ರಾತ್ರಿ ಹೊತ್ತು ಕತ್ತಲಲ್ಲಿ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್‌; ಅಮೃತಧಾರೆಯಲ್ಲಿ ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಬಂದ ಭೂಮಿಕಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾತ್ರಿ ಹೊತ್ತು ಕತ್ತಲಲ್ಲಿ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್‌; ಅಮೃತಧಾರೆಯಲ್ಲಿ ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಬಂದ ಭೂಮಿಕಾ

ರಾತ್ರಿ ಹೊತ್ತು ಕತ್ತಲಲ್ಲಿ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್‌; ಅಮೃತಧಾರೆಯಲ್ಲಿ ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಬಂದ ಭೂಮಿಕಾ

  • Amruthadhaare Serial Today Episode: ಅಮೃತಧಾರೆ ಇಂದಿನ ಸಂಚಿಕೆಯ ಪ್ರಮೋವನ್ನು ಝೀ ಕನ್ನಡ ವಾಹಿನಿಯು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪ್ರಮೋದಲ್ಲಿ ಭೂಮಿಕಾಳ ಗೆಜ್ಜೆ ಸದ್ದು ಕೇಳಿ ಭಯಪಟ್ಟ ಗೌತಮ್‌ನ ಪಾಡು ಬಹಿರಂಗವಾಗಿದೆ. ಇದರೊಂದಿಗೆ ಅಪೇಕ್ಷಾ ಪಾರ್ಥನ ಲವ್‌ ಸ್ಟೋರಿ ತಿಳಿದ ಶಕುಂತಲಾದೇವಿಯ ವಿಷಯವೂ ಇದೆ.

ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ ತನ್ನ ಪ್ರೀತಿಯ ಮಡದಿಗೆ ಕಾಲ್ಜೆಜ್ಜೆ ಉಡುಗೊರೆಯಾಗಿ ತಂದಿರುತ್ತಾನೆ. ಗೆಳೆಯ ಆನಂದ್‌ನ ಸಲಹೆ ಮೇರೆಗೆ ಗೆಜ್ಜೆ ತರುತ್ತಾನೆ.
icon

(1 / 11)

ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಗೌತಮ್‌ ತನ್ನ ಪ್ರೀತಿಯ ಮಡದಿಗೆ ಕಾಲ್ಜೆಜ್ಜೆ ಉಡುಗೊರೆಯಾಗಿ ತಂದಿರುತ್ತಾನೆ. ಗೆಳೆಯ ಆನಂದ್‌ನ ಸಲಹೆ ಮೇರೆಗೆ ಗೆಜ್ಜೆ ತರುತ್ತಾನೆ.

ಗಿಫ್ಟ್‌ ಬಾಕ್ಸ್‌ ನೋಡಿ ಭೂಮಿಕ ಖುಷಿಪಡುತ್ತಾರೆ. ಆದರೆ, ಗೆಜ್ಜೆ ನೋಡಿದಾಗ ನನಗೆ ಗೆಜ್ಜೆ ಇಷ್ಟ ಇಲ್ಲ. ಆದ್ರೆ, ನೀವು ಪ್ರೀತಿಯಿಂದ ತಂದುಕೊಟ್ಟ ಕಾರಣ ಹಾಕಿಕೊಳ್ಳುವೆ ಎನ್ನುತ್ತಾರೆ.
icon

(2 / 11)

ಗಿಫ್ಟ್‌ ಬಾಕ್ಸ್‌ ನೋಡಿ ಭೂಮಿಕ ಖುಷಿಪಡುತ್ತಾರೆ. ಆದರೆ, ಗೆಜ್ಜೆ ನೋಡಿದಾಗ ನನಗೆ ಗೆಜ್ಜೆ ಇಷ್ಟ ಇಲ್ಲ. ಆದ್ರೆ, ನೀವು ಪ್ರೀತಿಯಿಂದ ತಂದುಕೊಟ್ಟ ಕಾರಣ ಹಾಕಿಕೊಳ್ಳುವೆ ಎನ್ನುತ್ತಾರೆ.

ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲೂ ಗೆಜ್ಜೆಯ ಸದ್ದು ಮುಂದುವರೆಯಲಿದೆ. 
icon

(3 / 11)


ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆಯಲ್ಲೂ ಗೆಜ್ಜೆಯ ಸದ್ದು ಮುಂದುವರೆಯಲಿದೆ.
 

ಅಯ್ಯೋ ನನಗೆ ಏನೂ ಮಾಡಬೇಡಿ ಎಂದು ಭಯದಿಂದ ಕಿವಿಮುಚ್ಚಿಕೊಳ್ಳುತ್ತಾರೆ. ಆಗ ಆಚೆಯಿಂದ ಭೂಮಿಕಾ ಬರುತ್ತಾರೆ. 
icon

(4 / 11)

ಅಯ್ಯೋ ನನಗೆ ಏನೂ ಮಾಡಬೇಡಿ ಎಂದು ಭಯದಿಂದ ಕಿವಿಮುಚ್ಚಿಕೊಳ್ಳುತ್ತಾರೆ. ಆಗ ಆಚೆಯಿಂದ ಭೂಮಿಕಾ ಬರುತ್ತಾರೆ. 

