chamarajanagara News, chamarajanagara News in kannada, chamarajanagara ಕನ್ನಡದಲ್ಲಿ ಸುದ್ದಿ, chamarajanagara Kannada News – HT Kannada

Latest chamarajanagara News

ಮಂಡ್ಯ ತಾಲೂಕು ಅವ್ವೇರಹಳ್ಳಿಯ ಅವಿವಾಹಿತ ರೈತ ಮಕ್ಕಳು ಮದುವೆ ಭಾಗ್ಯ ಕರುಣಿಸು ಎಂದು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಮದುವೆ ಭಾಗ್ಯ ಕರುಣಿಸು ಮಾದಪ್ಪ; ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡ ಮಂಡ್ಯಅವ್ವೇರಹಳ್ಳಿಯ ಅವಿವಾಹಿತ ರೈತ ಮಕ್ಕಳು

Monday, March 17, 2025

ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಇಂದು (ಮಾರ್ಚ್‌ 6) ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಚಿನ್ನ ವಶಪಡಿಸಿಕೊಂಡಿದ್ದಾರೆ.

Lokayukta Raids: ಕರ್ನಾಟಕದ 8 ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ; ಆಸ್ತಿ, ಚಿನ್ನ, ಬೆಳ್ಳಿ ಆಭರಣ ಕಂಡು ದಂಗು

Thursday, March 6, 2025

ಜಾತ್ರಾ ಮಹೋತ್ಸವ; ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ-ತ್ರಿಚಕ್ರ ವಾಹನ ಪ್ರವೇಶ ನಿಷೇಧ (File)

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ, ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ-ತ್ರಿಚಕ್ರ ವಾಹನ ಪ್ರವೇಶ ನಿಷೇಧ

Tuesday, February 25, 2025

ಹೊಸದಾಗಿ ಆರಂಭಗೊಂಡಿರುವ ಹಾವೇರಿ ವಿಶ್ವವಿದ್ಯಾಲಯ.

Education News: ಬೀದರ್‌ ಹೊರತುಪಡಿಸಿ ಹೊಸದಾಗಿ ಆರಂಭಗೊಂಡಿದ್ದಕರ್ನಾಟಕದ 9 ವಿಶ್ವವಿದ್ಯಾನಿಲಯ ಮುಚ್ಚಲು ಸಂಪುಟ ಉಪಸಮಿತಿ ಸಲಹೆ

Saturday, February 15, 2025

ಚಾಮರಾಜನಗರ ಜಿಲ್ಲೆ ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ ಆಗಿ ಪರಮೇಶ್‌ ಅವರನ್ನು ನೇಮಿಸಲಾಗಿದೆ.

IFS Posting: ಮಲೈಮಹದೇಶ್ವರ ಡಿಸಿಎಫ್‌ ಡಾ.ಸಂತೋಷ್‌ ಬೆಂಗಳೂರಿಗೆ ವರ್ಗ, ಪರಮೇಶ್‌ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕ

Thursday, February 6, 2025

ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ಅವರು ಮಂಗಳವಾರ (ಡಿಸೆಂಬರ್ 10) ವಿಧಿವಶರಾದರು.

ಕೊಳ್ಳೇಗಾಲದ ಮಾಜಿ ಶಾಸಕ, ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ ವಿಧಿವಶ, ನಾಳೆ ಅಂತ್ಯಸಂಸ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Tuesday, December 10, 2024

ಕರ್ನಾಟಕ ಹವಾಮಾನ ಇಂದು: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ ಇದೆ. ಅದೇ ರೀತಿ ಚಳಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಫೆಂಗಲ್ ಚಂಡಮಾರುತ; ಬೆಂಗಳೂರು, ತುಮಕೂರು ಸೇರಿ 10 ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ, ಚಳಿ ಹೆಚ್ಚಳ, ಉಳಿದೆಡೆ ಒಣಹವೆ

Sunday, December 1, 2024

ಹೊಗೆನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ ಮಾಡಿದ ಕನ್ನಡಿಗರಿಗಂದ ಪ್ರತಿಭಟನೆ.

ಗಡಿನಾಡ ಕನ್ನಡಿಗರಿಗೆ ತಮಿಳುನಾಡು ಪೊಲೀಸರಿಂದ ಕಿರುಕುಳ; ಹೊಗೇನಕಲ್ ಫಾಲ್ಸ್​ನಲ್ಲಿ ತೆಪ್ಪ ಸಂಚಾರ ಸ್ಥಗಿತ

Tuesday, October 29, 2024

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ; ಮೈಸೂರು ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ!

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ; ಮೈಸೂರು ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಮತ್ತೊಂದು ಚಿರತೆ!

Tuesday, October 29, 2024

ಚೀನಾ ಪ್ರವಾಸದಲ್ಲಿರುವ ಕನ್ನಡಿಗ, ಚಾಮರಾಜನಗರದ ಕಿತ್ತಡಿ ಕಿರಣ್‌ (ವಿಡಿಯೋದಿಂದ ತೆಗೆದ ಚಿತ್ರ)

Viral Video; 10 ನಿಮಿಷಕ್ಕೇ ಚೀನಾ ಡ್ರೈವಿಂಗ್ ಲೈಸೆನ್ಸ್ ಸಿಕ್ತು ನೋಡಿ, ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿದ ಕನ್ನಡಿಗನ ವಿಡಿಯೋ ವೈರಲ್‌

Thursday, August 29, 2024

ಬೆಂಗಳೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಹವಾಮಾನ ಇಲಾಖೆ ನೀಡಿದ ಮಂಗಳವಾರ ಕರ್ನಾಟಕದ ಹವಾಮಾನ ವಿವರ ಈ ವರದಿಯಲ್ಲಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು, ಕೋಲಾರ, ರಾಮನಗರ, ಚಾಮರಾಜನಗರ, ಚಿಕ್ಕಬಳ್ಳಾಪುರಗಳಲ್ಲಿ ವ್ಯಾಪಕ ಮಳೆ, ಮಂಗಳವಾರ ಕರ್ನಾಟಕದ ಹವಾಮಾನ ಹೀಗಿರಲಿದೆ

Tuesday, August 13, 2024

ಕೊಳ್ಳೇಗಾಲ ತಾಲೂಕು ಕಾಮಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ 3 ತಿಂಗಳ ಗರ್ಭಿಣಿ ಸಾವು ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ರಸ್ತೆತಡೆ ಪ್ರತಿಭಟನೆ ನಡೆಸಿದರು.

ಕೊಳ್ಳೇಗಾಲ ತಾಲೂಕು ಕಾಮಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ 3 ತಿಂಗಳ ಗರ್ಭಿಣಿ ಸಾವು, ರಸ್ತೆತಡೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು

Thursday, August 8, 2024

ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ  ನೇತ್ರಾವತಿ ನದಿಯ ಹರಿವಿನ ಪ್ರಮಾಣವು 
ಗಣನೀಯವಾಗಿ ಏರಿದ್ದು ಪ್ರವಾಹ ಪರಿಸ್ಥಿತಿ ಇದೆ.

Flood Alert; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಘಟಪ್ರಭಾ, ಭದ್ರಾ ನದಿಗಳು, ಮುಧೋಳ, ಹೊಳೆಹೊನ್ನೂರು ಭಾಗದಲ್ಲಿ ಪ್ರವಾಹ ಭೀತಿ ಹೆಚ್ಚಳ

Friday, August 2, 2024

ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದ ನಾಲ್ವರು ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ.

ವಯನಾಡು ಭೂಕುಸಿತ; ಬೆಂಗಳೂರಿನಿಂದ ಪ್ರವಾಸ ಹೋದವರು ಸೇರಿ 4 ಜನ ನಾಪತ್ತೆ, ಚಾಮರಾಜನಗರದ ಇಬ್ಬರ ದುರ್ಮರಣ, ಕನ್ನಡಿಗರಿಗಾಗಿ ಸಹಾಯವಾಣಿ ಸ್ಥಾಪನೆ

Wednesday, July 31, 2024

ಕರ್ನಾಟಕ ಹವಾಮಾನ ಮೇ 24; ಕೇರಳದಲ್ಲಿ ಚಂಡಮಾರುತದ ಮಳೆ ಸುರಿಯಯತ್ತಿದ್ದು, ಕರ್ನಾಟಕದ 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಮೇ 24; ಕೇರಳದಲ್ಲಿ ಚಂಡಮಾರುತದ ಮಳೆ, ಕರ್ನಾಟಕದ 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Friday, May 24, 2024

ಕರ್ನಾಟಕ ಹವಾಮಾನ ಮೇ 6 ರಂದು ಚಾಮರಾಜನಗರ, ಮೈಸೂರು ಜಿಲ್ಲೆಗಳ ಕೆಲವೆಡೆ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಶಾಖದ ಅಲೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಮೇ 6; ಚಾಮರಾಜನಗರ, ಮೈಸೂರು ಜಿಲ್ಲೆಗಳ ಕೆಲವೆಡೆ ಮಳೆ, ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಶಾಖದ ಅಲೆ ಎಚ್ಚರಿಕೆ

Monday, May 6, 2024

ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಅವರ ಒಡನಾಟವನ್ನು ಸ್ಮರಿಸುತ್ತ, ಅಗಲಿದ ನಾಯಕ ವಿ ಶ್ರೀನಿವಾಸ ಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಲೇಖಕ ವಾದಿರಾಜ ಸಾಮರಸ್ಯ (ಎಡ ಚಿತ್ರ). ವಿ.ಶ್ರೀನಿವಾಸ ಪ್ರಸಾದ್ (ಬಲ ಚಿತ್ರ)

ಶ್ರೀನಿವಾಸ್ ಪ್ರಸಾದ್ ಮತ್ತು ಆರೆಸ್ಸೆಸ್; ಸಂವತ್ಸರ ಮೀರಿದ ಒಡನಾಟ, ಅಗಲಿದ ನಾಯಕನಿಗೆ ಲೇಖಕ ವಾದಿರಾಜ ಸಾಮರಸ್ಯ ಅಕ್ಷರ ನಮನ

Tuesday, April 30, 2024

ಮಾಜಿ ಸಚಿವ, ಚಾಮರಾಜನಗರ ಸಂಸದ  ವಿ ಶ್ರೀನಿವಾಸ್ ಪ್ರಸಾದ್ ನಿಧನ.

ವಿ ಶ್ರೀನಿವಾಸ್ ಪ್ರಸಾದ್ ನಿಧನ; ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ ಸಂದೇಶ

Monday, April 29, 2024

ಸೆರೆ ಸಿಕ್ಕ ಬೇಟೆಗಾರರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಂಡ.

Chamaranagar News: ಮರಿ ಇದ್ದರೂ ಮಮಕಾರ ತೋರದೇ ತಾಯಿ ಜಿಂಕೆ ಕೊಂದ ಇಬ್ಬರು ಬೇಟೆಗಾರರ ಸೆರೆ

Wednesday, April 24, 2024

ಬೈಲೂರು ಅರಣ್ಯದಲ್ಲಿ ಬಿದ್ದಿರುವ ಬೆಂಕಿ.

Forest Fire: ಬಿಳಿಗಿರಿರಂಗನಬೆಟ್ಟ ಹುಲಿಧಾಮದಲ್ಲಿ ಕಿಡಿಗೇಡಿಗಳಿಂದ ಹೆಚ್ಚಿದ ಕಾಡಿನ ಬೆಂಕಿ, ಭಾರೀ ಪ್ರಮಾಣದ ಅರಣ್ಯ ನಾಶ

Tuesday, April 23, 2024