ದೈವದ ಮುಂದೆ ದುಷ್ಟರ ಆಟ ನಡೆಯಲ್ಲ! ಠುಸ್‌ ಆಯ್ತು ವೀರಭದ್ರನ ದಿಗ್ಬಂಧನ ಪ್ಲಾನ್‌, ಶಿವಣ್ಣನ ಮೈಮೇಲೆ ಬಂದೇ ಬಿಟ್ಟಳು ಮಾಕಾಳವ್ವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೈವದ ಮುಂದೆ ದುಷ್ಟರ ಆಟ ನಡೆಯಲ್ಲ! ಠುಸ್‌ ಆಯ್ತು ವೀರಭದ್ರನ ದಿಗ್ಬಂಧನ ಪ್ಲಾನ್‌, ಶಿವಣ್ಣನ ಮೈಮೇಲೆ ಬಂದೇ ಬಿಟ್ಟಳು ಮಾಕಾಳವ್ವ

ದೈವದ ಮುಂದೆ ದುಷ್ಟರ ಆಟ ನಡೆಯಲ್ಲ! ಠುಸ್‌ ಆಯ್ತು ವೀರಭದ್ರನ ದಿಗ್ಬಂಧನ ಪ್ಲಾನ್‌, ಶಿವಣ್ಣನ ಮೈಮೇಲೆ ಬಂದೇ ಬಿಟ್ಟಳು ಮಾಕಾಳವ್ವ

  • ಅಣ್ಣಯ್ಯ ಧಾರಾವಾಹಿ ಇದೀಗ ರೋಚಕ ಘಟ್ಟ ತಲುಪಿದೆ. ಶತಾಯ ಗತಾಯ ಮಾಕಾಳವ್ವನಿಗೆ ದಿಗ್ಬಂಧನ ಹಾಕಿಸಬೇಕೆಂಬ ವೀರಭದ್ರನ ಪ್ಲಾನ್‌ ಠುಸ್‌ ಆಗಿದೆ. ದೈವ ಲೀಲೆ ಮುಂದೆ ದುಷ್ಟರ ಆಟ ಮಣ್ಣಾಗಿದೆ. ಅಮ್ಮನ ಪಲ್ಲಕ್ಕಿಯನ್ನು ಹೊತ್ತು, ಮಾಕಾಳವ್ವನನ್ನು ಮೈ ಮೇಲೆ ಕರೆದುಕೊಂಡಿದ್ದಾನೆ ಶಿವಣ್ಣ. ಅಲ್ಲಿಗೆ ವೀರಭದ್ರನ ಎದೆಯಲ್ಲಿ ನಡುಕ ಶುರುವಾಗಿದೆ.

ಶತಾಯ ಗತಾಯ ಶಿವಣ್ಣ ಮಾಕಾಳವ್ವನ ಪಲ್ಲಕ್ಕಿ ಹೊರುವುದನ್ನು ತಪ್ಪಿಸಬೇಕೆಂದು ವೀರಭದ್ರ ಮಾಂತ್ರಿಕನ ನೆರವಿನಿಂದ ದಿಗ್ಬಂಧನ ಹಾಕಿಸಿದ್ದಾನೆ. ಮಡಿಯುಟ್ಟು ಅಮ್ಮನ ಪಲ್ಲಕ್ಕಿ ಮುಟ್ಟುತ್ತಿದ್ದಂತೆ ಶಾಕ್‌ ಹೊಡೆದಿದೆ.
icon

(1 / 10)

ಶತಾಯ ಗತಾಯ ಶಿವಣ್ಣ ಮಾಕಾಳವ್ವನ ಪಲ್ಲಕ್ಕಿ ಹೊರುವುದನ್ನು ತಪ್ಪಿಸಬೇಕೆಂದು ವೀರಭದ್ರ ಮಾಂತ್ರಿಕನ ನೆರವಿನಿಂದ ದಿಗ್ಬಂಧನ ಹಾಕಿಸಿದ್ದಾನೆ. ಮಡಿಯುಟ್ಟು ಅಮ್ಮನ ಪಲ್ಲಕ್ಕಿ ಮುಟ್ಟುತ್ತಿದ್ದಂತೆ ಶಾಕ್‌ ಹೊಡೆದಿದೆ.
(Zee Kannada)

ಅಚ್ಚರಿಯ ರೀತಿಯಲ್ಲಿ ವೀರಭದ್ರ ಗೆದ್ದ ಖುಷಿಯಲ್ಲಿದ್ದಾನೆ. ಆದರೆ, ದೇವಿ ಸ್ಮರಣೆ ಮಾಡಿ ಪಲ್ಲಕ್ಕಿಯನ್ನು ಹೊತ್ತು ನಿಂತೇ ಬಿಟ್ಟಿದ್ದಾನೆ ಮಾರಿಗುಡಿ ಶಿವಣ್ಣ.
icon

(2 / 10)

ಅಚ್ಚರಿಯ ರೀತಿಯಲ್ಲಿ ವೀರಭದ್ರ ಗೆದ್ದ ಖುಷಿಯಲ್ಲಿದ್ದಾನೆ. ಆದರೆ, ದೇವಿ ಸ್ಮರಣೆ ಮಾಡಿ ಪಲ್ಲಕ್ಕಿಯನ್ನು ಹೊತ್ತು ನಿಂತೇ ಬಿಟ್ಟಿದ್ದಾನೆ ಮಾರಿಗುಡಿ ಶಿವಣ್ಣ.