ಗೆಜ್ಜೆ ಸದ್ದು ಈಕೆಯ ಕಾಲಿನದ್ದು ಎಂದು ನಂತರ ಗೊತ್ತಾಗುತ್ತದೆ. 
icon

(5 / 11)

ಗೆಜ್ಜೆ ಸದ್ದು ಈಕೆಯ ಕಾಲಿನದ್ದು ಎಂದು ನಂತರ ಗೊತ್ತಾಗುತ್ತದೆ. 

ಇದೇ ಪ್ರಮೋದಲ್ಲಿ ಶಕುಂತಲಾದೇವಿ ಮತ್ತು ಜೈದೇವ್‌ ಮಾತುಕತೆಯೂ ಇದೆ. "ಪಾರ್ಥ ಅಪೇಕ್ಷಾಳನ್ನು ಲವ್‌ ಮಾಡುತ್ತಾನೆ ಎಂದುಕೊಂಡಿರಲಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. 
icon

(6 / 11)

ಇದೇ ಪ್ರಮೋದಲ್ಲಿ ಶಕುಂತಲಾದೇವಿ ಮತ್ತು ಜೈದೇವ್‌ ಮಾತುಕತೆಯೂ ಇದೆ. "ಪಾರ್ಥ ಅಪೇಕ್ಷಾಳನ್ನು ಲವ್‌ ಮಾಡುತ್ತಾನೆ ಎಂದುಕೊಂಡಿರಲಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ.
 

"ಅಪೇಕ್ಷಾ ಮತ್ತು ಪಾರ್ಥರನ್ನು ಒಂದು ಮಾಡಿದ್ದೇ ಭೂಮಿಕಾ" ಎಂದು ಜೈದೇವ್‌ ಬೆಂಕಿಗೆ ಮತ್ತಷ್ಟು ತುಪ್ಪ ಹಾಕುತ್ತಾನೆ. 
icon

(7 / 11)

"ಅಪೇಕ್ಷಾ ಮತ್ತು ಪಾರ್ಥರನ್ನು ಒಂದು ಮಾಡಿದ್ದೇ ಭೂಮಿಕಾ" ಎಂದು ಜೈದೇವ್‌ ಬೆಂಕಿಗೆ ಮತ್ತಷ್ಟು ತುಪ್ಪ ಹಾಕುತ್ತಾನೆ. 

ಇನ್ನೊಂದಡೆ ಅಪೇಕ್ಷಾ ಮತ್ತು ಪಾರ್ಥ ಟೂರ್‌ಗೆ ಹೋಗಿದ್ದಾರೆ. ಇವರಿಬ್ಬರು ಲವ್‌ ಬರ್ಡ್ಸ್‌ ರೀತಿ ಸುತ್ತಲಿದ್ದಾರೆ. 
icon

(8 / 11)


ಇನ್ನೊಂದಡೆ ಅಪೇಕ್ಷಾ ಮತ್ತು ಪಾರ್ಥ ಟೂರ್‌ಗೆ ಹೋಗಿದ್ದಾರೆ. ಇವರಿಬ್ಬರು ಲವ್‌ ಬರ್ಡ್ಸ್‌ ರೀತಿ ಸುತ್ತಲಿದ್ದಾರೆ. 

ಮತ್ತೊಂದೆಡೆ ಗೌತಮ್‌ ಮತ್ತು ಭೂಮಿಕಾರಿಗೂ ಕಾಶ್ಮೀರ ಟೂರ್‌ ಇರುವ ಸೂಚನೆಯಿದೆ. ನಮ್ಮ ಬಿಸ್ನೆಸ್‌ ಅನ್ನು ಕಾಶ್ಮೀರಕ್ಕೆ ವಿಸ್ತರಿಸಬೇಕು ಎನ್ನುವ ಮಾತುಕತೆ ಈಗಾಗಲೇ ನಡೆದಿದೆ. 
icon

(9 / 11)

ಮತ್ತೊಂದೆಡೆ ಗೌತಮ್‌ ಮತ್ತು ಭೂಮಿಕಾರಿಗೂ ಕಾಶ್ಮೀರ ಟೂರ್‌ ಇರುವ ಸೂಚನೆಯಿದೆ. ನಮ್ಮ ಬಿಸ್ನೆಸ್‌ ಅನ್ನು ಕಾಶ್ಮೀರಕ್ಕೆ ವಿಸ್ತರಿಸಬೇಕು ಎನ್ನುವ ಮಾತುಕತೆ ಈಗಾಗಲೇ ನಡೆದಿದೆ. 

ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲರೂ ಟ್ರಿಪ್‌ ಹೋಗುವ ಸೂಚನೆ ಇದೆ. ಇದೇ ಸಮಯದಲ್ಲಿ  ಕೆಲಸ ಕಳೆದುಕೊಂಡ ಜೀವನ್‌ಗೆ ಡೆಲಿವರಿ ಬಾಯ್‌ ಆಗಿ ಕೆಲಸ ಸಿಕ್ಕಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.  
icon

(10 / 11)

ಒಟ್ಟಾರೆ ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲರೂ ಟ್ರಿಪ್‌ ಹೋಗುವ ಸೂಚನೆ ಇದೆ. ಇದೇ ಸಮಯದಲ್ಲಿ  ಕೆಲಸ ಕಳೆದುಕೊಂಡ ಜೀವನ್‌ಗೆ ಡೆಲಿವರಿ ಬಾಯ್‌ ಆಗಿ ಕೆಲಸ ಸಿಕ್ಕಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
 

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(11 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ ಮತ್ತು ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು


ಇತರ ಗ್ಯಾಲರಿಗಳು