Education News, Education News in kannada, Education ಕನ್ನಡದಲ್ಲಿ ಸುದ್ದಿ, Education Kannada News – HT Kannada

ಶಿಕ್ಷಣ

...

ತುಮಕೂರಿಗೆ 6 ಹೊಸ ಹಾಸ್ಟೆಲ್ ಮಂಜೂರು; ಶೀಘ್ರವೇ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭ; ಗೃಹ ಸಚಿವ ಡಾ ಪರಮೇಶ್ವರ

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ನಗರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ, ತುಮಕೂರಿಗೆ 6 ಹೊಸ ಹಾಸ್ಟೆಲ್ ಮಂಜೂರಾಗಿದ್ದು, ನಿರ್ಮಾಣ ಕಾಮಗಾರಿ ಶುರುವಾಗಲಿದೆ ಎಂದರು. (ವರದಿ- ಈಶ್ವರ್, ತುಮಕೂರು)

  • ...
    ಭಾರತದ ಮಕ್ಕಳಿಗೆ ಸಿಗುತ್ತಿದೆಯೇ ಗುಣಮಟ್ಟದ ಬುನಾದಿ ಶಿಕ್ಷಣ? ಇದರ ಮಹತ್ವ ತಿಳಿಯಿರಿ – ನಂದಿನಿ ಟೀಚರ್ ಅಂಕಣ
  • ...
    ಕರ್ನಾಟಕದಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪುನಾರಂಭ, ಬಿಬಿಎಂಪಿಯಲ್ಲಿ ಎಲ್ಲವೂ ಉಚಿತ, ಶೇ 85 ಅಂಕ ಪಡೆದವರಿಗೆ 25-35 ಸಾವಿರ ರೂ ಪ್ರೋತ್ಸಾಹ ಧನ
  • ...
    'ಸ್ವಯಂ'ನಲ್ಲಿವೆ 15910ಕ್ಕೂ ಹೆಚ್ಚು ಉಚಿತ ಕೋರ್ಸ್‌ಗಳು; ಸ್ನಾತಕೋತ್ತರ ಪದವಿಯವರೆಗಿನ ಕಲಿಕೆಗೆ ಆನ್‌ಲೈನ್‌ ವೇದಿಕೆ
  • ...
    ಬೆಂಗಳೂರಿಗೆ ಬರುತ್ತಿದೆ ಯುಕೆಯ ಪ್ರತಿಷ್ಠಿತ ಲಿವರ್‌ಪೂಲ್ ವಿಶ್ವವಿದ್ಯಾಲಯ; ಪಠ್ಯಕ್ರಮ, ಸೌಲಭ್ಯಗಳ ಮಾಹಿತಿ ನೀಡಿದ ಉಪಕುಲಪತಿ

ತಾಜಾ ಫೋಟೊಗಳು

ತಾಜಾ ವಿಡಿಯೊಗಳು