Shrirasthu Shubhamasthu: ತುಳಸಿ ದೇಹ ಸೇರಿಕೊಂಡಿದೆ ವಿಷಕಾರಿ ಅಂಶ; ಡಾಕ್ಟರ್ ಹೇಳಿದ ಮಾತು ಕೇಳಿ ಕಂಗಾಲಾದ ಮಾಧವ
- Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಧಾರಾವಾಹಿ ಮಹತ್ತರ ತಿರುವು ಪಡೆದುಕೊಂಡಿದೆ. ಮಾಧವ ಹಾಗೂ ತುಳಸಿಗೆ ಮಗುವಾಗಿದೆ. ಮನೆಯವರೆಲ್ಲ ಖುಷಿಯಾಗಿದ್ದಾರೆ.
- Shrirasthu Shubhamasthu Serial: ಶ್ರೀರಸ್ತು ಶುಭಮಸ್ತು ಧಾರಾವಾಹಿ ಮಹತ್ತರ ತಿರುವು ಪಡೆದುಕೊಂಡಿದೆ. ಮಾಧವ ಹಾಗೂ ತುಳಸಿಗೆ ಮಗುವಾಗಿದೆ. ಮನೆಯವರೆಲ್ಲ ಖುಷಿಯಾಗಿದ್ದಾರೆ.
(2 / 7)
ವಯಸ್ಸಾದ ತುಳಸಿಗೆ ಮಗು ಆಗುವಾಗ ತೊಂದರೆ ಆಗುವ ಸಾಧ್ಯತೆ ಇತ್ತು. ಆದರೆ, ಡಾಕ್ಟರ್ ತುಂಬಾ ಕಾಳಜಿ ವಹಿಸಿ ಎಲ್ಲವನ್ನೂ ನೋಡಿಕೊಂಡಿದ್ದಾರೆ.
(Zee Kannada)(3 / 7)
ತುಳಸಿಗೆ ಮಗುವಾದ ಸುದ್ದಿ ಕೇಳಿದ ನಂತರ ಮನೆಯವರೆಲ್ಲರೂ ತುಂಬಾ ಖುಷಿಪಟ್ಟಿದ್ದಾರೆ. ಪುಟ್ಟ ಮಗುವನ್ನು ನೋಡಲು ಎಲ್ಲರೂ ಕಾಯುತ್ತಿದ್ದರು.
(Zee Kannada)(4 / 7)
ಮಾಧವನ ಮಗ ಹಾಗೂ ಸೊಸೆ ಎಲ್ಲರೂ ಸಹ ಆಸ್ಪತ್ರೆಗೆ ಬಂದು ತುಳಸಿಯ ಆರೋಗ್ಯವನ್ನು ವಿಚಾರಿಸಿದ್ದಾರೆ.
(Zee Kannada)(5 / 7)
ಮಾಧವ ತುಳಸಿಯನ್ನು ಮಾತಾಡಿಸಿದ್ದಾನೆ. “ನಾನು ಬಂದಾಯ್ತಲ್ಲ ಇನ್ನು ಮುಂದೆ ಯಾರ ಕಣ್ಣಲ್ಲೂ ನೀರು ಇರಬಾರದು” ಎಂದು ತುಳಸಿ ಹೇಳಿದ್ದಾಳೆ.
(Zee Kannada)(6 / 7)
ಆತಂಕದಲ್ಲಿದ್ದ ಎಲ್ಲರಿಗೂ ಈಗ ಸಮಾಧಾನವಾಗಿದೆ. ಎಲ್ಲರೂ ಕಣ್ಣೊರಿಸಿಕೊಂಡಿದ್ದಾರೆ. ತುಳಸಿ “ಮಗು ಎಲ್ಲಿ?” ಎಂದು ಪ್ರಶ್ನೆ ಮಾಡಿದ್ದಾಳೆ.
(Zee Kannada)ಇತರ ಗ್ಯಾಲರಿಗಳು