Karnataka-Govt News, Karnataka-Govt News in kannada, Karnataka-Govt ಕನ್ನಡದಲ್ಲಿ ಸುದ್ದಿ, Karnataka-Govt Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರ

ಓವರ್‌ವ್ಯೂ

ಕರ್ನಾಟಕದ ವಿವಿಧೆಡೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬಂದಿಲ್ಲ, ಅದನ್ನು ಮೊದಲು ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು. ಜನಾಕ್ರೋಶ ಹೆಚ್ಚಾಗುತ್ತಿರುವಂತೆ, ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೂಡಲೇ ಬಿಡುಗಡೆ ಮಾಡೋದಕ್ಕೆ ಸೂಚನೆ ಕೊಡ್ತೇವೆ ಅಂತ ಹೇಳಿದ್ದಾರೆ.

ಗೃಹಲಕ್ಷ್ಮಿ ಹಣ ಕೊಡಿ ಎನ್ನುತ್ತಿದ್ದಾರೆ ಮಹಿಳೆಯರು, ಕೊಡ್ತೇವೆ ಅಂದ್ರು ಸಿಎಂ; ನಡೆಯುತ್ತಿರುವುದೇನು - 5 ಮುಖ್ಯ ಅಂಶಗಳು

Monday, February 17, 2025

ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಅನ್ನು ಮಾರ್ಚ್‌ 7ರಂದು ಮಂಡಿಸುವರು.

Karnataka Budget 2025: ಕರ್ನಾಟಕದಲ್ಲಿ ಮಾರ್ಚ್ 7 ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡನೆ, 3ರಂದು ಅಧಿವೇಶನ ಆರಂಭ

Monday, February 17, 2025

ಜನರ ಭಾಗ್ಯವೇ ತನ್ನ ಗುರಿ ಎನ್ನುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಟ್ಟಿಂಗ್ ಆಪ್‌ ನಿಷೇಧಿಸಲು ಅಡ್ಡಿ ಏನು ಎಂದು ಉದ್ಯಮಿ ರವಿ ಅರೇಹಳ್ಳಿ ಕೇಳಿದ್ದಾರೆ.

ಜನರ ಭಾಗ್ಯವೇ ತನ್ನ ಗುರಿ ಎನ್ನುತ್ತಿರುವ ಕರ್ನಾಟಕ ಸರ್ಕಾರಕ್ಕೆ ಬೆಟ್ಟಿಂಗ್ ಆಪ್‌ ನಿಷೇಧಿಸಲು ಅಡ್ಡಿ ಏನು: ಉದ್ಯಮಿ ರವಿ ಅರೇಹಳ್ಳಿ ಅಭಿಮತ

Sunday, February 16, 2025

ಹಿರಿಯ ಕೆಎಎಸ್‌ ಅಧಿಕಾರಿಗಳಾದ ಡಾ.ನಾಗೇಂದ್ರ ಹೊನ್ನಳ್ಳಿ, ಅಬಿದ್‌ ಗದ್ಯಾಳ, ವಿಆರ್‌ ಶೈಲಜಾ, ಅನುರಾಧ ವಸ್ತ್ರದ್‌ ಅವರನ್ನು ಹೊಸ ಹುದ್ದೆಗೆ ಮಾಡಲಾಗಿದೆ.

KAS Posting: 11 ಕೆಎಎಸ್‌ ಅಧಿಕಾರಿಗಳ ವರ್ಗ, ಉಡುಪಿಗೆ ಹೊಸ ಎಡಿಸಿ, ಪುತ್ತೂರಿಗೆ ಎಸಿ, ಧಾರವಾಡ ಕೃಷಿ ವಿವಿಗೆ ಕುಲಸಚಿವರ ನೇಮಕ

Friday, February 14, 2025

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದ್ದು, ಫೆ 25 ರಿಂದ ಮಾ 4ರ ತನಕ ಪರೀಕ್ಷೆ ನಡೆಯಲಿದೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ, ಫೆ 25 ರಿಂದ ಮಾ 4ರ ತನಕ ಪರೀಕ್ಷೆ

Wednesday, February 12, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಬೆಂಗಳೂರಿನಲ್ಲಿ ಮೈಕ್ರೋಫೈನಾನ್ಸ್‌ ವಿಶೇಷ ಸಭೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋಫೈನಾನ್ಸ್ ಕಂಪನಿಗಳ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುತ್ತಿರುವ ವಿಶೇಷ ಸಭೆಯಲ್ಲಿ, ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತೀರಾ ಎಂದು ಮೈಕ್ರೋಫೈನಾನ್ಸ್ ಕಂಪನಿ ಮುಖ್ಯಸ್ಥರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಸಚಿವ ಸಂಪುಟದ ಪ್ರಮುಖ, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಮೈಕ್ರೋಫೈನಾನ್ಸ್ ಕಂಪನಿ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ</p>

ಮೈಕ್ರೋಫೈನಾನ್ಸ್ ವಿಶೇಷ ಸಭೆ; ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತೀರಾ, ಮೈಕ್ರೋಫೈನಾನ್ಸ್ ಕಂಪನಿ ಮುಖ್ಯಸ್ಥರಿಗೆ ಸಿಎಂ ಪ್ರಶ್ನೆ

Jan 25, 2025 01:12 PM

ತಾಜಾ ವಿಡಿಯೊಗಳು

ಸಿದ್ದರಾಮಯ್ಯ ಕರ್ನಾಟಕವನ್ನು  ಗುಡಿಸಿ ಹೋಗ್ತಾರೆ; ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ

ಇತಿಹಾಸದಲ್ಲೇ ಕರ್ನಾಟಕ ಇಷ್ಟೊಂದು ಪಾಪರ್ ಆಗಿಲ್ಲ, ಸಿದ್ದರಾಮಯ್ಯ ಗುಡಿಸಿ ಹೋಗ್ತಾರೆ; ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ

Feb 05, 2025 03:40 PM

ಎಲ್ಲವನ್ನೂ ನೋಡಿ