ಚಾತುರ್ಮಾಸ ಆರಂಭ; ಯಾವ ಸ್ವಾಮೀಜಿ ಎಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡುತ್ತಾರೆ? ಫೋಟೋಸ್ -Chaturmasya Vrata
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಾತುರ್ಮಾಸ ಆರಂಭ; ಯಾವ ಸ್ವಾಮೀಜಿ ಎಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡುತ್ತಾರೆ? ಫೋಟೋಸ್ -Chaturmasya Vrata

ಚಾತುರ್ಮಾಸ ಆರಂಭ; ಯಾವ ಸ್ವಾಮೀಜಿ ಎಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡುತ್ತಾರೆ? ಫೋಟೋಸ್ -Chaturmasya Vrata

  • ಜುಲೈ 21 ರಿಂದ ಚಾತುರ್ಮಾಸ ಆರಂಭವಾಗಿದೆ. ಈ ಸಮಯದಲ್ಲಿ ಸ್ವಾಮೀಜಿಗಳು ವ್ರತಾಚರಣೆಯನ್ನು ಮಾಡುತ್ತಾರೆ. ಯಾವ ಸ್ವಾಮೀಜಿ, ಎಲ್ಲಿ ವ್ರತಾಚರಣೆ ಕೈಗೊಂಡಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜುಲೈ 21 ರಿಂದ ಸೆಪ್ಟೆಂಬರ್ 18 ರವರೆಗೆ ಚಾತುರ್ಮಾಸದ ವ್ರತಾಚರಣೆ, ಸ್ಥಳ: ಚೆನ್ನೈನ ಟಿ ನಗರದಲ್ಲಿರುವ ರಾಘವೇಂದ್ರ ಮಠದಲ್ಲಿ2. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜುಲೈ 25 ರಿಂದ ಸೆಪ್ಟೆಂಬರ್ 8 ರವರೆಗೆ ಸ್ಥಳ: ಉಡುಪಿ ರಥಬೀದಿಯ ಶ್ರೀ ಕೃಷ್ಣಾಪುರ ಮಠ
icon

(1 / 7)

1. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಜುಲೈ 21 ರಿಂದ ಸೆಪ್ಟೆಂಬರ್ 18 ರವರೆಗೆ ಚಾತುರ್ಮಾಸದ ವ್ರತಾಚರಣೆ, ಸ್ಥಳ: ಚೆನ್ನೈನ ಟಿ ನಗರದಲ್ಲಿರುವ ರಾಘವೇಂದ್ರ ಮಠದಲ್ಲಿ2. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜುಲೈ 25 ರಿಂದ ಸೆಪ್ಟೆಂಬರ್ 8 ರವರೆಗೆ ಸ್ಥಳ: ಉಡುಪಿ ರಥಬೀದಿಯ ಶ್ರೀ ಕೃಷ್ಣಾಪುರ ಮಠ

3. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜುಲೈ 21 ರಿಂದ ನವೆಂಬರ್ 3 ರವರೆಗೆ ಚಾತುರ್ಮಾಸದ ವ್ರತಾಚರಣೆ, ಸ್ಥಳ: ಉಡುಪಿ ಶ್ರೀಕೃಷ್ಣಮಠ4. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಜುಲೈ 21 ರಿಂದ ನವೆಂಬರ್ 13 ರವರೆಗೆ ಸ್ಥಳ: ಉಡುಪಿ ಶ್ರೀಕೃಷ್ಣಮಠ
icon

(2 / 7)

3. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಜುಲೈ 21 ರಿಂದ ನವೆಂಬರ್ 3 ರವರೆಗೆ ಚಾತುರ್ಮಾಸದ ವ್ರತಾಚರಣೆ, ಸ್ಥಳ: ಉಡುಪಿ ಶ್ರೀಕೃಷ್ಣಮಠ4. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಜುಲೈ 21 ರಿಂದ ನವೆಂಬರ್ 13 ರವರೆಗೆ ಸ್ಥಳ: ಉಡುಪಿ ಶ್ರೀಕೃಷ್ಣಮಠ

5. ಕಾಣೆಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜುಲೈ 30 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಲಿಮಾರು ಶಾಖಾ ಮಠ6. ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದವರು ಜುಲೈ 29 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಹೈದರಾಬಾದ್‌ ಲಿಂಗಂಪಲ್ಲಿಯ ರಾಯರ ಮಠ
icon

(3 / 7)

5. ಕಾಣೆಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಜುಲೈ 30 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಲಿಮಾರು ಶಾಖಾ ಮಠ6. ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದವರು ಜುಲೈ 29 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಹೈದರಾಬಾದ್‌ ಲಿಂಗಂಪಲ್ಲಿಯ ರಾಯರ ಮಠ

