ಬುದ್ಧನ ಈ ಸ್ಫೂರ್ತಿದಾಯಕ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಬುದ್ಧ ಪೂರ್ಣಿಮಾ ಶುಭಾಶಯ ತಿಳಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬುದ್ಧನ ಈ ಸ್ಫೂರ್ತಿದಾಯಕ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಬುದ್ಧ ಪೂರ್ಣಿಮಾ ಶುಭಾಶಯ ತಿಳಿಸಿ

ಬುದ್ಧನ ಈ ಸ್ಫೂರ್ತಿದಾಯಕ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಬುದ್ಧ ಪೂರ್ಣಿಮಾ ಶುಭಾಶಯ ತಿಳಿಸಿ

ಇಂದು (ಮೇ 12 ಸೋಮವಾರ) ಎಲ್ಲೆಡೆ ಬುದ್ಧ ಪೂರ್ಣಿಮಾವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಸಂದೇಶಗಳೊಂದಿಗೆ ಬುದ್ಧ ಪೂರ್ಣಿಮಾ ಶುಭಾಶಯಗಳನ್ನು ತಿಳಿಸುವ ಫೋಟೊಸ್ ಇಲ್ಲಿವೆ.

ಎಲ್ಲರಿಗೂ ಬುದ್ಧ ಪೂರ್ಣಿಮಾ ದಿನ ಶುಭಾಶಯಗಳು. ಇಲ್ಲಿ ನೀಡಲಾಗಿರುವ ಬುದ್ಧನ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಯಿಸಿ.
icon

(1 / 7)

ಎಲ್ಲರಿಗೂ ಬುದ್ಧ ಪೂರ್ಣಿಮಾ ದಿನ ಶುಭಾಶಯಗಳು. ಇಲ್ಲಿ ನೀಡಲಾಗಿರುವ ಬುದ್ಧನ ಸಂದೇಶಗಳೊಂದಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಯಿಸಿ.

ಧ್ಯಾನ ಹೆಚ್ಚಾದರೆ ಜ್ಞಾನ ಹೆಚ್ಚಾಗುತ್ತದೆ, ಜ್ಞಾನ ಹೆಚ್ಚಾದರೆ ಮೌನ ಹೆಚ್ಚಾಗುತ್ತದೆ. ಬುದ್ಧ ಪೂರ್ಣಿಮಾ ಶುಭಾಶಯಗಳು
icon

(2 / 7)

ಧ್ಯಾನ ಹೆಚ್ಚಾದರೆ ಜ್ಞಾನ ಹೆಚ್ಚಾಗುತ್ತದೆ, ಜ್ಞಾನ ಹೆಚ್ಚಾದರೆ ಮೌನ ಹೆಚ್ಚಾಗುತ್ತದೆ. ಬುದ್ಧ ಪೂರ್ಣಿಮಾ ಶುಭಾಶಯಗಳು

ಏಕಾಂತವು ಮೂರ್ಖರಿಗೆ ಬಂಧಿಖಾನೆಯಾಗುವುದು, ಜ್ಞಾನಿಗಳಿಗೆ ಅದುವೇ ಸ್ವರ್ಗವಾಗುವುದು. ಬುದ್ಧ ಪೂರ್ಣಿಮಾ ಶುಭಾಶಯಗಳು
icon

(3 / 7)

ಏಕಾಂತವು ಮೂರ್ಖರಿಗೆ ಬಂಧಿಖಾನೆಯಾಗುವುದು, ಜ್ಞಾನಿಗಳಿಗೆ ಅದುವೇ ಸ್ವರ್ಗವಾಗುವುದು. ಬುದ್ಧ ಪೂರ್ಣಿಮಾ ಶುಭಾಶಯಗಳು

