ಚಿತ್ರದುರ್ಗದ ರೇಣುಕ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದರು ದರ್ಶನ್‌, ಆನಂತರದ 6 ತಿಂಗಳ ಬೆಳವಣಿಗೆಗಳು ಹೇಗಿದ್ದವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿತ್ರದುರ್ಗದ ರೇಣುಕ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದರು ದರ್ಶನ್‌, ಆನಂತರದ 6 ತಿಂಗಳ ಬೆಳವಣಿಗೆಗಳು ಹೇಗಿದ್ದವು

ಚಿತ್ರದುರ್ಗದ ರೇಣುಕ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದರು ದರ್ಶನ್‌, ಆನಂತರದ 6 ತಿಂಗಳ ಬೆಳವಣಿಗೆಗಳು ಹೇಗಿದ್ದವು

  • ನಟ ದರ್ಶನ್‌ತೂಗುದೀಪ ಆರು ತಿಂಗಳ ಹಿಂದೆ ಕೊಲೆ ಪ್ರಕರಣದಲ್ಲಿ ಸಿಲುಕಿ ಈ ಅವಧಿಯಲ್ಲಿ ಅನುಭವಿಸಿದ ಜೈಲು ವಾಸ, ಕೋರ್ಟ್‌ ಅಲೆದಾಟ, ಜಾಮೀನುವರೆಗಿನ ಬೆಳವಣಿಗೆ ಚಿತ್ರನೋಟ ಇಲ್ಲಿದೆ.

 2024 ಜೂನ್‌ 8 ರಂದು ನಟಿ ಪವಿತ್ರಾ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ .  
icon

(1 / 8)

 2024 ಜೂನ್‌ 8 ರಂದು ನಟಿ ಪವಿತ್ರಾ ಜತೆಗೆ ಅಸಭ್ಯವಾಗಿ ವರ್ತಿಸಿದ್ದ ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ .  

 2024 ಜೂನ್‌ 9 ರಂದು ಬೆಂಗಳೂರಿನಲ್ಲಿ ಭೀಕರ ಕೊಲೆ ಪ್ರಕರಣ ಬಯಲು. ಬೆಂಗಳೂರು ಪೊಲೀಸರಿಂದ ತನಿಖೆ ಚುರುಕು, ದರ್ಶನ್‌ ಇರುವ ಬಗ್ಗೆ ಮಾಹಿತಿ. ಇನ್ನೂ ಹಲವರು ಇದ್ದ ಕುರಿತು ತನಿಖೆ
icon

(2 / 8)

 2024 ಜೂನ್‌ 9 ರಂದು ಬೆಂಗಳೂರಿನಲ್ಲಿ ಭೀಕರ ಕೊಲೆ ಪ್ರಕರಣ ಬಯಲು. ಬೆಂಗಳೂರು ಪೊಲೀಸರಿಂದ ತನಿಖೆ ಚುರುಕು, ದರ್ಶನ್‌ ಇರುವ ಬಗ್ಗೆ ಮಾಹಿತಿ. ಇನ್ನೂ ಹಲವರು ಇದ್ದ ಕುರಿತು ತನಿಖೆ

 2024  ಜೂನ್‌ 11 ರಂದು ನಿಖರ ಮಾಹಿತಿ ಮೇರೆಗೆ  ನಟ ದರ್ಶನ್‌ ಹಾಗೂ ಇತರರ ಬಂಧನ. ಆನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗೆ ಪಡೆಯಲಾಗಿತ್ತು.
icon

(3 / 8)

 2024  ಜೂನ್‌ 11 ರಂದು ನಿಖರ ಮಾಹಿತಿ ಮೇರೆಗೆ  ನಟ ದರ್ಶನ್‌ ಹಾಗೂ ಇತರರ ಬಂಧನ. ಆನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗೆ ಪಡೆಯಲಾಗಿತ್ತು.

2024 ಜೂನ್‌ 23 ರಂದು  ನಟ ದರ್ಶನ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿತ್ತು. ಅದೇ ದಿನ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು
icon

(4 / 8)

2024 ಜೂನ್‌ 23 ರಂದು  ನಟ ದರ್ಶನ್‌ ಅವರನ್ನು ನ್ಯಾಯಾಂಗ ಬಂಧನಕ್ಕೆ ಬೆಂಗಳೂರಿನ ನ್ಯಾಯಾಲಯ ಆದೇಶಿಸಿತ್ತು. ಅದೇ ದಿನ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು

 2024  ಬೆಂಗಳೂರು ಜೈಲಿನಲ್ಲಿ ಸೌಲಭ್ಯ ದುರುಪಯೋಗಪಡಿಸಿಕೊಂಡು ಆರೋಪದ ಮೇಲೆ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಆಗಸ್ಟ್‌ 31 ರಂದು ವರ್ಗಾವಣೆ ಮಾಡಲಾಗಿತ್ತು
icon

(5 / 8)

 2024  ಬೆಂಗಳೂರು ಜೈಲಿನಲ್ಲಿ ಸೌಲಭ್ಯ ದುರುಪಯೋಗಪಡಿಸಿಕೊಂಡು ಆರೋಪದ ಮೇಲೆ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಆಗಸ್ಟ್‌ 31 ರಂದು ವರ್ಗಾವಣೆ ಮಾಡಲಾಗಿತ್ತು

ಬೆಂಗಳೂರು ಹಾಗೂ ಬಳ್ಳಾರಿ ಸಹಿತ ಎರಡೂ ಜೈಲುಗಳಲ್ಲೂ ದರ್ಶನ್‌ ಒಟ್ಟು 120 ದಿನಗಳ ಜೈಲುವಾಸ ಅನುಭವಿಸಿದ್ದರು
icon

(6 / 8)

ಬೆಂಗಳೂರು ಹಾಗೂ ಬಳ್ಳಾರಿ ಸಹಿತ ಎರಡೂ ಜೈಲುಗಳಲ್ಲೂ ದರ್ಶನ್‌ ಒಟ್ಟು 120 ದಿನಗಳ ಜೈಲುವಾಸ ಅನುಭವಿಸಿದ್ದರು

ಅಕ್ಟೋಬರ್ 14, 2024 ರಂದು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ  ಜಾಮೀನು ನಿರಾಕರಿಸಿತ್ತು.
icon

(7 / 8)

ಅಕ್ಟೋಬರ್ 14, 2024 ರಂದು 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ  ಜಾಮೀನು ನಿರಾಕರಿಸಿತ್ತು.

 2024 ಅಕ್ಟೋಬರ್ 21 2024 ರಂದು ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು ಡಿಸೆಂಬರ್ 11ಕ್ಕೆ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಿ ಮುಂದೇನು ಎನ್ನುವ ಚರ್ಚೆ ನಡೆದಿತ್ತು. ಈಗ ಜಾಮೀನು ಅಧಿಕೃತವಾಗಿಯೇ ದೊರೆತಿದೆ. 
icon

(8 / 8)

 2024 ಅಕ್ಟೋಬರ್ 21 2024 ರಂದು ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು ಡಿಸೆಂಬರ್ 11ಕ್ಕೆ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಿ ಮುಂದೇನು ಎನ್ನುವ ಚರ್ಚೆ ನಡೆದಿತ್ತು. ಈಗ ಜಾಮೀನು ಅಧಿಕೃತವಾಗಿಯೇ ದೊರೆತಿದೆ.
 


ಇತರ ಗ್ಯಾಲರಿಗಳು