7. ಪಲಿಮಾರು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಜುಲೈ 29 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ:  ಪಲಿಮಾರು ಮೂಲ ಮಠ (ಪಡುಬಿದ್ರಿ)8. ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಜುಲೈ 21 ರಿಂದ ಸೆಪ್ಟೆಬಂರ್ 18 ರವರೆಗೆ ಸ್ಥಳ: ಶಿರಸಿಯ ಸೋಂದಾ ಮಠ
icon

(4 / 7)

7. ಪಲಿಮಾರು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಜುಲೈ 29 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ:  ಪಲಿಮಾರು ಮೂಲ ಮಠ (ಪಡುಬಿದ್ರಿ)8. ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಜುಲೈ 21 ರಿಂದ ಸೆಪ್ಟೆಬಂರ್ 18 ರವರೆಗೆ ಸ್ಥಳ: ಶಿರಸಿಯ ಸೋಂದಾ ಮಠ

9. ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಜುಲೈ 27 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಶ್ಚಿಮ ಮುಂಬೈಯ ಮುಳುಂದ್, ಡಾ ಅಂಬೇಡ್ಕರ್ ರಸ್ತೆಯಲ್ಲಿರುವ ಬಾಲಾಜಿ ಮಂದಿರದ ಸತ್ಯಧ್ಯಾನ ವಿದ್ಯಾಪೀಠ10. ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಜುಲೈ 30 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಉಡುಪಿ ರಥಬೀದಿಯ ಅದಮಾರು ಮಠ
icon

(5 / 7)

9. ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಜುಲೈ 27 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಪಶ್ಚಿಮ ಮುಂಬೈಯ ಮುಳುಂದ್, ಡಾ ಅಂಬೇಡ್ಕರ್ ರಸ್ತೆಯಲ್ಲಿರುವ ಬಾಲಾಜಿ ಮಂದಿರದ ಸತ್ಯಧ್ಯಾನ ವಿದ್ಯಾಪೀಠ10. ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಜುಲೈ 30 ರಿಂದ ಸೆಪ್ಟೆಂಬರ್ 18 ರವರೆಗೆ ಸ್ಥಳ: ಉಡುಪಿ ರಥಬೀದಿಯ ಅದಮಾರು ಮಠ

11. ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜುಲೈ 22 ರಿಂದ ಸೆಪ್ಟೆಂಬರ್ 18 ರವರೆಗೆ ಬೆಂಗಳೂರು ವ್ಯಾಸರಾಜ ಮಠ12. ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಗೋಕರ್ಣದ ಶಾಖಾಮಠ ಅಶೋಕೆಯಲ್ಲಿ ಜುಲೈ 21 ರಿಂದ ಸೆಪ್ಟೆಂಬರ್ 18 ರವರೆಗೆ 
icon

(6 / 7)

11. ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜುಲೈ 22 ರಿಂದ ಸೆಪ್ಟೆಂಬರ್ 18 ರವರೆಗೆ ಬೆಂಗಳೂರು ವ್ಯಾಸರಾಜ ಮಠ12. ಹೊಸನಗರದ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಗೋಕರ್ಣದ ಶಾಖಾಮಠ ಅಶೋಕೆಯಲ್ಲಿ ಜುಲೈ 21 ರಿಂದ ಸೆಪ್ಟೆಂಬರ್ 18 ರವರೆಗೆ 

ಶಿವಮೊಗ್ಗ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿ ಗಳು ಹಾಗೂ ಕಿರಿಯ ಶ್ರೀ ಅಭಿನವ ಶಂಕರ ಭಾರತೀ ಅವರು ಶ್ರೀ ಕ್ಷೇತ್ರದ ಮಠದಲ್ಲಿ ಜುಲೈ 21 ರಿಂದ ಚಾತುರ್ಮಾಸ ವ್ರತ ಆರಂಭಿಸಲಿದ್ದಾರೆ.
icon

(7 / 7)

ಶಿವಮೊಗ್ಗ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿ ಗಳು ಹಾಗೂ ಕಿರಿಯ ಶ್ರೀ ಅಭಿನವ ಶಂಕರ ಭಾರತೀ ಅವರು ಶ್ರೀ ಕ್ಷೇತ್ರದ ಮಠದಲ್ಲಿ ಜುಲೈ 21 ರಿಂದ ಚಾತುರ್ಮಾಸ ವ್ರತ ಆರಂಭಿಸಲಿದ್ದಾರೆ.


ಇತರ ಗ್ಯಾಲರಿಗಳು