ಭಾರ್ಗವಿಗೆ ಟಕ್ಕರ್‌ ಮೇಲೆ ಟಕ್ಕರ್‌ ಕೊಡ್ತಿದ್ದಾನೆ ಅಶೋಕ; ಮುಕ್ತಾಯಕ್ಕೆ ಅಣಿಯಾಗ್ತಿದ್ಯಾ ʻಸೀತಾ ರಾಮʼ ಸೀರಿಯಲ್‌?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರ್ಗವಿಗೆ ಟಕ್ಕರ್‌ ಮೇಲೆ ಟಕ್ಕರ್‌ ಕೊಡ್ತಿದ್ದಾನೆ ಅಶೋಕ; ಮುಕ್ತಾಯಕ್ಕೆ ಅಣಿಯಾಗ್ತಿದ್ಯಾ ʻಸೀತಾ ರಾಮʼ ಸೀರಿಯಲ್‌?

ಭಾರ್ಗವಿಗೆ ಟಕ್ಕರ್‌ ಮೇಲೆ ಟಕ್ಕರ್‌ ಕೊಡ್ತಿದ್ದಾನೆ ಅಶೋಕ; ಮುಕ್ತಾಯಕ್ಕೆ ಅಣಿಯಾಗ್ತಿದ್ಯಾ ʻಸೀತಾ ರಾಮʼ ಸೀರಿಯಲ್‌?

ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಮಕ್ಕಳ ಡ್ರಾಮಾ ಶುರುವಾಗಿದೆ. ರಾಮ್‌ನ ಮನೆಯಲ್ಲಿಯೇ ಪುಟಾಣಿಗಳಿಗಾಗಿಯೇ ತಾನೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾನೆ ಅಶೋಕ. ಭಾರ್ಗವಿಗೆ ಟಕ್ಕರ್‌ ಕೊಡಲು ಈ ನಾಟಕವನ್ನು ಸೃಷ್ಟಿಸಿದ್ದಾನೆ. ಇತ್ತ ಈ ನಾಟಕ ನಡೆಯದಂತೆ ಪ್ಲಾನ್‌ ಮಾಡುತ್ತಿದ್ದಾಳೆ ಭಾರ್ಗವಿ.

ಭಾರ್ಗವಿಯ ಮತ್ತೊಂದು ಮುಖ ಕಳಚಲು ಅಶೋಕ ಪ್ಲಾನ್‌ ಮಾಡಿದ್ದಾನೆ. ರಾಮ್‌ನ ಮನೆಯಲ್ಲಿ ಮಕ್ಕಳೊಟ್ಟಿಗೆ ಸೇರಿ ಡ್ರಾಮಾ ಪ್ರಾಕ್ಟಿಸ್‌ ಮಾಡಿಸುತ್ತಿದ್ದಾನೆ.
icon

(1 / 10)

ಭಾರ್ಗವಿಯ ಮತ್ತೊಂದು ಮುಖ ಕಳಚಲು ಅಶೋಕ ಪ್ಲಾನ್‌ ಮಾಡಿದ್ದಾನೆ. ರಾಮ್‌ನ ಮನೆಯಲ್ಲಿ ಮಕ್ಕಳೊಟ್ಟಿಗೆ ಸೇರಿ ಡ್ರಾಮಾ ಪ್ರಾಕ್ಟಿಸ್‌ ಮಾಡಿಸುತ್ತಿದ್ದಾನೆ.

ಅಷ್ಟಕ್ಕೂ ಅಶೋಕ ಸೃಷ್ಟಿಸುತ್ತಿರುವ ನಾಟಕ ಭಾರ್ಗವಿಯದ್ದೆ. ಆಕೆ ಮಾಡಿದ ಕರ್ಮಗಳನ್ನು ಆಕೆ ಮುಂದೆಯೇ ಮಕ್ಕಳ ಮೂಲಕ ತೆರೆದಿಡುವ ಕೆಲಸಕ್ಕೆ ಮುಂದಾಗಿದ್ದಾನೆ.
icon

(2 / 10)

ಅಷ್ಟಕ್ಕೂ ಅಶೋಕ ಸೃಷ್ಟಿಸುತ್ತಿರುವ ನಾಟಕ ಭಾರ್ಗವಿಯದ್ದೆ. ಆಕೆ ಮಾಡಿದ ಕರ್ಮಗಳನ್ನು ಆಕೆ ಮುಂದೆಯೇ ಮಕ್ಕಳ ಮೂಲಕ ತೆರೆದಿಡುವ ಕೆಲಸಕ್ಕೆ ಮುಂದಾಗಿದ್ದಾನೆ.

ಸೀತಾ ರಾಮರ ಪ್ರೀತಿ,  ಸೀತಾ ರಾಮ ಕಲ್ಯಾಣದಿಂದ ಆರಂಭವಾಗಿ, ಕೊನೆಗೆ ಅದು ಸಿಹಿಯ ಕೊಲೆಯ ಮೂಲಕ ಅಂತ್ಯವಾಗುತ್ತದೆ. ಹೀಗೆ ಸಾಗುವ ಮಕ್ಕಳ ನಾಟಕದಲ್ಲಿ, ಸಿಹಿ ಹತ್ಯೆಯ ಹಿಂದಿನ ಅಸಲಿಯತ್ತಿನ ಸ್ಕ್ರಿಪ್ಟ್‌ ಬರೆದಿದ್ದಾನೆ ಅಶೋಕ.
icon

(3 / 10)

ಸೀತಾ ರಾಮರ ಪ್ರೀತಿ, ಸೀತಾ ರಾಮ ಕಲ್ಯಾಣದಿಂದ ಆರಂಭವಾಗಿ, ಕೊನೆಗೆ ಅದು ಸಿಹಿಯ ಕೊಲೆಯ ಮೂಲಕ ಅಂತ್ಯವಾಗುತ್ತದೆ. ಹೀಗೆ ಸಾಗುವ ಮಕ್ಕಳ ನಾಟಕದಲ್ಲಿ, ಸಿಹಿ ಹತ್ಯೆಯ ಹಿಂದಿನ ಅಸಲಿಯತ್ತಿನ ಸ್ಕ್ರಿಪ್ಟ್‌ ಬರೆದಿದ್ದಾನೆ ಅಶೋಕ.

ಈ ನಾಟಕದ ಕಥೆ ಏನು ಎಂಬುದು ಭಾರ್ಗವಿ ಮತ್ತು ವಿಶ್ವನಿಗೂ ಗೊತ್ತಾಗಿದೆ. ಒಳಗೊಳಗೆ ಅವರಿಬ್ಬರು ಅಶೋಕ ಆಟ ಕಂಡು ಕುದಿಯುತ್ತಿದ್ದಾರೆ. ಪ್ಲಾನ್‌ ಮೇಲೆ ಪ್ಲಾನ್‌ ಹಾಕುತ್ತಿದ್ದಾರೆ.
icon

(4 / 10)

ಈ ನಾಟಕದ ಕಥೆ ಏನು ಎಂಬುದು ಭಾರ್ಗವಿ ಮತ್ತು ವಿಶ್ವನಿಗೂ ಗೊತ್ತಾಗಿದೆ. ಒಳಗೊಳಗೆ ಅವರಿಬ್ಬರು ಅಶೋಕ ಆಟ ಕಂಡು ಕುದಿಯುತ್ತಿದ್ದಾರೆ. ಪ್ಲಾನ್‌ ಮೇಲೆ ಪ್ಲಾನ್‌ ಹಾಕುತ್ತಿದ್ದಾರೆ.

ಅಷ್ಟೇ ಅಲ್ಲ ಆ ಮಕ್ಕಳ ನಾಟಕವನ್ನು ಸ್ವತಃ ಭಾರ್ಗವಿ ಕೈಯಿಂದಲೇ ಉದ್ಘಾಟನೆ ಮಾಡಿಸುವ ಲೆಕ್ಕಾಚಾರವೂ ಅಶೋಕನದ್ದು. ಈ ವಿಚಾರವನ್ನೂ ಈಗಾಗಲೇ ಭಾರ್ಗವಿಗೆ ಹೇಳಿದ್ದಾನೆ.
icon

(5 / 10)

ಅಷ್ಟೇ ಅಲ್ಲ ಆ ಮಕ್ಕಳ ನಾಟಕವನ್ನು ಸ್ವತಃ ಭಾರ್ಗವಿ ಕೈಯಿಂದಲೇ ಉದ್ಘಾಟನೆ ಮಾಡಿಸುವ ಲೆಕ್ಕಾಚಾರವೂ ಅಶೋಕನದ್ದು. ಈ ವಿಚಾರವನ್ನೂ ಈಗಾಗಲೇ ಭಾರ್ಗವಿಗೆ ಹೇಳಿದ್ದಾನೆ.

ಇತ್ತ ಇದೇ ಅಶೋಕನ ನಾಟಕದ ಬಗ್ಗೆ ಭಾರ್ಗವಿ ಕೆಂಡಾಮಂಡಲವಾಗಿದ್ದಾಳೆ. ಕುರಿನ ಬಲಿ ಕೊಡೋದಕ್ಕೂ ಮೊದಲು ಅದಕ್ಕೆ ಹಾರ ಹಾಕಿ, ಡೋಲು ಬಜಾಯಿಸಿ ಸಂಭ್ರಮ ಪಡ್ತಾರಲ್ಲ ಹಾಗೆ ಅಲ್ವ ಎಂದು ಭಾರ್ಗವಿಗೆ ಟೀಸ್‌ ಮಾಡಿದ್ದಾನೆ ವಿಶ್ವ.
icon

(6 / 10)

ಇತ್ತ ಇದೇ ಅಶೋಕನ ನಾಟಕದ ಬಗ್ಗೆ ಭಾರ್ಗವಿ ಕೆಂಡಾಮಂಡಲವಾಗಿದ್ದಾಳೆ. ಕುರಿನ ಬಲಿ ಕೊಡೋದಕ್ಕೂ ಮೊದಲು ಅದಕ್ಕೆ ಹಾರ ಹಾಕಿ, ಡೋಲು ಬಜಾಯಿಸಿ ಸಂಭ್ರಮ ಪಡ್ತಾರಲ್ಲ ಹಾಗೆ ಅಲ್ವ ಎಂದು ಭಾರ್ಗವಿಗೆ ಟೀಸ್‌ ಮಾಡಿದ್ದಾನೆ ವಿಶ್ವ.

ಆ ಅಶೋಕ ಮಾಡ್ತಿರೋ ಡ್ರಾಮಾಕ್ಕೆ ತೆರೆ ಎಳೆಯೋದು ಹೇಗೆ ಎಂಬುದನ್ನು ಯೋಚನೆ ಮಾಡು. ನಾಳೆ ಆ ನಾಟಕ ನಡಿಬಾರ್ದು, ನಿಂತು ಹೋಗಬೇಕು ಅನ್ನೋದು ಭಾರ್ಗವಿ ಪ್ಲಾನ್.
icon

(7 / 10)

ಆ ಅಶೋಕ ಮಾಡ್ತಿರೋ ಡ್ರಾಮಾಕ್ಕೆ ತೆರೆ ಎಳೆಯೋದು ಹೇಗೆ ಎಂಬುದನ್ನು ಯೋಚನೆ ಮಾಡು. ನಾಳೆ ಆ ನಾಟಕ ನಡಿಬಾರ್ದು, ನಿಂತು ಹೋಗಬೇಕು ಅನ್ನೋದು ಭಾರ್ಗವಿ ಪ್ಲಾನ್.

