ಹೆತ್ತವರ ಅನುಪಸ್ಥಿತಿಯಲ್ಲಿ ಗಾಯಕಿ ಪೃಥ್ವಿ ಭಟ್‌- ಅಭಿಷೇಕ್‌ ಗ್ರ್ಯಾಂಡ್‌ ರಿಸೆಪ್ಷನ್‌; ಇಲ್ಲಿದೆ ಫೋಟೋ ಝಲಕ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೆತ್ತವರ ಅನುಪಸ್ಥಿತಿಯಲ್ಲಿ ಗಾಯಕಿ ಪೃಥ್ವಿ ಭಟ್‌- ಅಭಿಷೇಕ್‌ ಗ್ರ್ಯಾಂಡ್‌ ರಿಸೆಪ್ಷನ್‌; ಇಲ್ಲಿದೆ ಫೋಟೋ ಝಲಕ್‌

ಹೆತ್ತವರ ಅನುಪಸ್ಥಿತಿಯಲ್ಲಿ ಗಾಯಕಿ ಪೃಥ್ವಿ ಭಟ್‌- ಅಭಿಷೇಕ್‌ ಗ್ರ್ಯಾಂಡ್‌ ರಿಸೆಪ್ಷನ್‌; ಇಲ್ಲಿದೆ ಫೋಟೋ ಝಲಕ್‌

ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್‌, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್.‌ ಇದೇ ಗಾಯಕಿ ಇತ್ತೀಚೆಗಷ್ಟೇ ಮನೆ ಬಿಟ್ಟು ಓಡಿ ಹೋಗಿ ಅಭಿಷೇಕ್‌ ಎಂಬುವವರನ್ನು ಮದುವೆಯಾಗಿದ್ದರು. ಇದೀಗ ಇದೇ ಜೋಡಿಯ ರಿಸೆಪ್ಷನ್‌ ನೆರವೇರಿದೆ. ಇಲ್ಲಿವೆ ಫೋಟೋಸ್.‌

ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್‌, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್.‌ ಇದೇ ಗಾಯಕಿ ಇತ್ತೀಚೆಗಷ್ಟೇ ಮನೆ ಬಿಟ್ಟು ಓಡಿ ಹೋಗಿ ಅಭಿಷೇಕ್‌ ಎಂಬುವವರನ್ನು ಮದುವೆಯಾಗಿದ್ದರು. ಇದೀಗ ಇದೇ ಜೋಡಿಯ ರಿಸೆಪ್ಷನ್‌ ಬೆಂಗಳೂರಿನಲ್ಲಿ ನೆರವೇರಿದೆ. ಇಲ್ಲಿವೆ ಫೋಟೋಸ್.‌
icon

(1 / 10)

ಕನ್ನಡ ಕಿರುತೆರೆಯ ಜನಪ್ರಿಯ ಶೋ ಸರಿಗಮಪ ಮೂಲಕ ಹೆಚ್ಚು ಜನಪ್ರಿಯತೆ ಪಡೆದು, ಸಿನಿಮಾ, ಸೀರಿಯಲ್‌, ವೇದಿಕೆ ಕಾರ್ಯಕ್ರಮಗಳಲ್ಲಿಯೂ ಹಾಡಿನ ಮೂಲಕ ಗಮನ ಸೆಳೆದವರು ಗಾಯಕಿ ಪೃಥ್ವಿ ಭಟ್.‌ ಇದೇ ಗಾಯಕಿ ಇತ್ತೀಚೆಗಷ್ಟೇ ಮನೆ ಬಿಟ್ಟು ಓಡಿ ಹೋಗಿ ಅಭಿಷೇಕ್‌ ಎಂಬುವವರನ್ನು ಮದುವೆಯಾಗಿದ್ದರು. ಇದೀಗ ಇದೇ ಜೋಡಿಯ ರಿಸೆಪ್ಷನ್‌ ಬೆಂಗಳೂರಿನಲ್ಲಿ ನೆರವೇರಿದೆ. ಇಲ್ಲಿವೆ ಫೋಟೋಸ್.‌

ಆಪ್ತ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದ ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌.
icon

(2 / 10)

ಆಪ್ತ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಿದ್ದ ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌.

ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕೆ.ಆರ್‌ ಪೇಟೆ
icon

(3 / 10)

ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕೆ.ಆರ್‌ ಪೇಟೆ

ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಆಪ್ತರ ಜತೆಗೆ ಪೃಥ್ವಿ ಮತ್ತು ಅಭಿಷೇಕ್‌ ದಂಪತಿ.
icon

(4 / 10)

ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಆಪ್ತರ ಜತೆಗೆ ಪೃಥ್ವಿ ಮತ್ತು ಅಭಿಷೇಕ್‌ ದಂಪತಿ.

ಪೋಷಕರ ವಿರೋಧದ ನಡುವೆ ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಮನೆಬಿಟ್ಟು ಬಂದು ವಿವಾಹವಾಗಿದ್ದರು.
icon

(5 / 10)

ಪೋಷಕರ ವಿರೋಧದ ನಡುವೆ ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಮನೆಬಿಟ್ಟು ಬಂದು ವಿವಾಹವಾಗಿದ್ದರು.

ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಮೋಕ್ಷಿತಾ ಪೈ
icon

(6 / 10)

ಗಾಯಕಿ ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ನಟಿ ಮೋಕ್ಷಿತಾ ಪೈ

ಕಾಸರಗೋಡು ಮೂಲದ ಪೃಥ್ವಿ ಭಟ್‌ ಸರಿಗಮಪ ಕಾರ್ಯಕ್ರಮದ ಮೂಲಕವೇ ಖ್ಯಾತಿ ಪಡೆದಿದ್ದರು.
icon

(7 / 10)

ಕಾಸರಗೋಡು ಮೂಲದ ಪೃಥ್ವಿ ಭಟ್‌ ಸರಿಗಮಪ ಕಾರ್ಯಕ್ರಮದ ಮೂಲಕವೇ ಖ್ಯಾತಿ ಪಡೆದಿದ್ದರು.

ಮಗಳು ಪೃಥ್ವಿ ಭಟ್‌ ನಾಪತ್ತೆಯಾಗಿ, ಅಭಿಷೇಕ್‌ ಜತೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇ ತಡ, ಆಕೆಯ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಿ ಈ ರೀತಿ ಮಾಡಿದ್ದಾರೆ ಎಂದು ಅವರ ತಂದೆ ಶಿವಪ್ರಸಾದ್‌ ಆರೋಪಿಸಿದ್ದರು.
icon

(8 / 10)

ಮಗಳು ಪೃಥ್ವಿ ಭಟ್‌ ನಾಪತ್ತೆಯಾಗಿ, ಅಭಿಷೇಕ್‌ ಜತೆ ದೇವಸ್ಥಾನದಲ್ಲಿ ಮದುವೆಯಾಗಿದ್ದೇ ತಡ, ಆಕೆಯ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಿ ಈ ರೀತಿ ಮಾಡಿದ್ದಾರೆ ಎಂದು ಅವರ ತಂದೆ ಶಿವಪ್ರಸಾದ್‌ ಆರೋಪಿಸಿದ್ದರು.

ಈ ವಶೀಕರಣದ ಹಿಂದೆ ಮತ್ತು ನನ್ನ ಮಗಳು ಓಡಿಹೋಗಲು ಜೀ ಕನ್ನಡದ ಸರಿಗಮಪ ಶೋನ ಜ್ಯೂರಿ ನರಹರಿ ದೀಕ್ಷಿತ್‌ ಅವರ ಕೈವಾಡವಿದೆ ಎಂದು ಶಿವಪ್ರಸಾದ್‌ ಆರೋಪಿಸಿದ್ದಾರೆ.
icon

(9 / 10)

ಈ ವಶೀಕರಣದ ಹಿಂದೆ ಮತ್ತು ನನ್ನ ಮಗಳು ಓಡಿಹೋಗಲು ಜೀ ಕನ್ನಡದ ಸರಿಗಮಪ ಶೋನ ಜ್ಯೂರಿ ನರಹರಿ ದೀಕ್ಷಿತ್‌ ಅವರ ಕೈವಾಡವಿದೆ ಎಂದು ಶಿವಪ್ರಸಾದ್‌ ಆರೋಪಿಸಿದ್ದಾರೆ.

ಪೃಥ್ವಿ ಭಟ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಗಾಯಕರು.
icon

(10 / 10)

ಪೃಥ್ವಿ ಭಟ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಗಾಯಕರು.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು