congress News, congress News in kannada, congress ಕನ್ನಡದಲ್ಲಿ ಸುದ್ದಿ, congress Kannada News – HT Kannada

Congress

ಓವರ್‌ವ್ಯೂ

ರಾಜಕಾರಣದಲ್ಲಿದ್ದು ರಾಜ್ಯ ಹಾಳು ಮಾಡುತ್ತಿರುವ ನೀಚರ ಸೊಂಟ ಮುರಿಯಲು ಜನರೇ ಮುಂದೆ ಬರಬೇಕು

ಹೆಣ್ಣುಬಾಕರ ಮಟ್ಟ ಹಾಕಲು ಜನರೇ ಮುಂದೆ ಬರಬೇಕು, ವಿಧಾನಸೌಧ, ಸಂಸತ್ತಿನಲ್ಲಿ ಠಳಾಯಿಸುತ್ತಿವೆ ರಕ್ತಬೀಜಾಸುರರ ಸಂತತಿ: ರವಿ ಕೃಷ್ಣಾರೆಡ್ಡಿ

Saturday, March 22, 2025

ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದಾರೆ ಎಂದು ಸಚಿವ ಕೆಎನ್‌ ರಾಜಣ್ಣ ಹೇಳಿದ್ದಾರೆ. ಲಿಖಿತ ದೂರು ನೀಡಿದರೆ ಉನ್ನತ ಮಟ್ಟದ ತನಿಖೆ ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದರು.

Honeytrap Karnataka: ರಾಷ್ಟ್ರೀಯ ನಾಯಕರು ಸೇರಿ 48ರಾಜಕಾರಣಿಗಳು ಹನಿಟ್ರ್ಯಾಪ್ ಬಲೆಗೆ; ಸಚಿವ ಕೆಎನ್‌ ರಾಜಣ್ಣ ಹೇಳಿಕೆ ಸೇರಿ 5 ಮುಖ್ಯ ಅಂಶ

Thursday, March 20, 2025

ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಕಾರ ಕೆಇಆರ್‌ಸಿಯಿಂದ ವಿದ್ಯುತ್‌ ದರ ಏರಿಕೆ ಆದೇಶ ನೀಡಿದೆ ಎಂದು ಕರ್ನಾಟಕ ಇಂಧನ ಸಚಿವ ಕೆಜೆ ಜಾರ್ಜ್ ಸಮರ್ಥನೆ ಮಾಡಿಕೊಂಡಿದ್ದಾರೆ.

Power Tariff Hike: ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಕಾರ ಕೆಇಆರ್‌ಸಿಯಿಂದ ವಿದ್ಯುತ್‌ ದರ ಏರಿಕೆ ಆದೇಶ; ಇಂಧನ ಸಚಿವ ಕೆಜೆ ಜಾರ್ಜ್ ಸಮರ್ಥನೆ

Thursday, March 20, 2025

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು: ಕರ್ನಾಟಕ ವಿಧಾನ ಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ವಿಪಕ್ಷ ಪಾಳಯದಿಂದ ಬಿಜೆಪಿ ಸದಸ್ಯ ಅರವಿಂದ ಬೆಲ್ಲದ್ ಅವರ ಮಾತಗಳು ಗಮನಸೆಳೆದರೆ, ಆಡಳಿತ ಪಾಳಯದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಮಾತುಗಳು ಸ್ಪಷ್ಟವಾಗಿ ಕೇಳಿದವು.

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಯಾರು: ಕರ್ನಾಟಕ ವಿಧಾನ ಸಭೆಯಲ್ಲಿ ಬಿಸಿಬಿಸಿ ಚರ್ಚೆ, ಗದ್ದಲ, ವಿಡಿಯೋ

Monday, March 17, 2025

ವಿಧಾನ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು. ಜೆಡಿಎಸ್‌ ಸದಸ್ಯ ಟಿ ಎಸ್ ಶರವಣ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಮಾತುಕತೆ ನಡುವೆ, ಉಪಮುಖ್ಯಮಂತ್ರಿ ದಿಢೀರ್ ಆಗಿ ಸದನವೇ ದಂಗುಬಡಿಯುವಂತಹ ನಗೆಚಟಾಕಿ ಹಾರಿಸಿ ಗಮನಸೆಳೆದರು.

