Ramachari Serial: ಸಂಕ್ರಾಂತಿ ದಿನದಂದು ವೈಶಾಖಾಳಿಗೆ ಪಾಠ ಕಲಿಸಿದ ಚಾರು; ರಾಮಾಚಾರಿ ತಡೆದರೂ, ಮನೆಯವರೆಲ್ಲ ಹೊಡೆದರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ಸಂಕ್ರಾಂತಿ ದಿನದಂದು ವೈಶಾಖಾಳಿಗೆ ಪಾಠ ಕಲಿಸಿದ ಚಾರು; ರಾಮಾಚಾರಿ ತಡೆದರೂ, ಮನೆಯವರೆಲ್ಲ ಹೊಡೆದರು

Ramachari Serial: ಸಂಕ್ರಾಂತಿ ದಿನದಂದು ವೈಶಾಖಾಳಿಗೆ ಪಾಠ ಕಲಿಸಿದ ಚಾರು; ರಾಮಾಚಾರಿ ತಡೆದರೂ, ಮನೆಯವರೆಲ್ಲ ಹೊಡೆದರು

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಇಷ್ಟು ದಿನ ನಾಟಕ ಮಾಡುತ್ತಿದ್ದ ವೈಶಾಖಾಳಿಗೆ ಚಾರು ಸರಿಯಾಗಿ ಪಾಠ ಕಲಿಸಿದ್ದಾಳೆ. ಎಲ್ಲರೂ ಹೊಡೆದ ಏಟಿಗೆ ವೈಶಾಖಾ ನೋವಿನಿಂದ ಕೂಗಿದ್ದಾಳೆ. 

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹೇಗಾದರೂ ಮಾಡಿ ವೈಶಾಖಾ ಮಾಡುತ್ತಿರುವುದು ನಾಟಕ ಎಂದು ಗೊತ್ತು ಮಾಡುವ ಪ್ರಯತ್ನ ಮಾಡಿದ್ದಳು. 
icon

(1 / 9)

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹೇಗಾದರೂ ಮಾಡಿ ವೈಶಾಖಾ ಮಾಡುತ್ತಿರುವುದು ನಾಟಕ ಎಂದು ಗೊತ್ತು ಮಾಡುವ ಪ್ರಯತ್ನ ಮಾಡಿದ್ದಳು. 

(Colors Kannada)

ಸತ್ಯ ಬಾಯ್ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ವೈಶಾಖಾ ಮಾತ್ರ ಸುಳ್ಳು ಹೇಳುವುದನ್ನು, ನಾಟಕ ಮಾಡುವುದನ್ನು ಬಿಟ್ಟಿರಲಿಲ್ಲ. 
icon

(2 / 9)

ಸತ್ಯ ಬಾಯ್ಬಿಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ವೈಶಾಖಾ ಮಾತ್ರ ಸುಳ್ಳು ಹೇಳುವುದನ್ನು, ನಾಟಕ ಮಾಡುವುದನ್ನು ಬಿಟ್ಟಿರಲಿಲ್ಲ. 

(Colors Kannada)

ಅದಕ್ಕೆಂದೇ ಚಾರು ಉಪಾಯ ಮಾಡಿ ಮನೆಯ ಎಲ್ಲರ ಬಳಿಯೂ ಮಂತ್ರದಂಡ ಎಂದು ಸುಳ್ಳು ಹೇಳಿ ಒಂದೊಂದು ಕೋಲು ಕೊಡುತ್ತಾಳೆ. ಜಾನಕಿ ಬಳಿ ಮೊದಲು ನೀವು ಈ ಕೋಲಿನಿಂದ ಅಕ್ಕನ ಕಾಲಿಗೆ ಹೊಡೆಯಿರಿ ಎನ್ನುತ್ತಾಳೆ. 
icon

(3 / 9)

ಅದಕ್ಕೆಂದೇ ಚಾರು ಉಪಾಯ ಮಾಡಿ ಮನೆಯ ಎಲ್ಲರ ಬಳಿಯೂ ಮಂತ್ರದಂಡ ಎಂದು ಸುಳ್ಳು ಹೇಳಿ ಒಂದೊಂದು ಕೋಲು ಕೊಡುತ್ತಾಳೆ. ಜಾನಕಿ ಬಳಿ ಮೊದಲು ನೀವು ಈ ಕೋಲಿನಿಂದ ಅಕ್ಕನ ಕಾಲಿಗೆ ಹೊಡೆಯಿರಿ ಎನ್ನುತ್ತಾಳೆ. 

(Colors Kannada)

ಮೊದಲಿಗೆ ಜಾನಕಿ ಹೊಡೆಯುತ್ತಾಳೆ. ಅದಾದ ನಂತರದಲ್ಲಿ "ಈಗ ನೀನು ಹೊಡಿ ಎಂದು ರುಕ್ಕು ಹತ್ತಿರ ಹೇಳುತ್ತಾಳೆ. ಆಗ ಮನಸಿಲ್ಲದ ಮನಸಿನಿಂದ ರುಕ್ಕು ಹೊಡೆಯುತ್ತಾಳೆ. 
icon

(4 / 9)

ಮೊದಲಿಗೆ ಜಾನಕಿ ಹೊಡೆಯುತ್ತಾಳೆ. ಅದಾದ ನಂತರದಲ್ಲಿ "ಈಗ ನೀನು ಹೊಡಿ ಎಂದು ರುಕ್ಕು ಹತ್ತಿರ ಹೇಳುತ್ತಾಳೆ. ಆಗ ಮನಸಿಲ್ಲದ ಮನಸಿನಿಂದ ರುಕ್ಕು ಹೊಡೆಯುತ್ತಾಳೆ. 

(Colors Kannada)

ಯಾರು ಎಷ್ಟೇ ಹೊಡೆದರು ವೈಶಾಖಾ ಮಾತ್ರ ಎಲ್ಲ ನೋವನ್ನು ಸಹಿಸಿಕೊಂಡು ಕೂತಿರುತ್ತಾಳೆ. ನಂತರ ಕೋದಂಡ ಕೋಲಿನಿಂದ ಹೊಡೆಯುತ್ತಾನೆ. 
icon

(5 / 9)

ಯಾರು ಎಷ್ಟೇ ಹೊಡೆದರು ವೈಶಾಖಾ ಮಾತ್ರ ಎಲ್ಲ ನೋವನ್ನು ಸಹಿಸಿಕೊಂಡು ಕೂತಿರುತ್ತಾಳೆ. ನಂತರ ಕೋದಂಡ ಕೋಲಿನಿಂದ ಹೊಡೆಯುತ್ತಾನೆ. 

(Colors Kannada)

ಮೊರಾರಿಗೂ ಸತ್ಯ ಗೊತ್ತಿರುವ ಕಾರಣ ತಾನೇ ಮೊದಲು ಜೋರಾಗಿ ಹೊಡೆಯಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾನೆ. ಅವನ ಸರದಿಯೂ ಬರುತ್ತದೆ. ಮುರಾರಿ ಕೂಡ ಹೊಡೆಯುತ್ತಾನೆ. 
icon

(6 / 9)

ಮೊರಾರಿಗೂ ಸತ್ಯ ಗೊತ್ತಿರುವ ಕಾರಣ ತಾನೇ ಮೊದಲು ಜೋರಾಗಿ ಹೊಡೆಯಬೇಕು ಎಂಬ ಆಸೆ ಇಟ್ಟುಕೊಂಡಿರುತ್ತಾನೆ. ಅವನ ಸರದಿಯೂ ಬರುತ್ತದೆ. ಮುರಾರಿ ಕೂಡ ಹೊಡೆಯುತ್ತಾನೆ. 

ಎಲ್ಲರೂ ತನ್ನ ಸೊಸೆಗೆ ಹೊಡಿತಾ ಇದ್ದಾರಲ್ಲ ಎಂದು ಜಾನಕಿಗೆ ಬೇಸರ ಆಗುತ್ತದೆ. ಆದರೆ ಏನು ಮಾಡಲೂ ಸಾಧ್ಯವಿಲ್ಲದೆ ಸುಮ್ಮನಾಗುತ್ತಾಳೆ. 
icon

(7 / 9)

ಎಲ್ಲರೂ ತನ್ನ ಸೊಸೆಗೆ ಹೊಡಿತಾ ಇದ್ದಾರಲ್ಲ ಎಂದು ಜಾನಕಿಗೆ ಬೇಸರ ಆಗುತ್ತದೆ. ಆದರೆ ಏನು ಮಾಡಲೂ ಸಾಧ್ಯವಿಲ್ಲದೆ ಸುಮ್ಮನಾಗುತ್ತಾಳೆ. 

(Colors Kannada)

ರಾಮಾಚಾರಿ ಬಳಿ ನೀನು ಈಗ ಹೊಡಿ ಎಂದರೆ ಅವನು ಇದನ್ನೆಲ್ಲ ನಂಬೋದಿಲ್ಲ. ಇಲ್ಲ ನಾನು ಹೊಡೆಯಲ್ಲ ಎನ್ನುತ್ತಾನೆ. ಆದರೂ ಚಾರು ಒತ್ತಾಯ ಮಾಡಿ ಹೊಡೆಸುತ್ತಾಳೆ. 
icon

(8 / 9)

ರಾಮಾಚಾರಿ ಬಳಿ ನೀನು ಈಗ ಹೊಡಿ ಎಂದರೆ ಅವನು ಇದನ್ನೆಲ್ಲ ನಂಬೋದಿಲ್ಲ. ಇಲ್ಲ ನಾನು ಹೊಡೆಯಲ್ಲ ಎನ್ನುತ್ತಾನೆ. ಆದರೂ ಚಾರು ಒತ್ತಾಯ ಮಾಡಿ ಹೊಡೆಸುತ್ತಾಳೆ. 

(Colors Kannada)

ಎಲ್ಲರ ನಂತರ ಕೊನೆಯಲ್ಲಿ ಚಾರು ವೈಶಾಖಾಳಿಗೆ ಹೊಡೆಯುತ್ತಾಳೆ. ಆಗ ವೈಶಾಖಾ ನೋವು ತಾಳಲಾರದೆ ಕೂಗಿಕೊಂಡು ಬಿಡುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
icon

(9 / 9)

ಎಲ್ಲರ ನಂತರ ಕೊನೆಯಲ್ಲಿ ಚಾರು ವೈಶಾಖಾಳಿಗೆ ಹೊಡೆಯುತ್ತಾಳೆ. ಆಗ ವೈಶಾಖಾ ನೋವು ತಾಳಲಾರದೆ ಕೂಗಿಕೊಂಡು ಬಿಡುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 


ಇತರ ಗ್ಯಾಲರಿಗಳು