Year Ender 2024: ಈ ವರ್ಷ ನಿಧನರಾದ ಭಾರತದ ಗಣ್ಯರು ಇವರು; ಸೀತಾರಾಮ್ ಯೆಚೂರಿಯಿಂದ ಮನಮೋಹನ್ ಸಿಂಗ್ ತನಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Year Ender 2024: ಈ ವರ್ಷ ನಿಧನರಾದ ಭಾರತದ ಗಣ್ಯರು ಇವರು; ಸೀತಾರಾಮ್ ಯೆಚೂರಿಯಿಂದ ಮನಮೋಹನ್ ಸಿಂಗ್ ತನಕ

Year Ender 2024: ಈ ವರ್ಷ ನಿಧನರಾದ ಭಾರತದ ಗಣ್ಯರು ಇವರು; ಸೀತಾರಾಮ್ ಯೆಚೂರಿಯಿಂದ ಮನಮೋಹನ್ ಸಿಂಗ್ ತನಕ

Year Ender 2024: 2024ರ ವರ್ಷದ ಕೊನೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕಳೆದುಕೊಂಡಿದ್ದೇವೆ. ಅವರಂತೆಯೇ ಈ ವರ್ಷ ಬಹಳಷ್ಟು ಸೆಲೆಬ್ರಿಟಿಗಳನ್ನು ನಮ್ಮಿಂದ ದೂರವಾಗಿದ್ದಾರೆ. ಅವರಲ್ಲಿ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದಾರೆ. ಅವರ ಪಟ್ಟಿ ಇಲ್ಲಿದೆ.

ಹಿರಿಯ ರಾಜಕಾರಣಿ ಮತ್ತು ಸಿಪಿಐ (ಎಂ) ಮುಖಂಡ ಸೀತಾರಾಮ್ ಯೆಚೂರಿ ಸೆಪ್ಟೆಂಬರ್ 12, 2024 ರಂದು ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದರು. 
icon

(1 / 8)

ಹಿರಿಯ ರಾಜಕಾರಣಿ ಮತ್ತು ಸಿಪಿಐ (ಎಂ) ಮುಖಂಡ ಸೀತಾರಾಮ್ ಯೆಚೂರಿ ಸೆಪ್ಟೆಂಬರ್ 12, 2024 ರಂದು ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾದರು. 

ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ನವೆಂಬರ್ 1, 2024 ರಂದು ಹೃದಯಾಘಾತದಿಂದ ನಿಧನರಾದರು.
icon

(2 / 8)

ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ನವೆಂಬರ್ 1, 2024 ರಂದು ಹೃದಯಾಘಾತದಿಂದ ನಿಧನರಾದರು.(PTI)

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಐಎನ್ಎಲ್​ಡಿ ನಾಯಕ ಓಂ ಪ್ರಕಾಶ್ ಚೌಟಾಲಾ ಡಿಸೆಂಬರ್ 20, 2024 ರಂದು ನಿಧನರಾದರು. ಅವರು ಭಾರತದ 6 ನೇ ಉಪ ಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರ.
icon

(3 / 8)

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಐಎನ್ಎಲ್​ಡಿ ನಾಯಕ ಓಂ ಪ್ರಕಾಶ್ ಚೌಟಾಲಾ ಡಿಸೆಂಬರ್ 20, 2024 ರಂದು ನಿಧನರಾದರು. ಅವರು ಭಾರತದ 6 ನೇ ಉಪ ಪ್ರಧಾನಿ ಚೌಧರಿ ದೇವಿ ಲಾಲ್ ಅವರ ಪುತ್ರ.

(HT_PRINT)

ಭಾರತೀಯ ಸಂಗೀತಗಾರ ಮತ್ತು ತಬಲಾ ವಾದಕ ಜಾಕಿರ್ ಹುಸೇನ್ ಡಿಸೆಂಬರ್ 15, 2024 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾದರು.
icon

(4 / 8)

ಭಾರತೀಯ ಸಂಗೀತಗಾರ ಮತ್ತು ತಬಲಾ ವಾದಕ ಜಾಕಿರ್ ಹುಸೇನ್ ಡಿಸೆಂಬರ್ 15, 2024 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾದರು.

(HT_PRINT)

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಅಕ್ಟೋಬರ್ 9, 2024 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.
icon

(5 / 8)

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಅಕ್ಟೋಬರ್ 9, 2024 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.

(HT_PRINT)

ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಡಿಸೆಂಬರ್ 23, 2024 ರಂದು ನಿಧನರಾದರು. ಅವರನ್ನು ಭಾರತದಲ್ಲಿ ಸಮಾನಾಂತರ ಸಿನೆಮಾದ ಪ್ರವರ್ತಕ ಎಂದು ಕರೆಯಲಾಗುತ್ತದೆ.
icon

(6 / 8)

ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಡಿಸೆಂಬರ್ 23, 2024 ರಂದು ನಿಧನರಾದರು. ಅವರನ್ನು ಭಾರತದಲ್ಲಿ ಸಮಾನಾಂತರ ಸಿನೆಮಾದ ಪ್ರವರ್ತಕ ಎಂದು ಕರೆಯಲಾಗುತ್ತದೆ.

ಅಕ್ಟೋಬರ್ 12, 2024 ರಂದು ಮುಂಬೈನ ಬಾಂದ್ರಾದಲ್ಲಿರುವ ಎನ್​ಸಿಪಿ ನಾಯಕ ನಾಯಕ ಬಾಬಾ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ಬಂದೂಕುಧಾರಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು.
icon

(7 / 8)

ಅಕ್ಟೋಬರ್ 12, 2024 ರಂದು ಮುಂಬೈನ ಬಾಂದ್ರಾದಲ್ಲಿರುವ ಎನ್​ಸಿಪಿ ನಾಯಕ ನಾಯಕ ಬಾಬಾ ಸಿದ್ದಿಕಿ ಅವರ ಕಚೇರಿಯ ಹೊರಗೆ ಮೂವರು ಬಂದೂಕುಧಾರಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು.

(PTI)

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿಸೆಂಬರ್​ 26ರಂದು ದೆಹಲಿಯ ಏಮ್ಸ್ ಆಸ್ಪ್ರತ್ರೆಯಲ್ಲಿ ನಿಧನರಾದರು.
icon

(8 / 8)

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿಸೆಂಬರ್​ 26ರಂದು ದೆಹಲಿಯ ಏಮ್ಸ್ ಆಸ್ಪ್ರತ್ರೆಯಲ್ಲಿ ನಿಧನರಾದರು.

(HT_PRINT)


ಇತರ ಗ್ಯಾಲರಿಗಳು