ಬುದ್ಧನೆಂದರೆ ಬೆಳಕು, ಬುದ್ಧನೆಂದರೆ ಭರವಸೆ, ಬದುಕುವ ರೀತಿ, ಜೀವನ ಮೌಲ್ಯಗಳನ್ನು ತಿಳಿಸಿದ ಗೌತಮ ಬುದ್ಧರ ಸಂದೇಶಗಳು ನಮ್ಮನ್ನು ಸನ್ಮಾರ್ಗದತ್ತ ಸಾಗುವಂತೆ ಪ್ರೇರಣೆ ನೀಡುತ್ತವೆ. ಬುದ್ಧ ಪೂರ್ಣಿಮೆಯ ಶುಭಾಶಯಗಳು
icon

(4 / 7)

ಬುದ್ಧನೆಂದರೆ ಬೆಳಕು, ಬುದ್ಧನೆಂದರೆ ಭರವಸೆ, ಬದುಕುವ ರೀತಿ, ಜೀವನ ಮೌಲ್ಯಗಳನ್ನು ತಿಳಿಸಿದ ಗೌತಮ ಬುದ್ಧರ ಸಂದೇಶಗಳು ನಮ್ಮನ್ನು ಸನ್ಮಾರ್ಗದತ್ತ ಸಾಗುವಂತೆ ಪ್ರೇರಣೆ ನೀಡುತ್ತವೆ. ಬುದ್ಧ ಪೂರ್ಣಿಮೆಯ ಶುಭಾಶಯಗಳು

ಬೇಡುವವರಿಗೆ ವರವನ್ನು ನೀಡುವ ಯಾವ ಅಗೋಚರ ಶಕ್ತಿಯೂ ಜಗತ್ತಿನಲ್ಲಿ ಇಲ್ಲ. ವ್ಯಕ್ತಿಯೂ ತಾನೇ ತನ್ನ ಪರಿಶ್ರಮದಿಂದ ಗಳಿಸಬೇಕು. ಬುದ್ಧ ಪೂರ್ಣಿಮಾ ಶುಭಾಶಯಗಳು.
icon

(5 / 7)

ಬೇಡುವವರಿಗೆ ವರವನ್ನು ನೀಡುವ ಯಾವ ಅಗೋಚರ ಶಕ್ತಿಯೂ ಜಗತ್ತಿನಲ್ಲಿ ಇಲ್ಲ. ವ್ಯಕ್ತಿಯೂ ತಾನೇ ತನ್ನ ಪರಿಶ್ರಮದಿಂದ ಗಳಿಸಬೇಕು. ಬುದ್ಧ ಪೂರ್ಣಿಮಾ ಶುಭಾಶಯಗಳು.

ತಾಳ್ಮೆಯಿಂದ ಸಿಟ್ಟನ್ನು, ಒಳ್ಳೆಯದರಿಂದ ಕೆಟ್ಟದನ್ನು, ದಾನದಿಂದ ಜಿಪುಣತೆಯನ್ನೂ, ಸತ್ಯದಿಂದ ಸುಳ್ಳನ್ನು ಗೆಲ್ಲಬೇಕು. ಬುದ್ಧ ಪೂರ್ಣಿಮಾ ಶುಭಾಶಯಗಳು
icon

(6 / 7)

ತಾಳ್ಮೆಯಿಂದ ಸಿಟ್ಟನ್ನು, ಒಳ್ಳೆಯದರಿಂದ ಕೆಟ್ಟದನ್ನು, ದಾನದಿಂದ ಜಿಪುಣತೆಯನ್ನೂ, ಸತ್ಯದಿಂದ ಸುಳ್ಳನ್ನು ಗೆಲ್ಲಬೇಕು. ಬುದ್ಧ ಪೂರ್ಣಿಮಾ ಶುಭಾಶಯಗಳು

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ. ಬುದ್ಧ ಪೂರ್ಣಿಮೆಯ ಶುಭಾಶಯಗಳು
icon

(7 / 7)

ಬುದ್ಧಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ. ಬುದ್ಧ ಪೂರ್ಣಿಮೆಯ ಶುಭಾಶಯಗಳು

ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು