Shrirasthu Shubhamasthu: ಮಗುವನ್ನು ಎತ್ತಿಕೊಳ್ಳಲೂ ಸಿಗದೇ ಒದ್ದಾಡುತ್ತಿದ್ದ ತುಳಸಿಯ ನೋವನ್ನು ಅರ್ಥ ಮಾಡಿಕೊಂಡ ಪೂರ್ಣಿ
- ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗುವನ್ನು ಎಲ್ಲರೂ ಮುದ್ದಾಡುತ್ತಲೇ ಇದ್ದ ಕಾರಣ ತುಳಸಿಗೆ ಮಗುವಿನ ಜತೆ ಸಮಯ ಕಳೆಯಲು ಆಗುತ್ತಿರಲಿಲ್ಲ.
- ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮಗುವನ್ನು ಎಲ್ಲರೂ ಮುದ್ದಾಡುತ್ತಲೇ ಇದ್ದ ಕಾರಣ ತುಳಸಿಗೆ ಮಗುವಿನ ಜತೆ ಸಮಯ ಕಳೆಯಲು ಆಗುತ್ತಿರಲಿಲ್ಲ.
(1 / 7)
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯ ಮಗುವನ್ನು ತನ್ನದೇ ಮಗು ಎಂಬಂತೆ ಪೂರ್ಣಿ ನೋಡಿಕೊಳ್ಳುತ್ತಿದ್ದಾಳೆ.
(Zee Kannada)(2 / 7)
ಆದರೆ, ಯಾವಾಗಲೂ ಪೂರ್ಣಿಯೇ ಮಗು ನೋಡಿಕೊಳ್ಳುತ್ತಿರುವ ಕಾರಣ ತುಳಸಿಗೆ ಬೇಸರ ಆಗಿದೆ. ಯಾರೊಂದಿಗೂ ಈ ವಿಚಾರವನ್ನು ಹಂಚಿಕೊಂಡಿಲ್ಲ.
(Zee Kannada)(3 / 7)
ತುಳಸಿ ತನಗಾಗುತ್ತಿರುವ ನೋವನ್ನು ಹಂಚಿಕೊಳ್ಳದೇ ಇದ್ದರೂ ಸಹ ಆ ನೋವು ಏನು ಎಂದು ದೀಪಿಕಾಳಿಗೆ ಅರ್ಥ ಆಗಿದೆ.
(Zee Kannada)(4 / 7)
ತುಳಸಿ ಕಣ್ಣ ಮುಂದೆ ಇದ್ದರೂ ಸಹ ಮಗುವನ್ನು ಪೂರ್ಣಿಯೇ ಎತ್ತಿಕೊಂಡಿರುತ್ತಿದ್ದಳು. ಅದನ್ನು ಕಂಡು ತುಳಸಿಗೆ ನೋವಾಗುತ್ತಿತ್ತು.
(Zee Kannada)(5 / 7)
ಮನೆಯಲ್ಲಿರುವ ಇತರ ಸದಸ್ಯರೂ ಸಹ ಮಗುವನ್ನು ತಾನೇ ಎತ್ತಿಕೊಳ್ಳುತ್ತೇನೆ ಎಂದು ಹಠ ಮಾಡುತ್ತಿದ್ದರು.
(Zee Kannada)(6 / 7)
ದೀಪಿಕಾಗೆ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಾಗಿರಲಿಲ್ಲ. ಅವಳು, ಪೂರ್ಣಿ ಹತ್ತಿರ ಸತ್ಯ ಹೇಳಿಬಿಡುತ್ತಾಳೆ.
(Zee Kannada)ಇತರ ಗ್ಯಾಲರಿಗಳು