ಪ್ರಿಯಾಂಕ್‌ ಖರ್ಗೆ ಹಾಲು ಕುಡಿದರೇನು? ದಿನಾ ಬೆಳಿಗ್ಗೆ ವಿಸ್ಕಿ ಕುಡಿಯುತ್ತೇವೆಂದ ಡಿಸಿಎಂ ಡಿಕೆ ಶಿವಕುಮಾರ್- ಏನಿದು ಸದನ ಸ್ವಾರಸ್ಯ

Saturday, March 15, 2025

ಹಿಂದಿನ ಬಿಜೆಪಿ ಸರ್ಕಾರ ಆಡಳಿತ ಇದ್ದಾಗ 40% ಕಮಿಷನ್ ಆರೋಪ ಮಾಡಿ ಅಭಿಯಾನ ನಡೆಸಿದ್ದ ಕಾಂಗ್ರೆಸ್ ನಾಯಕರು (ಎಡಚಿತ್ರ). ಸದ್ಯ ಬೆಂಗಳೂರು ನಗರದ ಅಂಡರ್ ಪಾಸ್ ರಸ್ತೆಯ ಗೋಡೆ ಮೇಲೆ ಇರುವ 60% ಕಮಿಷನ್ ಭಿತ್ತಿ ಚಿತ್ರ ಗಮನಸೆಳೆದಿದೆ. 40 ಪರ್ಸೆಂಟ್ ಕಮಿಷನ್‌ ತನಿಖಾ ವರದಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಕೆಯಾದ ಬೆನ್ನಿಗೆ, ಬೆಂಗಳೂರಲ್ಲಿ 60 ಪರ್ಸೆಂಟ್ ಕಮಿಷನ್‌ ಭಿತ್ತಿಚಿತ್ರದ ವಿಡಿಯೋ ವೈರಲ್‌ ಆಗಿದೆ.

40 ಪರ್ಸೆಂಟ್ ಕಮಿಷನ್‌ ತನಿಖಾ ವರದಿ ಕರ್ನಾಟಕ ಸರ್ಕಾರಕ್ಕೆ, ಬೆಂಗಳೂರಲ್ಲಿ 60 ಪರ್ಸೆಂಟ್ ಕಮಿಷನ್‌ ಭಿತ್ತಿಚಿತ್ರದ ವಿಡಿಯೋ ವೈರಲ್‌

Thursday, March 13, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಕರ್ನಾಟಕದ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳ ಮಾಡುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಇದೇ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಎರಡು ಮಸೂದೆ ಮಂಡನೆಯಾಗಲಿದೆ. ಇದರಂತೆ, ವೇತನ ಯಾರಿಗೆ ಎಷ್ಟಾಗಲಿದೆ ಎಂಬುದು ಕುತೂಹಲ ಕೆರಳಿಸುವ ವಿಚಾರ.</p>

ಕರ್ನಾಟಕ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಶೇ 100 ಹೆಚ್ಚಳ, ವೇತನ ಯಾರಿಗೆ ಎಷ್ಟಾಗಲಿದೆ, ಇಲ್ಲಿದೆ ವಿವರ

Mar 21, 2025 06:06 AM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಸದನದಲ್ಲಿ ಮಧುಬಲೆ ಗದ್ದಲ; ಸ್ಪೀಕರ್‌ ಯು ಟಿ ಖಾದರ್‌ ಮೇಲೆ ಪೇಪರ್ ತೂರಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು

ಸದನದಲ್ಲಿ ಮಧುಬಲೆ ಗದ್ದಲ; ಸ್ಪೀಕರ್‌ ಯು ಟಿ ಖಾದರ್‌ ಮೇಲೆ ಪೇಪರ್ ತೂರಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು

Mar 21, 2025 07:52 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