Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 28ರ ಸಂಚಿಕೆಯಲ್ಲಿ ಜಯಂತ್ ಬಳಿ ಹಣಕಾಸಿನ ಸಹಾಯ ಕೇಳಿಕೊಂಡು ಬಂದಿದ್ದ ರಾಮಸ್ವಾಮಿಗೆ ಜಯಂತ್ ಅಕಸ್ಮಾತ್ ಆಗಿ ಗುಂಡು ಹಾರಿಸಿದ್ದಾನೆ. ಅದನ್ನು ನೋಡಿ ಶಾರದಮ್ಮ ಸಂಕಟ ಪಟ್ಟುಕೊಂಡಿದ್ದಾರೆ.
ರವಿಚಂದ್ರನ್ ಹಳ್ಳಿಮೇಷ್ಟ್ರು ಸಿನಿಮಾದಲ್ಲಿದ್ದ ಈ ಪುಟ್ಟ ಬಾಲಕ ಈಗ ಕನ್ನಡ ಕಿರುತೆರೆಯಲ್ಲಿ ಸಖತ್ ಫೇಮಸ್; ಯಾರು ಅಂತ ಗೆಸ್ ಮಾಡಿ
ಜಾಹ್ನವಿ ಬಗ್ಗೆ ಮಹತ್ವದ ಸುಳಿವು ಪಡೆದುಕೊಂಡ ಜಯಂತ; ಮನೆ ಮತ್ತೆ ಭಾಗವಾಗಲಿ ಎಂದ ಸಿಂಚನಾ: ಲಕ್ಷ್ಮೀ ನಿವಾಸ ಧಾರಾವಾಹಿ
ಹೊಸ ಮನೆ ವಿಚಾರದಲ್ಲಿ ಅಣ್ಣ ಸಂತೋಷ್ನನ್ನೇ ಬ್ಲಾಕ್ಮೇಲ್ ಮಾಡಲಾರಂಭಿಸಿದ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ
ಭಯಾನಕ ಕನಸಿನಿಂದ ಎಚ್ಚರಗೊಂಡಳು ಜಾಹ್ನವಿ; ಸಂತೋಷನ ಹೊಸ ಮನೆ ವಿಚಾರ ತಿಳಿದುಕೊಂಡ ಹರೀಶ: ಲಕ್ಷ್ಮೀ ನಿವಾಸ ಧಾರಾವಾಹಿ