ಅಷ್ಟರಲ್ಲಿ ಅಶೋಕನ ಎಂಟ್ರಿಯಾಗಿದೆ. ಏನೋ ನಾಟಕ ನಿಲ್ಸಿಸ್ತಿನಿ ಅಂತಿದ್ರಿ ಎಂದು ಕೇಳಿದ್ದೇನೆ. ನಾಟಕ ಮಾತ್ರವಲ್ಲ ನಿನ್ನ ನಾಟಕವನ್ನೂ ನಿಲ್ಲಿಸ್ತಿನಿ ಎಂದಿದ್ದಾಳೆ ಭಾರ್ಗವಿ.
icon

(8 / 10)

ಅಷ್ಟರಲ್ಲಿ ಅಶೋಕನ ಎಂಟ್ರಿಯಾಗಿದೆ. ಏನೋ ನಾಟಕ ನಿಲ್ಸಿಸ್ತಿನಿ ಅಂತಿದ್ರಿ ಎಂದು ಕೇಳಿದ್ದೇನೆ. ನಾಟಕ ಮಾತ್ರವಲ್ಲ ನಿನ್ನ ನಾಟಕವನ್ನೂ ನಿಲ್ಲಿಸ್ತಿನಿ ಎಂದಿದ್ದಾಳೆ ಭಾರ್ಗವಿ.

ಯಾರ ನಾಟಕಾನಾ ಯಾರು ನಿಲ್ಲಿಸ್ತಾರೆ ಅನ್ನೋದನ್ನು ನೋಡೋಣ. ನೀವೇನು ಮಾಡ್ಬೇಕು ಅಂದುಕೊಂಡಿದ್ದೀರೋ ಅದನ್ನ ನೀವು ಮಾಡಿ ಗುಡ್‌ ಲಕ್ ಎಂದಿದ್ದಾನೆ ಅಶೋಕ.
icon

(9 / 10)

ಯಾರ ನಾಟಕಾನಾ ಯಾರು ನಿಲ್ಲಿಸ್ತಾರೆ ಅನ್ನೋದನ್ನು ನೋಡೋಣ. ನೀವೇನು ಮಾಡ್ಬೇಕು ಅಂದುಕೊಂಡಿದ್ದೀರೋ ಅದನ್ನ ನೀವು ಮಾಡಿ ಗುಡ್‌ ಲಕ್ ಎಂದಿದ್ದಾನೆ ಅಶೋಕ.

ಈ ಮೂಲಕ ಸೀತಾ ರಾಮ ಸೀರಿಯಲ್‌ನಲ್ಲಿ ಭಾರ್ಗವಿಯ ಕಳ್ಳಾಟಕ್ಕೆ ಮತ್ತು ಸೀರಿಯಲ್‌ ಅಂತ್ಯಕ್ಕೆ ತೆರೆ ಬೀಳು‌ವ ಸಮಯ ಹತ್ತಿರ ಬಂದಿದೆ. ಆದರೆ, ಅದ್ಯಾವಾಗ ಎಂಬುದು ಇನ್ನಷ್ಟೇ ತಿಳಿಯಲಿದೆ.
icon

(10 / 10)

ಈ ಮೂಲಕ ಸೀತಾ ರಾಮ ಸೀರಿಯಲ್‌ನಲ್ಲಿ ಭಾರ್ಗವಿಯ ಕಳ್ಳಾಟಕ್ಕೆ ಮತ್ತು ಸೀರಿಯಲ್‌ ಅಂತ್ಯಕ್ಕೆ ತೆರೆ ಬೀಳು‌ವ ಸಮಯ ಹತ್ತಿರ ಬಂದಿದೆ. ಆದರೆ, ಅದ್ಯಾವಾಗ ಎಂಬುದು ಇನ್ನಷ್ಟೇ ತಿಳಿಯಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು