Bidar News, Bidar News in kannada, Bidar ಕನ್ನಡದಲ್ಲಿ ಸುದ್ದಿ, Bidar Kannada News – HT Kannada

Bidar

ಓವರ್‌ವ್ಯೂ

ಬೀದರ್‌ನಲ್ಲಿ ವಿದ್ಯಾರ್ಥಿ ಹಾಗೂ ಪೋಷಕರನ್ನು ಭೇಟಿ ಮಾಡಿದ ಸಚಿವರಾದ ಈಶ್ವರ ಖಂಡ್ರೆ ಹಾಗೂ ರಹೀಂ ಖಾನ್‌

ಬೀದರ್ ಜನಿವಾರ ಪ್ರಕರಣ: ವಿದ್ಯಾರ್ಥಿಗೆ ತಮ್ಮದೇ ಎಂಜಿನಿಯರಿಂಗ್‌ ಕಾಲೇಜಲ್ಲಿ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆ

Sunday, April 20, 2025

ಕರ್ನಾಟಕದಲ್ಲಿ ಜನಿವಾರ ವಿವಾದ; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

ಕರ್ನಾಟಕದಲ್ಲಿ ಜನಿವಾರ ವಿವಾದ; ಕಾಲೇಜಿನ ಪ್ರಾಂಶುಪಾಲರು-ಸಿಬ್ಬಂದಿ ಅಮಾನತು; ಇಲ್ಲಿದೆ ಈವರೆಗಿನ ಪ್ರಮುಖ 10 ಅಂಶಗಳು

Sunday, April 20, 2025

ಕರ್ನಾಟಕ ಸಿಇಟಿ 2025: ಜನಿವಾರ ವಿವಾದ ಗಮನಸೆಳೆದಿದ್ದು, ಸರ್ಕಾರ ಸಿಇಟಿ ವಸ್ತ್ರಸಂಹಿತೆ ವಿಚಾರವನ್ನು ಸ್ಪಷ್ಟಪಡಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಸಿಇಟಿ 2025: ಜನಿವಾರ ವಿವಾದ, ಮರುಪರೀಕ್ಷೆ ಸಿಗುತ್ತಾ, ಇದುವರೆಗೆ ಏನೇನಾಯಿತು, ಇಲ್ಲಿದೆ 10 ಮುಖ್ಯ ಬೆಳವಣಿಗೆಗಳು

Friday, April 18, 2025

ಬೀದರ್‌ ವಿಮಾನ ನಿಲ್ದಾಣದಿಂದ ಮತ್ತೆ ವಿಮಾನ ಯಾನ ಶುರುವಾಗುತ್ತಿದೆ.

ಬೀದರ್‌ ಭಾಗದವರಿಗೆ ಖುಷಿಯ ವಿಚಾರ, ಒಂದೂವರೆ ವರ್ಷದ ಬಳಿಕ ಮತ್ತೆ ಬೆಂಗಳೂರು ವಿಮಾನ ಸೇವೆ ನಾಳೆಯಿಂದ ಪುನಾರಂಭ

Wednesday, April 16, 2025

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಪಿಯುಸಿ ಫಲಿತಾಂಶದಲ್ಲಿ ಕಳಪೆ ಪ್ರದರ್ಶನ ತೋರಿರುವುದಕ್ಕೆ ಜನಪ್ರತಿನಿಧಿಗಳ ಮೇಲೆ ಜನ ಆಕ್ರೋಶ ಹೊರ ಹಾಕಿದ್ದಾರೆ.

Karnataka 2nd PUC Result 2025: ಪಿಯುಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಕಳಪೆ ಸಾಧನೆ: ರಾಜಕಾರಣಿಗಳಿಗೆ ಜನರ ಹಿಗ್ಗಾಮುಗ್ಗಾ ತರಾಟೆ

Tuesday, April 8, 2025

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ  40 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ಉಷ್ಣದ ಅಲೆಗಳ ಸಂಕಷ್ಟ ಕಾಡಿದೆ. ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ 40 ದಾಟಿದೆ ಗರಿಷ್ಠ ತಾಪಮಾನ, ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್

Saturday, March 29, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬಾಗಲಕೋಟೆ  ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ " ಬಿಜೆಪಿ ಸಂಸ್ಥಾಪನಾ ದಿನ ಹಾಗೂ ಶ್ರೀ ರಾಮ ನವಮಿ "ಯನ್ನು  ಆಚರಿಸಲಾಯಿತು. ಸಂಸದರಾದ ಗದ್ದಿಗೌಡರ್‌, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಜರಿದ್ದರು.</p>

Ram Navami 2025: ಕರ್ನಾಟಕದಲ್ಲೆಡೆ ರಾಮನಾಮ ಸ್ಮರಣೆ; ಪೂಜೆ ನಂತರ ಪಾನಕ,ಕೋಸಂಬರಿ ವಿತರಿಸಿ ರಾಮ ನವಮಿ ಆಚರಣೆ

Apr 06, 2025 01:07 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಬೀದರ್ ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯ ಜನಿವಾರ ತೆಗೆಸಿದ ವಿಚಾರವಾಗಿ ಆತನ ಪೋಷಕರು ಮಾತನಾಡಿದ್ದು, ನಮಗೆ ನ್ಯಾಯ ಸಿಗಬೇಕೆಂದಿದ್ದಾರೆ.

ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿ ಜನಿವಾರ ತೆಗೆಸಿದ ಪ್ರಕರಣ ; ಹೆತ್ತವರ ಆಕ್ರೋಶ

Apr 20, 2025 08:45 AM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