Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರಾ ಮಹೋತ್ಸವಕ್ಕೆ ಬಂದ ಬಗೆಬಗೆಯ ರಾಸುಗಳು, ಪ್ರದರ್ಶನ ಮಾರಾಟಕ್ಕೆ ಅನ್ನದಾತರು ಅಣಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರಾ ಮಹೋತ್ಸವಕ್ಕೆ ಬಂದ ಬಗೆಬಗೆಯ ರಾಸುಗಳು, ಪ್ರದರ್ಶನ ಮಾರಾಟಕ್ಕೆ ಅನ್ನದಾತರು ಅಣಿ

Tumkur Siddaganga Jatre 2025: ತುಮಕೂರು ಸಿದ್ದಗಂಗಾ ಜಾತ್ರಾ ಮಹೋತ್ಸವಕ್ಕೆ ಬಂದ ಬಗೆಬಗೆಯ ರಾಸುಗಳು, ಪ್ರದರ್ಶನ ಮಾರಾಟಕ್ಕೆ ಅನ್ನದಾತರು ಅಣಿ

  • Tumkur Siddaganga Jatre 2025: ತುಮಕೂರು ಸಿದ್ದಗಂಗಾ ಮಠದ ಜಾತ್ರೆಗೆ ಈ ಬಾರಿ ಬಗೆಬಗೆಯ ರಾಸುಗಳು ಬಂದಿವೆ. ರಾಸುಗಳ ಆಲಂಕಾರವೂ ಆಕರ್ಷಕವಾಗಿದೆ. ಇದರ ಚಿತ್ರನೋಟ ಇಲ್ಲಿದೆ.

ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ವೈಭವದಲ್ಲಿ ರಾಸುಗಳ ಪ್ರದರ್ಶನ ಹಾಗೂ ಮಾರಾಟವೂ ಹೆಸರುವಾಸಿ. ಈ ಬಾರಿಯೂ ಜಾತ್ರೆಯ ಹತ್ತು ಹಲವು ರೀತಿಯ ರಾಸುಗಳು ಬಂದಿವೆ.
icon

(1 / 10)

ತುಮಕೂರಿನ ಸಿದ್ದಗಂಗಾ ಮಠದ ಜಾತ್ರೆಯ ವೈಭವದಲ್ಲಿ ರಾಸುಗಳ ಪ್ರದರ್ಶನ ಹಾಗೂ ಮಾರಾಟವೂ ಹೆಸರುವಾಸಿ. ಈ ಬಾರಿಯೂ ಜಾತ್ರೆಯ ಹತ್ತು ಹಲವು ರೀತಿಯ ರಾಸುಗಳು ಬಂದಿವೆ.
(Manu doddamane)

ತುಮಕೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಇಲ್ಲಿ ವಿಶೇಷ ಶಾಮೀಯಾನದೊಂದಿಗೆ ಅಲಂಕಾರಕ್ಕೆ ಇರಿಸಿದ್ದಾರೆ.
icon

(2 / 10)

ತುಮಕೂರು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದಲೂ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಇಲ್ಲಿ ವಿಶೇಷ ಶಾಮೀಯಾನದೊಂದಿಗೆ ಅಲಂಕಾರಕ್ಕೆ ಇರಿಸಿದ್ದಾರೆ.
(Manu doddamane)

ತುಮಕೂರಿನ ಸಿದ್ದಗಂಗಾ ಜಾನುವಾರುಗಳ  ಜಾತ್ರೆವೇಳೆ ಲಕ್ಷ ಲಕ್ಷ ರೂಪಾಯಿ ವ್ಯವಹಾರ ಕೂಡ ನಡೆಯುತ್ತದೆ. 30 ಸಾವಿರದಿಂದ ಲಕ್ಷ ರೂಪಾಯಿವರೆಗೂ ದನಗಳ ಮಾರಾಟವಾಗುವುದು ವಿಶೇಷ.
icon

