Sa Re Ga Ma Pa: ಶಿವಮೊಗ್ಗದ ಕಾರ್ತಿಕ್‌ ಸರಿಗಮಪ ಹಾಡಿಗೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷ; ಸಖತ್‌ ಎಪಿಸೋಡ್‌ ಅಂದ್ರು ವೀಕ್ಷಕರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sa Re Ga Ma Pa: ಶಿವಮೊಗ್ಗದ ಕಾರ್ತಿಕ್‌ ಸರಿಗಮಪ ಹಾಡಿಗೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷ; ಸಖತ್‌ ಎಪಿಸೋಡ್‌ ಅಂದ್ರು ವೀಕ್ಷಕರು

Sa Re Ga Ma Pa: ಶಿವಮೊಗ್ಗದ ಕಾರ್ತಿಕ್‌ ಸರಿಗಮಪ ಹಾಡಿಗೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷ; ಸಖತ್‌ ಎಪಿಸೋಡ್‌ ಅಂದ್ರು ವೀಕ್ಷಕರು

  • Sa Re Ga Ma Pa Kannada: ಜೀ ಕನ್ನಡ ವಾಹಿನಿಯ ಸರೆಗಮಪ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್‌ ರೌಂಡ್‌ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.

ಸರಿಗಮಪ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್‌ ರೌಂಡ್‌ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.
icon

(1 / 10)

ಸರಿಗಮಪ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್‌ ರೌಂಡ್‌ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.

Sa Re Ga Ma Pa Kannada: ಈ ಸಮಯದಲ್ಲಿ ಶಿವಮೊಗ್ಗದ ಕಾರ್ತಿಕ್‌ "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ" ಎಂದು ಭಕ್ತಿಗೀತೆ ಹಾಡಿದ್ದಾರೆ. ಆ ಸಮಯದಲ್ಲಿ ಎಲ್ಲರೂ ಅಚ್ಚರಿಗೊಳ್ಳುವಂತೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷಗೊಂಡಿದ್ದಾರೆ.
icon

(2 / 10)

Sa Re Ga Ma Pa Kannada: ಈ ಸಮಯದಲ್ಲಿ ಶಿವಮೊಗ್ಗದ ಕಾರ್ತಿಕ್‌ "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ" ಎಂದು ಭಕ್ತಿಗೀತೆ ಹಾಡಿದ್ದಾರೆ. ಆ ಸಮಯದಲ್ಲಿ ಎಲ್ಲರೂ ಅಚ್ಚರಿಗೊಳ್ಳುವಂತೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷಗೊಂಡಿದ್ದಾರೆ.

ಜೀ ಕನ್ನಡ ವಾಹಿನಿಯು ಸರೆಗಮಪ ಡಿವೋಷನಲ್‌ ರೌಂಡ್‌ನ ಪ್ರೊಮೊ ಬಿಡುಗಡೆ ಮಾಡಿದೆ. ಇಂದು ಮತ್ತು ನಾಳೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ಕನ್ನಡದಲ್ಲಿ ಪ್ರೇಕ್ಷಕರು ಭಕ್ತಿಪರವಶಗೊಳ್ಳುವುದು ಖಾತ್ರಿಯಾಗಿದೆ.
icon

(3 / 10)

ಜೀ ಕನ್ನಡ ವಾಹಿನಿಯು ಸರೆಗಮಪ ಡಿವೋಷನಲ್‌ ರೌಂಡ್‌ನ ಪ್ರೊಮೊ ಬಿಡುಗಡೆ ಮಾಡಿದೆ. ಇಂದು ಮತ್ತು ನಾಳೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ಕನ್ನಡದಲ್ಲಿ ಪ್ರೇಕ್ಷಕರು ಭಕ್ತಿಪರವಶಗೊಳ್ಳುವುದು ಖಾತ್ರಿಯಾಗಿದೆ.

ಶಿವಮೊಗ್ಗದ ಕಾರ್ತಿಕ್‌ ಹಾಡುವ ಸಮಯದಲ್ಲಿ ಪರದೆಯ ಮೇಲಿಂದ ವೆಂಕಟೇಶ ದೇವರು ಪ್ರತ್ಯಕ್ಷರಾಗಿದ್ದಾರೆ. ಗ್ರಾಫಿಕ್ಸ್‌ ಮೂಲಕ ದೇವರು ಪ್ರತ್ಯಕ್ಷರಾದಂತೆ ತೋರಿಸಲಾಗಿದೆ.
icon

(4 / 10)

ಶಿವಮೊಗ್ಗದ ಕಾರ್ತಿಕ್‌ ಹಾಡುವ ಸಮಯದಲ್ಲಿ ಪರದೆಯ ಮೇಲಿಂದ ವೆಂಕಟೇಶ ದೇವರು ಪ್ರತ್ಯಕ್ಷರಾಗಿದ್ದಾರೆ. ಗ್ರಾಫಿಕ್ಸ್‌ ಮೂಲಕ ದೇವರು ಪ್ರತ್ಯಕ್ಷರಾದಂತೆ ತೋರಿಸಲಾಗಿದೆ.

ಬಳಿಕ ವೆಂಕಟೇಶ್ವರ ವೇದಿಕೆಯ ಮೇಲೆ ಪವಡಿಸಿದ್ದಾರೆ. ಕಾರ್ತಿಕ್‌ ಭಕ್ತಿಯಿಂದ ಹಾಡು ಮುಂದುವರೆಸಿದ್ದಾನೆ.
icon

(5 / 10)

ಬಳಿಕ ವೆಂಕಟೇಶ್ವರ ವೇದಿಕೆಯ ಮೇಲೆ ಪವಡಿಸಿದ್ದಾರೆ. ಕಾರ್ತಿಕ್‌ ಭಕ್ತಿಯಿಂದ ಹಾಡು ಮುಂದುವರೆಸಿದ್ದಾನೆ.

ಸಾಕಷ್ಟು ಇಮೋಷನಲ್‌ ಇರುವ ಹಾಡು ಎಂದು ಕಾರ್ತಿಕ್‌ ಗಾಯನಕ್ಕೆ ಅರ್ಜುನ್‌ ಜನ್ಯ ಕಾಮೆಂಟ್‌  ಮಾಡಿದ್ದಾರೆ.
icon

(6 / 10)

ಸಾಕಷ್ಟು ಇಮೋಷನಲ್‌ ಇರುವ ಹಾಡು ಎಂದು ಕಾರ್ತಿಕ್‌ ಗಾಯನಕ್ಕೆ ಅರ್ಜುನ್‌ ಜನ್ಯ ಕಾಮೆಂಟ್‌ ಮಾಡಿದ್ದಾರೆ.

ವೆಂಕಟೇಶ್ವರ ಬಂದಾಗಲೇ ಸ್ಪಾರ್ಕ್‌ ರೀತಿ ಇತ್ತು ಎಂದು ತೀರ್ಪುಗಾರರಾದ ರಾಜೇಶ್‌ ಹೇಳಿದ್ದಾರೆ. ಉಳಿದವರೂ ಹೌದೆಂದು ಹೇಳಿದ್ದಾರೆ. ನಮಗೂ ಇದೇ ರೀತಿಯ ಅನುಭವವಾಯಿತು ಎಂದಿದ್ದಾರೆ.
icon

(7 / 10)

ವೆಂಕಟೇಶ್ವರ ಬಂದಾಗಲೇ ಸ್ಪಾರ್ಕ್‌ ರೀತಿ ಇತ್ತು ಎಂದು ತೀರ್ಪುಗಾರರಾದ ರಾಜೇಶ್‌ ಹೇಳಿದ್ದಾರೆ. ಉಳಿದವರೂ ಹೌದೆಂದು ಹೇಳಿದ್ದಾರೆ. ನಮಗೂ ಇದೇ ರೀತಿಯ ಅನುಭವವಾಯಿತು ಎಂದಿದ್ದಾರೆ.

ಒಟ್ಟಾರೆ, ಇಂದು ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಭಕ್ತಿಗೀತೆಗಳ ಜತೆಗೆ ಈ ರೀತಿ ದೇವರು ಪ್ರತ್ಯಕ್ಷವಾಗುವಂತಹ ಅಚ್ಚರಿಗಳು ಇರಲಿವೆ.
icon

(8 / 10)

ಒಟ್ಟಾರೆ, ಇಂದು ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಭಕ್ತಿಗೀತೆಗಳ ಜತೆಗೆ ಈ ರೀತಿ ದೇವರು ಪ್ರತ್ಯಕ್ಷವಾಗುವಂತಹ ಅಚ್ಚರಿಗಳು ಇರಲಿವೆ.

ಇಂದು (ಶನಿವಾರ) ರಾತ್ರಿ 7:30ಕ್ಕೆ ಸರಿಗಮಪ ಡಿವೋಷನಲ್‌ ರೌಂಡ್‌ ನಡೆಯಲಿದೆ.
icon

(9 / 10)

ಇಂದು (ಶನಿವಾರ) ರಾತ್ರಿ 7:30ಕ್ಕೆ ಸರಿಗಮಪ ಡಿವೋಷನಲ್‌ ರೌಂಡ್‌ ನಡೆಯಲಿದೆ.

ಈ ಪ್ರೊಮೊ ನೋಡಿ ಕಿರುತೆರೆ ವೀಕ್ಷಕರು ಖುಷಿಗೊಂಡಿದ್ದಾರೆ. "ಅದ್ಭುತ ಎಪಿಸೋಡ್‌" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. "ಇತ್ತೀಚೆಗೆ ಇದು ಕಾಂಪಿಟೇಷನ್‌ ಶೋ ರೀತಿ ಇಲ್ಲ. ಕೇವಲ ಮನರಂಜನೆ ಶೋ ರೀತಿ ಮಾತ್ರ ಇದೆ" ಎಂದೂ ಕೆಲವರು ಕಾಮೆಂಟ್‌ ಮಾಡಿದ್ದಾರೆ.
icon

(10 / 10)

ಈ ಪ್ರೊಮೊ ನೋಡಿ ಕಿರುತೆರೆ ವೀಕ್ಷಕರು ಖುಷಿಗೊಂಡಿದ್ದಾರೆ. "ಅದ್ಭುತ ಎಪಿಸೋಡ್‌" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. "ಇತ್ತೀಚೆಗೆ ಇದು ಕಾಂಪಿಟೇಷನ್‌ ಶೋ ರೀತಿ ಇಲ್ಲ. ಕೇವಲ ಮನರಂಜನೆ ಶೋ ರೀತಿ ಮಾತ್ರ ಇದೆ" ಎಂದೂ ಕೆಲವರು ಕಾಮೆಂಟ್‌ ಮಾಡಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು