Suttur Jatre 2025: ಸುತ್ತೂರಿನಲ್ಲಿ ಕಪಿಲಾರತಿಯ ವೈಭವ, ನದಿ ಮೇಲೆ ಸೃಷ್ಟಿಯಾದ ಭವ್ಯಲೋಕ, ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ
- ಮೈಸೂರು ಜಿಲ್ಲೆಯ ಸುತ್ತೂರಿನ ಕಪಿಲಾ ನದಿ ತೀರದಲ್ಲಿ ನಡೆದ ಕಪಿಲಾರತಿ ಭಕ್ತರನ್ನು ಸೆಳೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ವಿಭಿನ್ನ ಲೋಕವನ್ನೇ ಸೃಷ್ಟಿಸಿತು. ಇದರ ಚಿತ್ರನೋಟ ಇಲ್ಲಿದೆ.
- ಚಿತ್ರಗಳು: ವಾಟಾಳ್ ಆನಂದ
- ಮೈಸೂರು ಜಿಲ್ಲೆಯ ಸುತ್ತೂರಿನ ಕಪಿಲಾ ನದಿ ತೀರದಲ್ಲಿ ನಡೆದ ಕಪಿಲಾರತಿ ಭಕ್ತರನ್ನು ಸೆಳೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ವಿಭಿನ್ನ ಲೋಕವನ್ನೇ ಸೃಷ್ಟಿಸಿತು. ಇದರ ಚಿತ್ರನೋಟ ಇಲ್ಲಿದೆ.
- ಚಿತ್ರಗಳು: ವಾಟಾಳ್ ಆನಂದ
(3 / 6)
ಕಪಿಲಾರತಿಗೆ ವಿಶೇಷವಾಗಿ ಸಿದ್ದಪಡಿಸಿದ ವಿಶೇಷ ದೋಣಿಯಲ್ಲಿ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ಇರಿಸಿ ಒಂದು ಸುತ್ತು ಹಾಕಲಾಯಿತು.
(4 / 6)
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಶಿವಯೋಗಿಗಳ ಉತ್ಸವ ಮೂರ್ತಿಯೊಂದಿಗೆ ಕಪಿಲಾರತಿಗೆ ಚಾಲನೆ ನೀಡಿದರು.
(5 / 6)
ಸುತ್ತೂರು ಗ್ರಾಮದ ತೀರದಲ್ಲಿರುವ ಕಪಿಲಾ ನದಿಯಲ್ಲಿ ವಿಶೇಷ ಬೆಳಕುಗಳೊಂದಿಗೆ ಉತ್ಸವ ಮೂರ್ತಿಯು ಒಂದು ಸುತ್ತು ಹಾಕಿತು.
ಇತರ ಗ್ಯಾಲರಿಗಳು