Suttur Jatre 2025: ಕಳೆಗಟ್ಟಿದ ಸುತ್ತೂರು ಜಾತ್ರೆ, ನಾಟಕ ವೀಕ್ಷಿಸಿದ ರಂಗಾಭಿಮಾನಿಗಳು, ದೇಸಿ ಆಟಗಳ ಸೊಬಗು, ಗೋಲಿ ಆಡಿದ ಐಜಿಪಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suttur Jatre 2025: ಕಳೆಗಟ್ಟಿದ ಸುತ್ತೂರು ಜಾತ್ರೆ, ನಾಟಕ ವೀಕ್ಷಿಸಿದ ರಂಗಾಭಿಮಾನಿಗಳು, ದೇಸಿ ಆಟಗಳ ಸೊಬಗು, ಗೋಲಿ ಆಡಿದ ಐಜಿಪಿ

Suttur Jatre 2025: ಕಳೆಗಟ್ಟಿದ ಸುತ್ತೂರು ಜಾತ್ರೆ, ನಾಟಕ ವೀಕ್ಷಿಸಿದ ರಂಗಾಭಿಮಾನಿಗಳು, ದೇಸಿ ಆಟಗಳ ಸೊಬಗು, ಗೋಲಿ ಆಡಿದ ಐಜಿಪಿ

  • ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಜಾತ್ರೆಯ ವಿವಿಧ ಚಟುವಟಿಕೆಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. ಜಾತ್ರೆಯ ಚಿತ್ರನೋಟ ಹೀಗಿದೆ.
  • ಚಿತ್ರಗಳು: ವಾಟಾಳ್‌ ಆನಂದ

ಮೈಸೂರು ಜಿಲ್ಲೆಯ ಕಪಿಲಾ ತೀರದ ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ಜೋಡಿಗಳು ಜತೆ ಜತೆಯಾಗಿ ಬಂದರು.
icon

(1 / 7)

ಮೈಸೂರು ಜಿಲ್ಲೆಯ ಕಪಿಲಾ ತೀರದ ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾದ ಜೋಡಿಗಳು ಜತೆ ಜತೆಯಾಗಿ ಬಂದರು.

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ದೃಷ್ಟಿ ವಿಕಲಚೇತನ ಜೋಡಿಯು ಸತಿಪತಿಗಳಾದರು.
icon

(2 / 7)

ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ದೃಷ್ಟಿ ವಿಕಲಚೇತನ ಜೋಡಿಯು ಸತಿಪತಿಗಳಾದರು.

ಸುತ್ತೂರು ಜಾತ್ರೆಯ ಅಂಗವಾಗಿ ನಡೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾದವರಿಗೆ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಉಡುಗೊರೆಗಳನ್ನು ವಿತರಿಸಿದರು.
icon

(3 / 7)

ಸುತ್ತೂರು ಜಾತ್ರೆಯ ಅಂಗವಾಗಿ ನಡೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾದವರಿಗೆ ಆರ್ಟ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಉಡುಗೊರೆಗಳನ್ನು ವಿತರಿಸಿದರು.

ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಖುಷಿ. ಮೈಸೂರಿನ ದಕ್ಷಿಣ ವಲಯ ಪೊಲೀಸ್‌ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಗೋಲಿ ಆಡುವ ಮೂಲಕ ಖುಷಿ ಪಟ್ಟರು.
icon

(4 / 7)

ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಖುಷಿ. ಮೈಸೂರಿನ ದಕ್ಷಿಣ ವಲಯ ಪೊಲೀಸ್‌ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅವರು ಗೋಲಿ ಆಡುವ ಮೂಲಕ ಖುಷಿ ಪಟ್ಟರು.

ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಚಟುವಟಿಕೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವೆ ರಾಣಿ ಸತೀಶ್‌ ಅವರು ಅಟ್ಟುಗೂಳಿಮನೆ ಆಡುವ ಮೂಲಕ ಚಾಲನೆ ಕೊಟ್ಟರು.
icon

(5 / 7)

ಸುತ್ತೂರು ಜಾತ್ರೆಯಲ್ಲಿ ದೇಸಿ ಆಟಗಳ ಚಟುವಟಿಕೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಮಾಜಿ ಸಚಿವೆ ರಾಣಿ ಸತೀಶ್‌ ಅವರು ಅಟ್ಟುಗೂಳಿಮನೆ ಆಡುವ ಮೂಲಕ ಚಾಲನೆ ಕೊಟ್ಟರು.

ಸುತ್ತೂರು ಜಾತ್ರೆಯಲ್ಲಿ ಬಗೆಬಗೆಯ ದೇಸಿ ಆಟಗಳನ್ನು ಆಡುವ ಮೂಲಕ ಸ್ವಾಮೀಜಿಗಳು, ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
icon

(6 / 7)

ಸುತ್ತೂರು ಜಾತ್ರೆಯಲ್ಲಿ ಬಗೆಬಗೆಯ ದೇಸಿ ಆಟಗಳನ್ನು ಆಡುವ ಮೂಲಕ ಸ್ವಾಮೀಜಿಗಳು, ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುತ್ತೂರು ಜಾತ್ರೆಯಲ್ಲಿ ನಾಟಕ ವಿಶೇಷ ಆಕರ್ಷಣೆ. ಈ ಬಾರಿ ಲಕ್ಷ್ಮಿ ಹಾಗೂ ಕಲಾವಿದರ ತಂಡದವರು ಪ್ರದರ್ಶಿಸಿದ ನಾಟಕ ಗಮನ ಸೆಳೆಯಿತು.
icon

(7 / 7)

ಸುತ್ತೂರು ಜಾತ್ರೆಯಲ್ಲಿ ನಾಟಕ ವಿಶೇಷ ಆಕರ್ಷಣೆ. ಈ ಬಾರಿ ಲಕ್ಷ್ಮಿ ಹಾಗೂ ಕಲಾವಿದರ ತಂಡದವರು ಪ್ರದರ್ಶಿಸಿದ ನಾಟಕ ಗಮನ ಸೆಳೆಯಿತು.


ಇತರ ಗ್ಯಾಲರಿಗಳು