ನೀವು ಮಾಡುವ ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗ್ತಿದ್ಯಾ, ಪರಿಹಾರಕ್ಕೆ ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀವು ಮಾಡುವ ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗ್ತಿದ್ಯಾ, ಪರಿಹಾರಕ್ಕೆ ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಿ

ನೀವು ಮಾಡುವ ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗ್ತಿದ್ಯಾ, ಪರಿಹಾರಕ್ಕೆ ಈ ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಿ

  • ಕೆಲವೊಮ್ಮೆ ನಾವು ಏನೇ ಕೆಲಸ ಮಾಡಿದ್ರೂ ಅದಕ್ಕೆ ಅಡೆತಡೆ ಉಂಟಾಗಿ ಆ ಕೆಲಸ ಪೂರ್ಣಗೊಳ್ಳುವುದಿಲ್ಲ. ಹಲವು ಬಾರಿ ಪ್ರಯತ್ನ ಮಾಡಿದ ನಂತರವೂ ಯಶಸ್ಸು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.

ತಾನು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಸಾಕಷ್ಟು ಪ್ರಯತ್ನಗಳ ನಂತರವೂ ಯಶಸ್ಸು ಮರೀಚಿಕೆಯಾಗುತ್ತದೆ. ಕೆಲವೊಂದು ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗುತ್ತದೆ. ಇದಕ್ಕೆ ವಾಸ್ತುದೋಪವೂ ಕಾರಣವಾಗಬಹುದು. ಇದಕ್ಕಾಗಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
icon

(1 / 7)

ತಾನು ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಸಾಕಷ್ಟು ಪ್ರಯತ್ನಗಳ ನಂತರವೂ ಯಶಸ್ಸು ಮರೀಚಿಕೆಯಾಗುತ್ತದೆ. ಕೆಲವೊಂದು ಕೆಲಸದಲ್ಲಿ ಪದೇ ಪದೇ ಅಡೆತಡೆ ಎದುರಾಗುತ್ತದೆ. ಇದಕ್ಕೆ ವಾಸ್ತುದೋಪವೂ ಕಾರಣವಾಗಬಹುದು. ಇದಕ್ಕಾಗಿ ಈ ಕೆಲವು ವಾಸ್ತು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
(pixabay)

ವಾಸ್ತು ಪ್ರಕಾರ, ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮನೆಯ ಉತ್ತರ ದಿಕ್ಕಿನಲ್ಲಿ ಈ ರೀತಿಯ ಚಿತ್ರವನ್ನು ಇರಿಸಿ. ಅದರಲ್ಲಿ ಉದ್ದಕ್ಕೆ ಸಾಗುತ್ತಿರುವ ರಸ್ತೆ ಹಾಗೂ 2 ಬದಿಗಳಲ್ಲಿ ಹಸಿರು ತುಂಬಿದ ಗಿಡಗಳು ಇರಬೇಕು. ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
icon

(2 / 7)

ವಾಸ್ತು ಪ್ರಕಾರ, ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸಲು ಮನೆಯ ಉತ್ತರ ದಿಕ್ಕಿನಲ್ಲಿ ಈ ರೀತಿಯ ಚಿತ್ರವನ್ನು ಇರಿಸಿ. ಅದರಲ್ಲಿ ಉದ್ದಕ್ಕೆ ಸಾಗುತ್ತಿರುವ ರಸ್ತೆ ಹಾಗೂ 2 ಬದಿಗಳಲ್ಲಿ ಹಸಿರು ತುಂಬಿದ ಗಿಡಗಳು ಇರಬೇಕು. ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ.
(pixabay)

ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಗೋಲ್ಡನ್‌ ಟೆಂಪಲ್ ಚಿತ್ರವನ್ನು ಇರಿಸಿ, ಅದರಲ್ಲಿ ಸರೋವರವಿರಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
icon

(3 / 7)

ವಾಸ್ತು ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಗೋಲ್ಡನ್‌ ಟೆಂಪಲ್ ಚಿತ್ರವನ್ನು ಇರಿಸಿ, ಅದರಲ್ಲಿ ಸರೋವರವಿರಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
(Pixabay)

ನೀವು ಮಾಡುವ ಕೆಲಸಗಳಲ್ಲಿ ಪದೇ ಪದೇ ವಿಫಲರಾಗುತ್ತಿದ್ದರೆ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು 11 ಭಾನುವಾರಗಳ ಕಾಲ ಭೈರವನ ದರ್ಶನ ಮಾಡಿ. ವಾಸ್ತು ಪ್ರಕಾರ ಈ ರೀತಿ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ.
icon

(4 / 7)

ನೀವು ಮಾಡುವ ಕೆಲಸಗಳಲ್ಲಿ ಪದೇ ಪದೇ ವಿಫಲರಾಗುತ್ತಿದ್ದರೆ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು 11 ಭಾನುವಾರಗಳ ಕಾಲ ಭೈರವನ ದರ್ಶನ ಮಾಡಿ. ವಾಸ್ತು ಪ್ರಕಾರ ಈ ರೀತಿ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ.
(istock)

ವಾಸ್ತು ಪ್ರಕಾರ, ಮನೆಯ ವಾಯುವ್ಯ ದಿಕ್ಕಿನಲ್ಲಿ ಪ್ರತಿದಿನ ಅನುಲೋಮ-ವಿಲೋಮವನ್ನು ಮಾಡಬೇಕು. ಇದು ಮನೆಯ ಗಾಳಿಯ ಅಂಶವನ್ನು ಸಮತೋಲನಗೊಳಿಸುತ್ತದೆ. ಇದು ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
icon

(5 / 7)

ವಾಸ್ತು ಪ್ರಕಾರ, ಮನೆಯ ವಾಯುವ್ಯ ದಿಕ್ಕಿನಲ್ಲಿ ಪ್ರತಿದಿನ ಅನುಲೋಮ-ವಿಲೋಮವನ್ನು ಮಾಡಬೇಕು. ಇದು ಮನೆಯ ಗಾಳಿಯ ಅಂಶವನ್ನು ಸಮತೋಲನಗೊಳಿಸುತ್ತದೆ. ಇದು ಕೆಲಸದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
(pixabay)

ವಾಸ್ತು ಪ್ರಕಾರ, ನೀವು ಯಾವುದೇ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೊರಡುವ ಮೊದಲು ನಿಮ್ಮ ಕುಟುಂಬ ದೇವತೆ ಮತ್ತು ಪೂರ್ವಜರಿಗೆ ನಮಸ್ಕರಿಸಬೇಕು. ನಿಮ್ಮ ಯಾವುದೇ ಯೋಜನೆಯನ್ನು ಮುಂಚಿತವಾಗಿ  ಯಾರಿಗೂ ಹೇಳಬೇಡಿ.
icon

(6 / 7)

ವಾಸ್ತು ಪ್ರಕಾರ, ನೀವು ಯಾವುದೇ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೊರಡುವ ಮೊದಲು ನಿಮ್ಮ ಕುಟುಂಬ ದೇವತೆ ಮತ್ತು ಪೂರ್ವಜರಿಗೆ ನಮಸ್ಕರಿಸಬೇಕು. ನಿಮ್ಮ ಯಾವುದೇ ಯೋಜನೆಯನ್ನು ಮುಂಚಿತವಾಗಿ ಯಾರಿಗೂ ಹೇಳಬೇಡಿ.
(pixabay)

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
icon

(7 / 7)

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು