ ವೈಶಾಖಾ ಕಾರಣ ಎನ್ನುತ್ತಾನೆ. 
icon

(7 / 8)

ರಾಮಾಚಾರಿ ವೈಶಾಖಾಳ ಎಲ್ಲ ತಪ್ಪನ್ನೂ ಹೇಳುತ್ತಾ ಇರುತ್ತಾನೆ. ರುಕ್ಕು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಗಲೂ ವೈಶಾಖಾ ಕಾರಣ ಎನ್ನುತ್ತಾನೆ. 
(Colors Kannada)

“ಇನ್ನೊಂದು ಬಾರಿ ಹೀಗೆಲ್ಲ ಮಾಡಿ ಮನೆ ನೆಮ್ಮದಿ ಕೆಡಿಸುವ ಪ್ರಯತ್ನ ಮಾಡಿದ್ರೆ ನಾನು ಸುಮ್ಮನಿರಲ್ಲ” ಎಂದು ಹೇಳುತ್ತಾನೆ. ಆಗ ವೈಶಾಖಾ ಹೇಳುತ್ತಾಳೆ “ನಾನಲ್ಲ ಈ ಮನೆ ನೆಮ್ಮದಿ ಕೆಡಿಸುತ್ತಿರುವುದು ಅತ್ತೆ” ಎಂದು
icon

(8 / 8)

“ಇನ್ನೊಂದು ಬಾರಿ ಹೀಗೆಲ್ಲ ಮಾಡಿ ಮನೆ ನೆಮ್ಮದಿ ಕೆಡಿಸುವ ಪ್ರಯತ್ನ ಮಾಡಿದ್ರೆ ನಾನು ಸುಮ್ಮನಿರಲ್ಲ” ಎಂದು ಹೇಳುತ್ತಾನೆ. ಆಗ ವೈಶಾಖಾ ಹೇಳುತ್ತಾಳೆ “ನಾನಲ್ಲ ಈ ಮನೆ ನೆಮ್ಮದಿ ಕೆಡಿಸುತ್ತಿರುವುದು ಅತ್ತೆ” ಎಂದು
(Colors Kannada)

Suma Gaonkar

eMail

ಇತರ ಗ್ಯಾಲರಿಗಳು