Tanisha Kuppanda: ವರ್ತೂರು ಸಂತೋಷ್ಗೆ ಪೇಟ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ ‘ಬೆಂಕಿ’ ತನಿಷಾ ಕುಪ್ಪಂಡ PHOTOS
- ಬಿಗ್ಬಾಸ್ ಕನ್ನಡದ ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ, ಕೊನೆಗೂ ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅಂದರೆ, ಕುಪ್ಪಂಡಾಸ್ ಸಿಲ್ವರ್ ಜ್ಯುವೆಲ್ಲರಿ ಮಳಿಗೆ ಆರಂಭಿಸಿದ್ದಾರೆ. ಈ ವಿಶೇಷ ಕ್ಷಣಕ್ಕೆ ಬಿಗ್ಬಾಸ್ನ ಎಲ್ಲರೂ ಆಗಮಿಸಿ ತನಿಷಾಗೆ ಶುಭ ಕೋರಿದ್ದಾರೆ. ಹಾಗೆ ಬಂದ ಎಲ್ಲರಿಗೂ ವಿಶೇಷವಾಗಿಯೇ ಬರಮಾಡಿಕೊಂಡಿದ್ದಾರೆ ತನಿಷಾ.
- ಬಿಗ್ಬಾಸ್ ಕನ್ನಡದ ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ, ಕೊನೆಗೂ ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಅಂದರೆ, ಕುಪ್ಪಂಡಾಸ್ ಸಿಲ್ವರ್ ಜ್ಯುವೆಲ್ಲರಿ ಮಳಿಗೆ ಆರಂಭಿಸಿದ್ದಾರೆ. ಈ ವಿಶೇಷ ಕ್ಷಣಕ್ಕೆ ಬಿಗ್ಬಾಸ್ನ ಎಲ್ಲರೂ ಆಗಮಿಸಿ ತನಿಷಾಗೆ ಶುಭ ಕೋರಿದ್ದಾರೆ. ಹಾಗೆ ಬಂದ ಎಲ್ಲರಿಗೂ ವಿಶೇಷವಾಗಿಯೇ ಬರಮಾಡಿಕೊಂಡಿದ್ದಾರೆ ತನಿಷಾ.
(1 / 10)
ಬೆಂಗಳೂರಿನ ವಿಜಯನಗರದಲ್ಲಿ ನೂತನ ಕುಪ್ಪಂಡಾಸ್ ಸಿಲ್ವರ್ ಜ್ಯುವೆಲ್ಲರಿ ಮಳಿಗೆಯನ್ನು ಆರಂಭಿಸಿದ್ದಾರೆ ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ. ಈ ವಿಶೇಷ ಕಾರ್ಯಕ್ರಮಕ್ಕೆ ಬಿಗ್ಬಾಸ್ನ ಬಹುತೇಕ ಎಲ್ಲ ಸ್ನೇಹಿತರು ಆಗಮಿಸಿ ತನಿಷಾಗೆ ಶುಭ ಹಾರೈಸಿದ್ದಾರೆ. ಬಂದ ಎಲ್ಲ ಆಪ್ತರಿಗೂ ಸನ್ಮಾನ ಮಾಡಿದ್ದಾರೆ.
(Instagram/ Tanisha Kuppanda)(2 / 10)
ಬಿಗ್ಬಾಸ್ನಲ್ಲಿ ಪರಿಚಿತರಾದ ನೀತು ವನಜಾಕ್ಷಿ ಸಹ ಕುಪ್ಪಂಡಾಸ್ ಸಿಲ್ವರ್ ಜ್ಯುವೆಲ್ಲರಿ ಮಳಿಗೆ ಓಪನಿಂಗ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
(5 / 10)
ಕುಪ್ಪಂಡಾಸ್ ಸಿಲ್ವರ್ ಜ್ಯುವೆಲ್ಲರಿ ಮಳಿಗೆ ಓಪನಿಂಗ್ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್, ವಿನಯ್ ಗೌಡ ಜತೆ ತನಿಷಾ.
ಇತರ ಗ್ಯಾಲರಿಗಳು