ಅತ್ತ ಪಲ್ಲಕ್ಕಿಯನ್ನ ಶಿವಣ್ಣ ಎತ್ತೇ ಬಿಟ್ಟನಲ್ಲ ಎಂದು ವೀರಭದ್ರನಿಗೆ ಹೇಳಿದ್ದಾನೆ ಛತ್ರಿ. ಬರೀ ಪಲ್ಲಕ್ಕಿ ಎತ್ತೋದಲ್ಲ, ದೇವಿ ಮೈಮೇಲೆ ಬರಬೇಕು ಅದು ಮುಖ್ಯ ಎಂದಿದ್ದಾನೆ ವೀರಭದ್ರ.
icon

(3 / 10)

ಅತ್ತ ಪಲ್ಲಕ್ಕಿಯನ್ನ ಶಿವಣ್ಣ ಎತ್ತೇ ಬಿಟ್ಟನಲ್ಲ ಎಂದು ವೀರಭದ್ರನಿಗೆ ಹೇಳಿದ್ದಾನೆ ಛತ್ರಿ. ಬರೀ ಪಲ್ಲಕ್ಕಿ ಎತ್ತೋದಲ್ಲ, ದೇವಿ ಮೈಮೇಲೆ ಬರಬೇಕು ಅದು ಮುಖ್ಯ ಎಂದಿದ್ದಾನೆ ವೀರಭದ್ರ.

ಅಷ್ಟರಲ್ಲಿ ಶಿವಣ್ಣನ ಮೈಮೇಲೆ ಮಾಕಾಳವ್ವನ ಆವಾಹನೆಯಾಗಿದೆ. ಪಲ್ಲಕ್ಕಿ ಹೊತ್ತು ಆರ್ಭಟಿಸಿದ್ದಾನೆ ಶಿವಣ್ಣ. ಇದನ್ನು ನೋಡಿದ ವೀರಭದ್ರ ಒಳಗೊಳಗೆ ನಡುಗಿದ್ದಾನೆ.
icon

(4 / 10)

ಅಷ್ಟರಲ್ಲಿ ಶಿವಣ್ಣನ ಮೈಮೇಲೆ ಮಾಕಾಳವ್ವನ ಆವಾಹನೆಯಾಗಿದೆ. ಪಲ್ಲಕ್ಕಿ ಹೊತ್ತು ಆರ್ಭಟಿಸಿದ್ದಾನೆ ಶಿವಣ್ಣ. ಇದನ್ನು ನೋಡಿದ ವೀರಭದ್ರ ಒಳಗೊಳಗೆ ನಡುಗಿದ್ದಾನೆ.

ತುಂಬಿದ ಕೊಡ ತುಳುತ್ತೆ, ತಾಯಿ ಮಕ್ಕಳ ಮಧ್ಯೆ ಅದ್ಯಾವ ಶಕ್ತಿ ಬಂದ್ರುವೆ, ರಕ್ತ ಚೆಲ್ಲುತ್ತೆ ಎಂದು ಮಾಕಾಳವ್ವ ಶಿವಣ್ಣನ ಬಾಯಿಂದ ಹೇಳಿಸಿದ್ದಾಳೆ.
icon

(5 / 10)

ತುಂಬಿದ ಕೊಡ ತುಳುತ್ತೆ, ತಾಯಿ ಮಕ್ಕಳ ಮಧ್ಯೆ ಅದ್ಯಾವ ಶಕ್ತಿ ಬಂದ್ರುವೆ, ರಕ್ತ ಚೆಲ್ಲುತ್ತೆ ಎಂದು ಮಾಕಾಳವ್ವ ಶಿವಣ್ಣನ ಬಾಯಿಂದ ಹೇಳಿಸಿದ್ದಾಳೆ.