(3 / 10)

ತುಮಕೂರಿನ ಸಿದ್ದಗಂಗಾ ಜಾನುವಾರುಗಳ  ಜಾತ್ರೆವೇಳೆ ಲಕ್ಷ ಲಕ್ಷ ರೂಪಾಯಿ ವ್ಯವಹಾರ ಕೂಡ ನಡೆಯುತ್ತದೆ. 30 ಸಾವಿರದಿಂದ ಲಕ್ಷ ರೂಪಾಯಿವರೆಗೂ ದನಗಳ ಮಾರಾಟವಾಗುವುದು ವಿಶೇಷ.
(Manu doddamane)

ತುಮಕೂರು ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವದ ದನಗಳ ಪರಿಷೆಗೆ ಬಂದಿರುವ ರಾಸುಗಳನ್ನು ಮಠದ ಎದುರಿನಿಂದ ಮೆರವಣಿಗೆಯಲ್ಲಿ ತಂದ ರೈತರು.
icon

(4 / 10)

ತುಮಕೂರು ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವದ ದನಗಳ ಪರಿಷೆಗೆ ಬಂದಿರುವ ರಾಸುಗಳನ್ನು ಮಠದ ಎದುರಿನಿಂದ ಮೆರವಣಿಗೆಯಲ್ಲಿ ತಂದ ರೈತರು.
(Manu doddamane)

ಐದಾರು ದಶಕಗಳ ಇತಿಹಾಸವಿರುವ ಶಿವರಾತ್ರಿ ಹಬ್ಬಕ್ಕೂ 10-15 ದಿನಗಳ ಮುಂಚೆ ಆರಂಭವಾಗೋ ಜಾತ್ರೆಗೆ ಕರ್ನಾಟಕದ ಹಲವು  ಭಾಗಗಳಿಂದಲೂ ಜನ ಬರ್ತಾರೆ. ಭರ್ಜರಿ ದನಗಳ ಪರಿಷೆಯಲ್ಲಿ ವ್ಯಾಪಾರ-ವಹಿವಾಟು ಚೆನ್ನಾಗಿರುತ್ತದೆ.
icon

(5 / 10)

ಐದಾರು ದಶಕಗಳ ಇತಿಹಾಸವಿರುವ ಶಿವರಾತ್ರಿ ಹಬ್ಬಕ್ಕೂ 10-15 ದಿನಗಳ ಮುಂಚೆ ಆರಂಭವಾಗೋ ಜಾತ್ರೆಗೆ ಕರ್ನಾಟಕದ ಹಲವು  ಭಾಗಗಳಿಂದಲೂ ಜನ ಬರ್ತಾರೆ. ಭರ್ಜರಿ ದನಗಳ ಪರಿಷೆಯಲ್ಲಿ ವ್ಯಾಪಾರ-ವಹಿವಾಟು ಚೆನ್ನಾಗಿರುತ್ತದೆ.

ಈ ಸಾಲಿನ ಕೃಷಿ ಕಾಯಕ ಆರಂಭಿಸುವ ಮೊದಲು ತುಮಕೂರು ಜಾತ್ರೆಯಲ್ಲಿ ಹೊಸ ರಾಸು ಖರೀದಿಸುವುದು ಈ ಭಾಗದವರಲ್ಲಿದೆ. ವಿಭಿನ್ನ ರಾಸುಗಳು ಇಲ್ಲಿಗೆ ಬರುತ್ತವೆ ಎನ್ನುವ ಕಾರಣದಿಂದಲೂ ರೈತರು ಇಲ್ಲಿಗೆ ಬರುತ್ತಾರೆ.
icon

(6 / 10)

ಈ ಸಾಲಿನ ಕೃಷಿ ಕಾಯಕ ಆರಂಭಿಸುವ ಮೊದಲು ತುಮಕೂರು ಜಾತ್ರೆಯಲ್ಲಿ ಹೊಸ ರಾಸು ಖರೀದಿಸುವುದು ಈ ಭಾಗದವರಲ್ಲಿದೆ. ವಿಭಿನ್ನ ರಾಸುಗಳು ಇಲ್ಲಿಗೆ ಬರುತ್ತವೆ ಎನ್ನುವ ಕಾರಣದಿಂದಲೂ ರೈತರು ಇಲ್ಲಿಗೆ ಬರುತ್ತಾರೆ.

ಪರಿಷೆಯಲ್ಲಿ ದನಗಳ ವಯಸ್ಸು, ಹಲ್ಲು, ಆಕಾರ, ಶರೀರ ಎಲ್ಲವನ್ನೂ ನೋಡಿ ಹಣವನ್ನ ನಿಗದಿಮಾಡಲಾಗುತ್ತದೆ. ಈ ಬಾರಿಯೂ ಎಳೆಯ ಜೋಡಿಗಳು ಇಲ್ಲಿವೆ ಬಂದಿವೆ.
icon

(7 / 10)

ಪರಿಷೆಯಲ್ಲಿ ದನಗಳ ವಯಸ್ಸು, ಹಲ್ಲು, ಆಕಾರ, ಶರೀರ ಎಲ್ಲವನ್ನೂ ನೋಡಿ ಹಣವನ್ನ ನಿಗದಿಮಾಡಲಾಗುತ್ತದೆ. ಈ ಬಾರಿಯೂ ಎಳೆಯ ಜೋಡಿಗಳು ಇಲ್ಲಿವೆ ಬಂದಿವೆ.

ಜಾತ್ರೆ ವೇಳೆ ಸಿದ್ದಗಂಗಾ ಮಠದ ಆವರಣದಲ್ಲಿ ರಾಸುಗಳಿಗೆ ಶಾಮೀಯಾನ ಹಾಕಿ ಹುಲ್ಲು. ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.
icon

(8 / 10)

ಜಾತ್ರೆ ವೇಳೆ ಸಿದ್ದಗಂಗಾ ಮಠದ ಆವರಣದಲ್ಲಿ ರಾಸುಗಳಿಗೆ ಶಾಮೀಯಾನ ಹಾಕಿ ಹುಲ್ಲು. ನೀರಿನ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.

ಸಿದ್ದಗಂಗಾ ಮಠದ ಜಾತ್ರೆಯ ದನಗಳ ಪರಿಷೆ ವೇಳೆ ರಾಸುಗಳಿಗೆ ಬಳಸುವ ಅಲಂಕಾರಿಕ ವಸ್ತುಗಳ ಮಾರಾಟವೂ ಜೋರಾಗಿರುತ್ತದೆ.
icon

(9 / 10)

ಸಿದ್ದಗಂಗಾ ಮಠದ ಜಾತ್ರೆಯ ದನಗಳ ಪರಿಷೆ ವೇಳೆ ರಾಸುಗಳಿಗೆ ಬಳಸುವ ಅಲಂಕಾರಿಕ ವಸ್ತುಗಳ ಮಾರಾಟವೂ ಜೋರಾಗಿರುತ್ತದೆ.

ರಾಸುಗಳನ್ನು ನಿಯಂತ್ರಿಸಲು ಬಳಸುವ ಹಗ್ಗ ಸಹಿತ ಹಲವು ವಸ್ತುಗಳನ್ನು ತುಮಕೂರು ಜಾತ್ರೆ ವೇಳೆ ಮಾರಾಟ ಮಾಡುವುದು ವಿಶೇಷ.
icon

(10 / 10)

ರಾಸುಗಳನ್ನು ನಿಯಂತ್ರಿಸಲು ಬಳಸುವ ಹಗ್ಗ ಸಹಿತ ಹಲವು ವಸ್ತುಗಳನ್ನು ತುಮಕೂರು ಜಾತ್ರೆ ವೇಳೆ ಮಾರಾಟ ಮಾಡುವುದು ವಿಶೇಷ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು