Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ಕ್ಷಣ; ಪಾರು ಜತೆ ಮಾತಾಡಿದ ಶಿವು ತಾಯಿ ಶಾರದಾ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ಕ್ಷಣ; ಪಾರು ಜತೆ ಮಾತಾಡಿದ ಶಿವು ತಾಯಿ ಶಾರದಾ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರೋಚಕ ಕ್ಷಣ; ಪಾರು ಜತೆ ಮಾತಾಡಿದ ಶಿವು ತಾಯಿ ಶಾರದಾ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಕುಟುಂಬ ಹಣವನ್ನು ಮಾತ್ರ ಕಳೆದುಕೊಂಡಿಲ್ಲ. ಮನೆಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ ಶಾರದಾ ಬಂದು ಎಲ್ಲರನ್ನೂ ಕಾಪಾಡುತ್ತಾಳೆ. 

ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ. ಎಲ್ಲರೂ ಅಳುತ್ತಿದ್ದಾರೆ. 
icon

(1 / 8)

ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ. ಎಲ್ಲರೂ ಅಳುತ್ತಿದ್ದಾರೆ. 
(Zee Kannada)

ರಶ್ಮಿಯ ಮದುವೆ ನಿಂತು ಹೋಗುವಂತೆ ಮಾಡಿದ್ದು ಶಿವು ತಾಯಿ ಶಾರದಾ. ಆದರೆ, ಅದರ ಹಿಂದೆ ಒಂದು ಬಲವಾದ ಕಾರಣ ಇದೆ. 
icon

(2 / 8)

ರಶ್ಮಿಯ ಮದುವೆ ನಿಂತು ಹೋಗುವಂತೆ ಮಾಡಿದ್ದು ಶಿವು ತಾಯಿ ಶಾರದಾ. ಆದರೆ, ಅದರ ಹಿಂದೆ ಒಂದು ಬಲವಾದ ಕಾರಣ ಇದೆ. 
(Zee Kannada)

ಆ ಕಾರಣ ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿದ್ದ ಹಣವನ್ನು ಅವಳು ಕದ್ದು ಮದುವೆ ನಿಲ್ಲಿಸಿದ್ದಳು. ಆದರೆ, ಈಗ ಆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ. 
icon

(3 / 8)

ಆ ಕಾರಣ ಯಾರಿಗೂ ಗೊತ್ತಿಲ್ಲ. ಮದುವೆ ಮನೆಯಲ್ಲಿದ್ದ ಹಣವನ್ನು ಅವಳು ಕದ್ದು ಮದುವೆ ನಿಲ್ಲಿಸಿದ್ದಳು. ಆದರೆ, ಈಗ ಆ ಹಣವನ್ನು ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದಾಳೆ. 
(Zee Kannada)

ಮಾಕಾಳಮ್ಮನೇ ಮಾತಾಡುತ್ತಿದ್ದಾಳೆ ಎನ್ನುವ ರೀತಿಯಲ್ಲಿ ಶಾರದಾ, ಪಾರು ಜತೆ ಮಾತಾಡಿದ್ದಾಳೆ. ಅವಳ ಮಾತನ್ನು ಕೇಳಿ ಪಾರು ಭಯದಲ್ಲಿದ್ದಾಳೆ. 
icon

(4 / 8)

ಮಾಕಾಳಮ್ಮನೇ ಮಾತಾಡುತ್ತಿದ್ದಾಳೆ ಎನ್ನುವ ರೀತಿಯಲ್ಲಿ ಶಾರದಾ, ಪಾರು ಜತೆ ಮಾತಾಡಿದ್ದಾಳೆ. ಅವಳ ಮಾತನ್ನು ಕೇಳಿ ಪಾರು ಭಯದಲ್ಲಿದ್ದಾಳೆ. 
(Zee Kannada)

ರಾತ್ರಿ ಹೊತ್ತು ಮನೆ ಪಕ್ಕದಲ್ಲಿ ಯಾರೋ ಸುಳಿದಂತಾಗಿ ಪಾರು ಹೊರಗಡೆ ಹೋಗುತ್ತಾಳೆ. ಶಿವು ಮಾತಾಡುತ್ತಿದ್ದ ಮರದ ಬಳಿ ಹೋಗಿ ನಿಲ್ಲುತ್ತಾಳೆ. 
icon

(5 / 8)

ರಾತ್ರಿ ಹೊತ್ತು ಮನೆ ಪಕ್ಕದಲ್ಲಿ ಯಾರೋ ಸುಳಿದಂತಾಗಿ ಪಾರು ಹೊರಗಡೆ ಹೋಗುತ್ತಾಳೆ. ಶಿವು ಮಾತಾಡುತ್ತಿದ್ದ ಮರದ ಬಳಿ ಹೋಗಿ ನಿಲ್ಲುತ್ತಾಳೆ. 
(Zee Kannada)

ಆದರೆ ಪಾರುಗೊಂದು ಆಶ್ಚರ್ಯ ಕಾದಿತ್ತು, ಮರದ ಹಿಂದಿನಿಂದ ಯಾರದೋ ಧ್ವನಿ ಕೇಳಿಸುತ್ತಿತ್ತು. ಆ ಧ್ವನಿ ಯಾರದ್ದೆಂದು ಪಾರುಗೆ ಗೊತ್ತಾಗಲಿಲ್ಲ. 
icon

(6 / 8)

ಆದರೆ ಪಾರುಗೊಂದು ಆಶ್ಚರ್ಯ ಕಾದಿತ್ತು, ಮರದ ಹಿಂದಿನಿಂದ ಯಾರದೋ ಧ್ವನಿ ಕೇಳಿಸುತ್ತಿತ್ತು. ಆ ಧ್ವನಿ ಯಾರದ್ದೆಂದು ಪಾರುಗೆ ಗೊತ್ತಾಗಲಿಲ್ಲ. 
(Zee Kannada)

ಮದರ ಹಿಂದೆ ನಿಂತ ಶಿವು ತಾಯಿ ಶಾರದೆ ಪಾರುಗೆ ಧೈರ್ಯ ಹೇಳುತ್ತಿದ್ದಳು. “ನೀವ್ಯಾರು?” ಎಂದು ಪಾರು ಪ್ರಶ್ನೆ ಮಾಡಿದ್ದಕ್ಕೆ ನಾನು ಮಾಕಾಳಮ್ಮ ಎಂದು ಮರದ ಹಿಂದೆ ಅಡಗಿನಿಂದ ಶಾರದಾ ಉತ್ತರಿಸಿದ್ದಾಳೆ. 
icon

(7 / 8)

ಮದರ ಹಿಂದೆ ನಿಂತ ಶಿವು ತಾಯಿ ಶಾರದೆ ಪಾರುಗೆ ಧೈರ್ಯ ಹೇಳುತ್ತಿದ್ದಳು. “ನೀವ್ಯಾರು?” ಎಂದು ಪಾರು ಪ್ರಶ್ನೆ ಮಾಡಿದ್ದಕ್ಕೆ ನಾನು ಮಾಕಾಳಮ್ಮ ಎಂದು ಮರದ ಹಿಂದೆ ಅಡಗಿನಿಂದ ಶಾರದಾ ಉತ್ತರಿಸಿದ್ದಾಳೆ. 
(Zee Kannada)

“ಚಿಂತೆ ಮಾಡ್ಬೇಡ ಪಾರ್ವತಿ ನಿನ್ನ ಎಲ್ಲಾ ಸಮಸ್ಯೆಗೂ ಪರಿಹಾರ ಖಂಡಿತ ಸಿಗುತ್ತೆ” ಎಂದು ಶಾರದಾ ಉತ್ತರಿಸಿ ಧೈರ್ಯ ತುಂಬಿದ್ದಾಳೆ.
icon

(8 / 8)

“ಚಿಂತೆ ಮಾಡ್ಬೇಡ ಪಾರ್ವತಿ ನಿನ್ನ ಎಲ್ಲಾ ಸಮಸ್ಯೆಗೂ ಪರಿಹಾರ ಖಂಡಿತ ಸಿಗುತ್ತೆ” ಎಂದು ಶಾರದಾ ಉತ್ತರಿಸಿ ಧೈರ್ಯ ತುಂಬಿದ್ದಾಳೆ.
(Zee Kannada)

Suma Gaonkar

eMail

ಇತರ ಗ್ಯಾಲರಿಗಳು