ಈ ಮಾತುಗಳನ್ನು ಕೇಳಿದ ಪಾರ್ವತಿ, ದೇವಿ ಅಮ್ಮ ಮಕ್ಕಳು ಎಂದು ಹೇಳುತ್ತಿದ್ದಾಳಲ್ಲ ಏಕಿರಬಹುದು ಎಂದು ಮನದಲ್ಲಿ ಮಾತನಾಡಿಕೊಂಡಿದ್ದಾಳೆ.
icon

(6 / 10)

ಈ ಮಾತುಗಳನ್ನು ಕೇಳಿದ ಪಾರ್ವತಿ, ದೇವಿ ಅಮ್ಮ ಮಕ್ಕಳು ಎಂದು ಹೇಳುತ್ತಿದ್ದಾಳಲ್ಲ ಏಕಿರಬಹುದು ಎಂದು ಮನದಲ್ಲಿ ಮಾತನಾಡಿಕೊಂಡಿದ್ದಾಳೆ.

ಇದೇ ವೇಳೆ ದೇವಿ ಬಳಿ ಏನಾದ್ರೂ ಕೇಳಬೇಕಿದ್ದರೆ ಕೇಳಿ ಎಂದಿದ್ದಾರೆ ಅರ್ಚಕರು. ಇನ್ನೇನು ದೇವಿ ಬಳಿ ತನ್ನ ಮನಸ್ಸಿನ ಗೊಂದಲ ಹೇಳಬೇಕು ಎನ್ನುವಷ್ಟರಲ್ಲಿ, ಇವಳು ಶಾರದಾಳ ಬಗ್ಗೆಯೇ ಕೇಳುವ ಹಾಗಿದ್ಯಲ್ಲ ಎನ್ನುತ್ತ, ಆಕೆಯನು ತಡೆದಿದ್ದಾನೆ ಅಪ್ಪ ವೀರಭದ್ರ.
icon

(7 / 10)

ಇದೇ ವೇಳೆ ದೇವಿ ಬಳಿ ಏನಾದ್ರೂ ಕೇಳಬೇಕಿದ್ದರೆ ಕೇಳಿ ಎಂದಿದ್ದಾರೆ ಅರ್ಚಕರು. ಇನ್ನೇನು ದೇವಿ ಬಳಿ ತನ್ನ ಮನಸ್ಸಿನ ಗೊಂದಲ ಹೇಳಬೇಕು ಎನ್ನುವಷ್ಟರಲ್ಲಿ, ಇವಳು ಶಾರದಾಳ ಬಗ್ಗೆಯೇ ಕೇಳುವ ಹಾಗಿದ್ಯಲ್ಲ ಎನ್ನುತ್ತ, ಆಕೆಯನು ತಡೆದಿದ್ದಾನೆ ಅಪ್ಪ ವೀರಭದ್ರ.

ಮನಸ್ಸಿಗೆ ಬಂದ ಹಾಗೆ ತಾಯಿನ ಪ್ರಶ್ನೆ ಕೇಳಬಾರದು. ಹಾಗೆ ಕೇಳಿದ್ರೆ ತಾಯಿಗೆ ಬೆಲೆ ಎಲ್ಲಿದೆ ಎಂದಿದ್ದಾನೆ ವೀರಭದ್ರ.
icon

(8 / 10)

ಮನಸ್ಸಿಗೆ ಬಂದ ಹಾಗೆ ತಾಯಿನ ಪ್ರಶ್ನೆ ಕೇಳಬಾರದು. ಹಾಗೆ ಕೇಳಿದ್ರೆ ತಾಯಿಗೆ ಬೆಲೆ ಎಲ್ಲಿದೆ ಎಂದಿದ್ದಾನೆ ವೀರಭದ್ರ.

ಅಷ್ಟೊತ್ತಿಗೆ ಪಲ್ಲಕ್ಕಿ ಹೊತ್ತ ಶಿವಣ್ಣ ವೀರಭದ್ರನ ಮುಂದೆ ಬಂದು, "ತಾಯಿಯನ್ನೇ ಕಟ್ಟಾಕ್ತಿರೋನೋ ಮಕ್ಳಾ ಎಂದು ರೋಷಾವೇಷದಲ್ಲಿ ಹೇಳಿದ್ದಾನೆ ಶಿವಣ್ಣ.
icon

(9 / 10)

ಅಷ್ಟೊತ್ತಿಗೆ ಪಲ್ಲಕ್ಕಿ ಹೊತ್ತ ಶಿವಣ್ಣ ವೀರಭದ್ರನ ಮುಂದೆ ಬಂದು, "ತಾಯಿಯನ್ನೇ ಕಟ್ಟಾಕ್ತಿರೋನೋ ಮಕ್ಳಾ ಎಂದು ರೋಷಾವೇಷದಲ್ಲಿ ಹೇಳಿದ್ದಾನೆ ಶಿವಣ್ಣ.

ಈ ಎಲ್ಲದರ ರೋಚಕ ಸಂಚಿಕೆ ಇಂದು ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
icon

(10 / 10)

ಈ ಎಲ್ಲದರ ರೋಚಕ ಸಂಚಿಕೆ ಇಂದು ರಾತ್ರಿ 7:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು